ರವಿಚಂದ್ರನ್ ಅವರು ಮಾರಿದ ಮನೆಯನ್ನು ಹಿಂಪಡೆಯೋದು ಪಕ್ಕಾ. ಈ ಅದೃಷ್ಟ ಕೈ ಹಿಡಿದಿದ್ದು ಹೇಗೆ ಗೊತ್ತಾ ?

ರವಿಚಂದ್ರನ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯ ಮೂಲಕ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದರು. ಸೋತು ನಿಂತಾಗ ನಗುವವರ ಮಾತಿಗೆ ಕಿವಿಗೊಡದೆ, ವೇದಿಕೆಯಲ್ಲಿ ‘ಹಣ ಕಳೆದುಕೊಂಡಿದ್ದಕ್ಕಾಗಿ ಯಾವುದೇ ಬೇಸರವಿಲ್ಲ’ ಎಂದು ಹೇಳಿದ್ದಾರೆ. ವಿಭಿನ್ನ ಕಥೆಗಳನ್ನು ತೆರೆಯ ಮೇಲೆ ತೋರಿಸುವ ಮೂಲಕ ಕರುನಾಡ ಜನತೆಗೆ ಮನರಂಜನೆಯನ್ನು ನೀಡಿ, ಅವರ ಮನಸ್ಸನ್ನು ಗೆಲ್ಲಬೇಕೆಂಬುದೇ ತಮ್ಮ ಆಶಯವೆಂದಿದ್ದಾರೆ. ಸಿನಿಮಾಕ್ಕಾಗಿ ಹಣವನ್ನು ಸುರಿದು ತಮ್ಮ ಕನಸಿನ ಮನೆಯನ್ನು ಮಾರಿ ನಿಂತ ರವಿಚಂದ್ರನ್ ಅವರು ಮುಂದೆ ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಸಂತೋಷಪಡಿಸುವುದಾಗಿ ಕಣ್ಣಲ್ಲಿ … Read more

ರಾಜಾಜಿನಗರದಲ್ಲಿರುವ ಮನೆಯನ್ನು ಖಾಲಿ ಮಾಡಿರುವುದರ ಬಗ್ಗೆ ಮೊದಲ ಬಾರಿ ಭಾವುಕರಾಗಿ ಕಾರಣ ಹೇಳಿಕೊಂಡ ನಟ ರವಿಚಂದ್ರನ್

ಕನ್ನಡ ಚಿತ್ರರಂಗದಲ್ಲಿ ‘ಪ್ರೇಮಲೋಕ’ವನ್ನೇ ತೋರಿಸಿ, ಹೊಸ ಹೊಸ ಹಾಡು ಸಿನಿಮಾದ ‘ಕನಸುಗಾರ’ನಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಹಿರಿಯ ಮಗನ ಮದುವೆಯ ನಂತರ ರಾಜಾಜಿನಗರದಲ್ಲಿರುವ ಮನೆಯನ್ನು ಕುಟುಂಬ ಸಮೇತವಾಗಿ ಬಿಟ್ಟು ಹೋಗಿ, ಹೊಸಕೆರೆಹಳ್ಳಿಯಲ್ಲಿರುವ ತಮ್ಮದೇ ಮತ್ತೊಂದು ಮನೆಯಲ್ಲಿ ನೆಲೆಸಿದ್ದಾರೆ ಎಂದು ಸುದ್ದಿಯಾಗಿತ್ತು. ಆಪ್ತರ ಸಲಹೆ ಮೇರೆಗೆ ವಾಸ್ತು ಸರಿ ಇಲ್ಲದ ಕಾರಣ ಅವರ ಕನಸಿನ ಮನೆಯು ನವೀಕರಿಸುವುದರ ಮೂಲಕ ಮತ್ತೊಮ್ಮೆ ಸಿದ್ಧಗೊಳ್ಳುತ್ತಿದೆ ಎನ್ನಲಾಗುತ್ತಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ, ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ‘ನಾನು ಒಂದು ತಿಂಗಳ ಹಿಂದೆಯೇ … Read more

error: Content is protected !!