Taraka Ratna: ಇತ್ತೀಚಿಗಷ್ಟೇ ಮರಣ ಹೊಂದಿರುವ ಸೋದರಳಿಯ ತಾರಕ್ ರಾಮ್ ಗಾಗಿ ಬಾಲಯ್ಯ ಮಾಡಲು ಹೊರಟಿರುವ ಕೆಲಸ ಏನು ಗೊತ್ತಾ?

Balayya ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಹೃದಯಘಾತ ಕಾರಣದಿಂದಾಗಿ ಸಾಕಷ್ಟು ದಿನಗಳ ಜೀವನ್ಮರಣದ ಹೋರಾಟದ ನಂತರ ನಂದಮೂರಿ ವಂಶದ ಕುಡಿಯಾಗಿರುವ ತಾರಕ ರತ್ನ(Taraka Ratna) ಅವರು ಬೆಂಗಳೂರಿನ(Bangalore) ಆಸ್ಪತ್ರೆಯಲ್ಲಿ ಮರಣ ಹೊಂದಿರುವುದು ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಈಗ ಇದೇ ಕಾರಣಕ್ಕಾಗಿ ತನ್ನ ಸೋದರಳಿಯನಿಗೆ ಹೀಗೆ ಆಗಿದೆ ಎಂದು ಅವರ ಮಾವ ಆಗಿರುವ ಬಾಲಯ್ಯ ಮಾಡಲು ಹೊರಟಿರುವ ಕೆಲಸ ನಿಜಕ್ಕೂ ಕೂಡ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದೆ. ನಟ ಬಾಲಯ್ಯ ಯಾವತ್ತೂ ಕೂಡ ತಮ್ಮ … Read more

error: Content is protected !!