ನಿಮ್ಮ ಬಳಿ ಈ 5 ವಸ್ತುಗಳಿದ್ದರೆ ನಿಮ್ಮನ್ನು ಬಡತನ ಸಾ’ ಯೋವರೆಗೂ ಬಿಡಲ್ಲ. ಶ್ರೀ ಕೃಷ್ಣನೇ ಹೇಳಿದ ಪರಮ ಸತ್ಯವಿದು.
Sri Krishna ಭಗವಾನ್ ಶ್ರೀ ಕೃಷ್ಣ ಪರಮಾತ್ಮ(Bhagawan Sri Krishna) ಕುರುಕ್ಷೇತ್ರದ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಗವದ್ಗೀತೆಯನ್ನು ಬೋಧಿಸಿ ಆತನ ಜ್ಞಾನದ ಕಣ್ಣು ತೆರೆಯುವಂತೆ ಮಾಡಿದ್ದ. ಇಂದಿಗೂ ಕೂಡ ಭಗವದ್ಗೀತೆ(Bhagavad-Gita) ಎನ್ನುವುದು ಪ್ರಸ್ತುತ ಜೀವನಕ್ಕೂ ಕೂಡ ಸಂಬಂಧಪಟ್ಟಿರುವಂತಹ ಹಲವಾರು ಅತ್ಯುತ್ತಮ ಅಂಶಗಳನ್ನು ಹೊಂದಿದ್ದು ಅದರಲ್ಲಿ ಕೃಷ್ಣ ಹೇಳಿರುವಂತಹ ಕೆಲವೊಂದು ಮಾತುಗಳನ್ನು ನಾವು ಕೇಳಿದರೆ ನಮ್ಮ ಜೀವನದಲ್ಲಿ ನಾವು ದಾರಿದ್ರ್ಯದಿಂದ ಹೊರ ಬರಬಹುದಾಗಿದೆ. ಅಷ್ಟಕ್ಕೂ ಯಾವೆಲ್ಲ ವಸ್ತುಗಳಿಂದ ದೂರ ಇದ್ದರೆ ನಮ್ಮ ಬಡತನ ದೂರವಾಗುತ್ತದೆ ಎಂಬುದನ್ನು ತಿಳಿಯೋಣ … Read more