Jaggesh: ತಮ್ಮ ಮಗ ವಿದೇಶಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಬಗ್ಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?

Jaggesh ನವರಸ ನಾಯಕ ಜಗ್ಗೇಶ್(Navarasa Nayaka Jaggesh) ನಾಯಕ ನಟನಾಗಿ ವೆಲ್ನ್ ಆಗಿ ಹಾಗೂ ಕಾಮಿಡಿ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಶಕಗಳಿಂದಲೂ ಕೂಡ ಸಕ್ರಿಯರಾಗಿ ನಟಿಸಿಕೊಂಡು ಬಂದಿರುವಂತಹ ಸ್ಟಾರ್ ಕಲಾವಿದ. ಅವರಿಗೆ ಅವರದ್ದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿಕೊಂಡು ಬರುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬರು ಮೆಚ್ಚ ಬೇಕಾಗಿರುವ ವಿಚಾರ. ಕೇವಲ ನಟನೆಯ ವಿಚಾರದಲ್ಲಿ ಮಾತ್ರವಲ್ಲದೆ ನಟನೆಯ ಜೊತೆಗೆ ರಾಜಕೀಯ ಕ್ಷೇತ್ರವನ್ನು ಕೂಡ ಸಮನಾಗಿ ಸಮತೋಲಿತ ರೀತಿಯಲ್ಲಿ ಜಗ್ಗೇಶ್(Jaggesh) ರವರು … Read more

Jaggesh: ನಟ ಜಗ್ಗೇಶ್ ಹಳ್ಳಿಗೆ ಹೋದಾಗ ಹೇಗಿರ್ತಾರೆ ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಾ!

Jaggesh ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಖಳನಾಯಕನಾಗಿ ಪರಿಚಿತರಾಗಿ ನಂತರ ಕಾಮಿಡಿ ಕಲಾವಿದನಾಗಿ ಕೂಡ ಕಾಣಿಸಿಕೊಂಡು ಅದಾದ ನಂತರ ತಮ್ಮ ನಿಜವಾದ ಪ್ರತಿಭೆಯನ್ನು ಪರಿಚಯಿಸುವ ಮೂಲಕ ಕನ್ನಡ ಚಿತ್ರರಂಗದ ನೆಚ್ಚಿನ ನವರಸ ನಾಯಕನಾಗಿ ಕಾಣಿಸಿಕೊಂಡವರು ಜಗ್ಗೇಶ್(Jaggesh) ರವರು. ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಹುತೇಕ ಎಲ್ಲಾ ಹಾಸ್ಯ ಪ್ರಧಾನ ಪಾತ್ರಗಳಿಂದಲೇ ಕನ್ನಡಿಗರ ಮನವನ್ನು ಗೆದ್ದಿರುವಂತಹ ಜಗ್ಗೇಶ್(Jaggesh) ರವರು ಇದುವರೆಗೂ ಕೂಡ ಬೇರೆ ಭಾಷೆಗಳಲ್ಲಿ ನಟಿಸುವುದಕ್ಕೆ ಹೋಗಿಲ್ಲ. … Read more

Jaggesh: ಅಪ್ಪು ರವರ ಜೊತೆಗೆ ಬರ್ತಡೇ ಆಚರಿಸಿಕೊಳ್ಳುತ್ತಿರುವ ಜಗ್ಗೇಶ್ ರವರ ನಿಜವಾದ ವಯಸ್ಸು ಇಲ್ಲಿದೆ ನೋಡಿ.

Jaggesh Age ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ನಟರಲ್ಲಿ ನವರಸ ನಾಯಕ ಜಗ್ಗೇಶ್(Jaggesh) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಸಹ ಕಲಾವಿದನಾಗಿ ಚಿತ್ರರಂಗದಲ್ಲಿ ತಮ್ಮ ಜರ್ನಿಯನ್ನು ಪ್ರಾರಂಭಿಸುವ ಅವರು ನಂತರ ಖಳನಾಯಕನಾಗಿ ಹಾಸ್ಯ ಕಲಾವಿದನಾಗಿ ತಮ್ಮ ಸಿನಿಮಾ ಜರ್ನಿಯನ್ನು ಮುಂದುವರಿಸುತ್ತಾರೆ‌. ನಂತರ ನಾಯಕನಟನಾಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಆರಂಭದಲ್ಲಿ ಯಶಸ್ಸು ಸಿಗದಿದ್ದರೂ ಕೂಡ ಕಂಡುಬಂದಂತಹ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ನಂತರ ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ಪ್ರತಿಭೆ ಇದ್ದರೆ ಯಾರು ಕೂಡ ನಾಯಕ ನಟ … Read more

Narendra Modi: ಕುಟುಂಬದ ಜೊತೆಗೆ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಟ ಜಗ್ಗೇಶ್ ನೀಡಿದ್ದೇನು ಗೊತ್ತಾ? ನಿಜಕ್ಕೂ ಅತ್ಯಂತ ಅಮೂಲ್ಯ ಉಡುಗೊರೆ!

