ಶನಿವಾರದ ದಿನ ಭವಿಷ್ಯ: ಶನೀಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಇಂದು ಈ ಐದು ರಾಶಿ ಅವರಿಗೆ ಧನ ಲಾಭ, ಅಷ್ಟೇ ಐಶ್ವರ್ಯ ಪ್ರಾಪ್ತಿ!

ಮೇಷ ರಾಶಿ: ಪಾಪ ಪುಣ್ಯಗಳ ಅಧಿಪತಿಯಾಗಿರುವಂತಹ ಶನೈಶ್ಚರನ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರಲಿದೆ ನೀವು ಅಂದುಕೊಂಡಿರುವಂತಹ ಕೆಲಸಗಳನ್ನೆಲ್ಲ ಯಾವುದೇ ಅಡೆತಡೆಗಳಿಲ್ಲದೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ಉದ್ಯೋಗಸ್ಥರಿಗೆ ಒತ್ತಡ ಹೆಚ್ಚಾಗಿರುವುದು ಅದರಿಂದ ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕನ್ಯಾ ರಾಶಿ: ಕೋರ್ಟ್ ಕಚೇರಿಯಲ್ಲಿ ಕೆಲಸ ಮಾಡುವಂತವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಗೆಲುವು ಹಾಗೂ ಆದಾಯ. ನಿಮ್ಮಲ್ಲಿಂದು ಆತ್ಮವಿಶ್ವಾಸ ದುಪಟ್ಟ ಆಗಿರುತ್ತದೆ, ಮನೆಗೆ ಸಂಬಂಧಿಸಿದಂತಹ ಕೆಲ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು … Read more

error: Content is protected !!