ಬಸವಲಿಂಗ ಶ್ರೀ ಸ್ವಾಮೀಜಿಗಳ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿತು ಮತ್ತೊಂದು ಟ್ವಿಸ್ಟ್! ಯುವತಿ ಜೊತೆಗಿನ ಏಕಾಂತ ದೃಶ್ಯ ಸೆರೆ..

ರಾಮನಗರದ ಬಂಡೆ ಮಠದ ಬಸವಲಿಂಗ ಶ್ರೀ ಸ್ವಾಮೀಜಿಗಳು ತಮ್ಮದೇ ಪೂಜಾ ಕೋಣೆಯಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿರುವುದು ಸಾಕಷ್ಟು ದೊಡ್ಡ ಮಟ್ಟದ ಅನುಮಾನಕ್ಕೆ ಕಾರಣವಾಗಿತ್ತು. ಮರಣ ಹೊಂದುವ ಮುನ್ನ ಪತ್ರವನ್ನು ಬರೆದಿಟ್ಟೇ ಸ್ವಾಮೀಜಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಕೂಡ ಈಗಾಗಲೇ ತಿಳಿದು ಬಂದಿದೆ. 45 ವರ್ಷದ ಶ್ರೀ ಸ್ವಾಮೀಜಿಗಳು ತಮ್ಮ ಮಠದ ಪೂಜಾ ಕೋಣೆಯಲ್ಲಿ ಕುಣಿಕೆಗೆ ತಮ್ಮ ಜೀವವನ್ನು ಅರ್ಪಿಸಿದ್ದಾರೆ. ಆದರೆ ಇದುವರೆಗೂ ಯಾಕೆ ಹೀಗೆ ಮಾಡಿಕೊಂಡಿದ್ದರು ಎಂಬುದಾಗಿ ತಿಳಿದು ಬಂದಿರಲಿಲ್ಲ. ಪೋಲಿಸ್ ತನಿಖೆಯ ವರದಿಯ ಪ್ರಕಾರ … Read more

error: Content is protected !!