ಹಣ ಬೇಡಿಕೆ ಇಟ್ಟು, ತನ್ನ ಜೋತೆ ಮಲಗುವಂತೆ ಒತ್ತಾಯ ಮಾಡಿದ ಮಂಜು ಪಾವಗಡ ಸಹೋದರ ನಿಗೆ ಬಿತ್ತು ಗೂಸಾ

ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಂಜು ಪಾವಗಡ ಅವರ ಸಹೋದರ ಪ್ರದೀಪ್ ಅವರ ವಿಚಾರ ಬಹುತೇಕ ನಿಮ್ಮೆಲ್ಲರಿಗೂ ತಿಳಿದಿದೆ. ಪತ್ರಕರ್ತ ಎಂಬುದಾಗಿ ಹೇಳಿಕೊಂಡು ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣದ ಬೇಡಿಕೆ ಇಟ್ಟಿದ್ದ ಪ್ರದೀಪ್ ಸೇರಿದಂತೆ ಇನ್ನೂ ಕೆಲವು ಯುವತಿಯರನ್ನು ಈಗಾಗಲೇ ಬಂದಿಸಲಾಗಿದೆ. ಇದಕ್ಕೂ ಮುನ್ನ ಈ ಘಟನೆಯ ಹಿನ್ನೆಲೆ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಪ್ರದೀಪ್ ತಾನೊಬ್ಬ ಪತ್ರಿಕೆಯ ಸಂಪಾದಕ ಎಂಬುದಾಗಿ ಹೇಳಿ ಪಾಲಿಕೆಯ ಸಿಬ್ಬಂದಿಯಾಗಿರುವ ದೀಪಿಕಾಗೆ ಪರಿಚಯವಾಗಿದ್ದ. ಸಂಘ ಸಂಸ್ಥೆಯ … Read more

error: Content is protected !!