ಶನಿವಾರದ ದಿನ ಭವಿಷ್ಯ: ಶನೀಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಯವರಿಗೆ ಇಂದು ಈ ಐದು ರಾಶಿ ಅವರಿಗೆ ಧನ ಲಾಭ, ಅಷ್ಟೇ ಐಶ್ವರ್ಯ ಪ್ರಾಪ್ತಿ!

ಮೇಷ ರಾಶಿ: ಪಾಪ ಪುಣ್ಯಗಳ ಅಧಿಪತಿಯಾಗಿರುವಂತಹ ಶನೈಶ್ಚರನ ಸಂಪೂರ್ಣ ಕೃಪಾಶೀರ್ವಾದ ನಿಮ್ಮ ಮೇಲೆ ಹೇರಳವಾಗಿರಲಿದೆ ನೀವು ಅಂದುಕೊಂಡಿರುವಂತಹ ಕೆಲಸಗಳನ್ನೆಲ್ಲ ಯಾವುದೇ ಅಡೆತಡೆಗಳಿಲ್ಲದೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ. ಉದ್ಯೋಗಸ್ಥರಿಗೆ ಒತ್ತಡ ಹೆಚ್ಚಾಗಿರುವುದು ಅದರಿಂದ ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕನ್ಯಾ ರಾಶಿ: ಕೋರ್ಟ್ ಕಚೇರಿಯಲ್ಲಿ ಕೆಲಸ ಮಾಡುವಂತವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಗೆಲುವು ಹಾಗೂ ಆದಾಯ. ನಿಮ್ಮಲ್ಲಿಂದು ಆತ್ಮವಿಶ್ವಾಸ ದುಪಟ್ಟ ಆಗಿರುತ್ತದೆ, ಮನೆಗೆ ಸಂಬಂಧಿಸಿದಂತಹ ಕೆಲ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ದೂರ ಪ್ರವಾಸಕ್ಕೆ ತೆರಳಬಹುದಾದಂತಹ ಸುಸಂದರ್ಭ ಒದಗಿ ಬರುವುದು.

ಸಿಂಹ ರಾಶಿ: ಸಾಕಷ್ಟು ದಿನಗಳಿಂದ ಕಷ್ಟ ನೋವುಗಳನ್ನು ಎದುರಿಸುತ್ತಿರುವಂತಹ ನಿಮಗೆ ಶನಿಯ ಕೃಪಾಶೀರ್ವಾದದಿಂದಾಗಿ ಒಳ್ಳೆಯ ಕಾಲ ಬರಲಿದೆ, ವ್ಯಾಪಾರ ವ್ಯವಹಾರವು ಲಾಭದಾಯಕವಾಗಿರುವುದು ಹೂವಿನ ಮಾರಾಟಗಾರರಿಗೆ ಈ ದಿನ ಉತ್ತಮ ಫಲಿತಾಂಶ ದೊರಕುವುದು. ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ನೀವಂದುಕೊಂಡಿರುವಂತಹ ಕೆಲಸ ದೊರಕುವ ಸಾಧ್ಯತೆಗಳಿದೆ.

ಕಟಕ ರಾಶಿ: ಉದ್ಯೋಗದಲ್ಲಿ ಕಿರಿಕಿರಿ ಅನುಭವಿಸುತ್ತೀರಾ ವಾದ ವಿವಾದಗಳಿಂದ ನಿಮ್ಮ ಈ ದಿನ ಹದಗೆಡಲಿದೆ. ಯಾವುದರ ಮೇಲು ಆಸಕ್ತಿ ತೋರದಂತೆ ಆಗುವುದು ಅನಿರೀಕ್ಷಿತ ಖರ್ಚು ವೆಚ್ಚಗಳು, ಆದಾಯಕ್ಕಿಂತ ಹೆಚ್ಚಾಗುತ್ತದೆ. ತಾಯಿಯ ಆರೋಗ್ಯದ ಕಡೆಗೆ ಎಚ್ಚರವಿರಲಿ ಹಲವು ದಿನಗಳಿಂದ ಭಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆ ಅದರ ತೀವ್ರತೆಯನ್ನು ಹೆಚ್ಚಿಸಿಕೊಳ್ಳಲಿದೆ.

ಮಕರ ರಾಶಿ: ಶನೇಶ್ವರನ ಕೃಪಾಶೀರ್ವಾದದಿಂದ ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯ ದೊರಕುತ್ತದೆ. ಹೊಸ ಮನೆ ನಿರ್ಮಾಣ ಮಾಡುವಂತಹ ಕಾರ್ಯಕ್ಕೆ ಕೈ ಹಾಕುವಿರಿ, ಗಣ್ಯ ವ್ಯಕ್ತಿಯ ಸಹಾಯದಿಂದ ನಿಮ್ಮ ಈ ದಿನದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ಪೂರ್ವಜರ ಆಸ್ತಿ ವಿಚಾರವಾಗಿ ಇಂದು ಕುಟುಂಬದ ಹಿರಿ ತಲೆಗಳೊಂದಿಗೆ ಮಾತುಕತೆ ನಡೆಸುತ್ತೀರಾ ಪಾಲು ದಾರಿಕ್ಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿಮದಾಗಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!