ರಾಜಾಜಿನಗರದಲ್ಲಿರುವ ಮನೆಯನ್ನು ಖಾಲಿ ಮಾಡಿರುವುದರ ಬಗ್ಗೆ ಮೊದಲ ಬಾರಿ ಭಾವುಕರಾಗಿ ಕಾರಣ ಹೇಳಿಕೊಂಡ ನಟ ರವಿಚಂದ್ರನ್
ಕನ್ನಡ ಚಿತ್ರರಂಗದಲ್ಲಿ ‘ಪ್ರೇಮಲೋಕ’ವನ್ನೇ ತೋರಿಸಿ, ಹೊಸ ಹೊಸ ಹಾಡು ಸಿನಿಮಾದ ‘ಕನಸುಗಾರ’ನಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹಿರಿಯ ಮಗನ ಮದುವೆಯ ನಂತರ ರಾಜಾಜಿನಗರದಲ್ಲಿರುವ ಮನೆಯನ್ನು ಕುಟುಂಬ ಸಮೇತವಾಗಿ ಬಿಟ್ಟು ಹೋಗಿ, ಹೊಸಕೆರೆಹಳ್ಳಿಯಲ್ಲಿರುವ ತಮ್ಮದೇ ಮತ್ತೊಂದು ಮನೆಯಲ್ಲಿ ನೆಲೆಸಿದ್ದಾರೆ ಎಂದು ಸುದ್ದಿಯಾಗಿತ್ತು. ಆಪ್ತರ ಸಲಹೆ ಮೇರೆಗೆ ವಾಸ್ತು ಸರಿ ಇಲ್ಲದ ಕಾರಣ ಅವರ ಕನಸಿನ ಮನೆಯು ನವೀಕರಿಸುವುದರ ಮೂಲಕ ಮತ್ತೊಮ್ಮೆ ಸಿದ್ಧಗೊಳ್ಳುತ್ತಿದೆ ಎನ್ನಲಾಗುತ್ತಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ, ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ‘ನಾನು ಒಂದು ತಿಂಗಳ ಹಿಂದೆಯೇ … Read more