ಜಗ್ಗೇಶ್ ಪುತ್ರನ, ಕಾರು ಅಪಘಾತಕ್ಕೆ ನಿಜವಾದ ಕಾರಣವೇನು ಗೊತ್ತಾ? ಮೊದಲ ಬಾರಿಗೆ ಮಗನ ಆಕ್ಸಿಡೆಂಟ್ ಕುರಿತು ಮಾತನಾಡಿದ ಜಗ್ಗೇಶ್!

2021 ರಲ್ಲಿ ಜಗ್ಗೇಶ್ ಅವರ ಪುತ್ರ ಯತಿರಾಜ್ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪಘಾತವಾಗಿತ್ತು. ಅದೃಷ್ಟವಶಾತ್ ಯತಿರಾಜ್ ಅವರು ಪ್ರಾಣಪಾಯದಿಂದ ಪಾರಾಗಿದ್ದರು. ಈವರೆಗೂ ಮಗನ ಕಾರು ಅಪಘಾತದ ಕುರಿತಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳದ ನವರಸ ನಾಯಕ ಜಗ್ಗೇಶ್ ಅವರು, ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಅಪಘಾತವಾಗಿರಲು ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜಗ್ಗೇಶ್ ಅವರು ಕಾಲಭೈರವನ ದೇವಸ್ಥಾನದ ಕುರಿತಾಗಿ ಮಾತನಾಡುತ್ತಾ “ಕಾಲಭೈರವರಿಗಾಗಿ ನಾನು ಸ್ವಂತ ಖರ್ಚಿನಲ್ಲಿ ಗುಡಿಯನ್ನು ಕಟ್ಟಿ, ಹೊಸ ಕಳೆಯನ್ನು ತುಂಬಿದಾಗ ನನಗೆ ಬಹಳ ಸಂತೋಷವಾಯಿತು; ಕಣ್ತುಂಬಿ ಬಂತು. ಯಾಕೆಂದರೆ ವಂಶಸ್ಥರೆಲ್ಲರೂ ಪೂಜಿಸಿಕೊಂಡೆ … Read more

error: Content is protected !!