Bigg Boss Season9 Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಆರ್ಯವರ್ಧನ ಗುರೂಜಿ ಅವರ ಜೀವನವೇ ಕಷ್ಟವಾಗಿದೆ ಅಂತೆ?

Aryavardhan Guruji’s life has become difficult after coming out of the Bigg Boss house ಕನ್ನಡ ಕಿರುತೆರೆ ಕಾರ್ಯಕ್ರಮದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ( Reality Show ) ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ( BiggBoss ) ನ 9ನೇ ಅವತರಿಣಿಕೆ ಈಗಾಗಲೇ ಯಶಸ್ವಿಯಾಗಿ ಮುಗಿದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಈ ಬಾರಿಯ ಬಿಗ್ ಬಾಸ್ ಅನ್ನು ರೂಪೇಶ್ ಶೆಟ್ಟಿ ಅವರು ಗೆದ್ದಿದ್ದು ಎರಡನೇ ಸ್ಥಾನದಲ್ಲಿ ರಾಕೇಶ್ ಅಡಿಗ … Read more

ಹಣ ಬೇಡಿಕೆ ಇಟ್ಟು, ತನ್ನ ಜೋತೆ ಮಲಗುವಂತೆ ಒತ್ತಾಯ ಮಾಡಿದ ಮಂಜು ಪಾವಗಡ ಸಹೋದರ ನಿಗೆ ಬಿತ್ತು ಗೂಸಾ

ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಂಜು ಪಾವಗಡ ಅವರ ಸಹೋದರ ಪ್ರದೀಪ್ ಅವರ ವಿಚಾರ ಬಹುತೇಕ ನಿಮ್ಮೆಲ್ಲರಿಗೂ ತಿಳಿದಿದೆ. ಪತ್ರಕರ್ತ ಎಂಬುದಾಗಿ ಹೇಳಿಕೊಂಡು ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣದ ಬೇಡಿಕೆ ಇಟ್ಟಿದ್ದ ಪ್ರದೀಪ್ ಸೇರಿದಂತೆ ಇನ್ನೂ ಕೆಲವು ಯುವತಿಯರನ್ನು ಈಗಾಗಲೇ ಬಂದಿಸಲಾಗಿದೆ. ಇದಕ್ಕೂ ಮುನ್ನ ಈ ಘಟನೆಯ ಹಿನ್ನೆಲೆ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಪ್ರದೀಪ್ ತಾನೊಬ್ಬ ಪತ್ರಿಕೆಯ ಸಂಪಾದಕ ಎಂಬುದಾಗಿ ಹೇಳಿ ಪಾಲಿಕೆಯ ಸಿಬ್ಬಂದಿಯಾಗಿರುವ ದೀಪಿಕಾಗೆ ಪರಿಚಯವಾಗಿದ್ದ. ಸಂಘ ಸಂಸ್ಥೆಯ … Read more

error: Content is protected !!