ರವಿಚಂದ್ರನ್ ಅವರು ಮಾರಿದ ಮನೆಯನ್ನು ಹಿಂಪಡೆಯೋದು ಪಕ್ಕಾ. ಈ ಅದೃಷ್ಟ ಕೈ ಹಿಡಿದಿದ್ದು ಹೇಗೆ ಗೊತ್ತಾ ?
ರವಿಚಂದ್ರನ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯ ಮೂಲಕ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದರು. ಸೋತು ನಿಂತಾಗ ನಗುವವರ ಮಾತಿಗೆ ಕಿವಿಗೊಡದೆ, ವೇದಿಕೆಯಲ್ಲಿ ‘ಹಣ ಕಳೆದುಕೊಂಡಿದ್ದಕ್ಕಾಗಿ ಯಾವುದೇ ಬೇಸರವಿಲ್ಲ’ ಎಂದು ಹೇಳಿದ್ದಾರೆ. ವಿಭಿನ್ನ ಕಥೆಗಳನ್ನು ತೆರೆಯ ಮೇಲೆ ತೋರಿಸುವ ಮೂಲಕ ಕರುನಾಡ ಜನತೆಗೆ ಮನರಂಜನೆಯನ್ನು ನೀಡಿ, ಅವರ ಮನಸ್ಸನ್ನು ಗೆಲ್ಲಬೇಕೆಂಬುದೇ ತಮ್ಮ ಆಶಯವೆಂದಿದ್ದಾರೆ. ಸಿನಿಮಾಕ್ಕಾಗಿ ಹಣವನ್ನು ಸುರಿದು ತಮ್ಮ ಕನಸಿನ ಮನೆಯನ್ನು ಮಾರಿ ನಿಂತ ರವಿಚಂದ್ರನ್ ಅವರು ಮುಂದೆ ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಸಂತೋಷಪಡಿಸುವುದಾಗಿ ಕಣ್ಣಲ್ಲಿ … Read more