Jaggesh ನಮ್ಮ ಭಾರತ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾಗಿರುವ ನರೇಂದ್ರ ಮೋದಿ(Narendra Modi) ಅವರು ಕೇವಲ ಉತ್ತರ ಭಾರತಕ್ಕೆ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿಯೂ ಕೂಡ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವಂತಹ ಪ್ರಧಾನಮಂತ್ರಿಗಳಾಗಿದ್ದಾರೆ. ನಿಜಕ್ಕೂ ಅವರ ನಾಯಕತ್ವದಲ್ಲಿ ಭಾರತ ದೇಶ ವಿಶ್ವಗುರು ಆಗಿ ಕಾಣಿಸಿಕೊಳ್ಳುತ್ತಿದೆ. ಈ ಪ್ರಗತಿಯ ವೇಗ ಎನ್ನುವುದು ಮೋದಿ(Modi) ಅವರ ನಾಯಕತ್ವದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿದೆ. ಇನ್ನು ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ಜಗ್ಗೇಶ್(Jaggesh) ಅವರು ಕೂಡ ಬಿಜೆಪಿ ಪಕ್ಷದ ಉನ್ನತ ಸ್ಥಾನದಲ್ಲಿ ಇದ್ದು … Read more

ಲಂಡನ್ ನಲ್ಲಿ ತಿಂಗಳಿಗೆ ಎರಡು ಲಕ್ಷ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಕೋಮಲ್ ಪತ್ನಿ ಇಂಡಿಯಾಗೆ ಬಂದಿದ್ದೇಕೆ

Actor komal wife : ಕನ್ನಡದಲ್ಲಿ ಹೆಸರಾಂತ ಹಾಸ್ಯ ಕಲಾವಿದ ಜಗ್ಗೇಶ್ ಹಾಗೂ ಕೋಮಲ್ ಜೋಡಿ. ಸಹೋದರರಾದ ಜಗ್ಗೇಶ್ ಹಾಗೂ ಕೋಮಲ್ ಅವರು ಹಲವು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾ ಸೇವೆಯಲ್ಲಿ ತೊಡಗಿದ್ದು, ಜನರ ಮೆಚ್ಚಿನ ನಟರು ಎನಿಸಿದ್ದಾರೆ. ಆದರೆ ಕೋಮಲ್ ಜಗ್ಗೇಶ್ ಅವರಷ್ಟು ಸಿನಿಮಾ ರಂಗದಲ್ಲಿ ಸಕ್ರಿಯರಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೋಮಲ್ ಅವರ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಆದರೆ ಇದೀಗ ಬಹಳ ಸಮಯದ ನಂತರ ನಟ ಕೋಮಲ್ ಕಂಬ್ಯಾಕ್ ಮಾಡಿದ್ದಾರೆ. ಹೌದು ಸುಮಾರು ಏಳು … Read more

ಸಹೋದರ ಜಗ್ಗೇಶ್ ಅವರ ಆ ಒಂದು ಮಾತಿಗೆ ಮಣಿದು ಕಳೆದ ಐದು ವರ್ಷಗಳಿಂದ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ಕೋಮಲ್. ಜಗ್ಗೇಶ್ ಹೇಳಿದ ಆ ಮಾತು ಏನು

ಕೋಮಲ್ ಅವರು ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಕಾಲಿಟ್ಟು, ನಂತರದಲ್ಲಿ ನಾಯಕನಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೋಮಲ್ ಎಂದೊಡನೆ ಒಂದಿಷ್ಟು ಹಾಸ್ಯ ದೃಶ್ಯಗಳು ಕಣ್ಣೆದುರಿಗೆ ಹಾದು ಹೋಗುತ್ತವೆ. ವಾರೆ ವಾ ಚಿತ್ರದಲ್ಲಿ ಮಹಿಳೆಯರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳುವ ವಿಶೇಷ ಶಕ್ತಿಯನ್ನು ಹೊಂದಿದ ಪತಿಯಾಗಿ ಅಭಿನಯಿಸಿದ್ದು, ಅಭಿಮಾನಿಗಳೆಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗೋವಿಂದಾಯ ನಮಃ ಚಿತ್ರಕ್ಕಾಗಿ ಬೆಸ್ಟ್ ಕಾಮಿಡಿಯನ್ ಪ್ರಶಸ್ತಿಗಳಿಸಿದ್ದಾರೆ. ನೀವು ಗಮನಿಸಿರಬಹುದು; ಕಳೆದ ಐದು ವರ್ಷಗಳಿಂದ ಕೋಮಲ್ ಅವರು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆಕ್ಷನ್ ಚಿತ್ರವೊಂದರಲ್ಲಿ … Read more

ಜಗ್ಗೇಶ್ ಪುತ್ರನ, ಕಾರು ಅಪಘಾತಕ್ಕೆ ನಿಜವಾದ ಕಾರಣವೇನು ಗೊತ್ತಾ? ಮೊದಲ ಬಾರಿಗೆ ಮಗನ ಆಕ್ಸಿಡೆಂಟ್ ಕುರಿತು ಮಾತನಾಡಿದ ಜಗ್ಗೇಶ್!

2021 ರಲ್ಲಿ ಜಗ್ಗೇಶ್ ಅವರ ಪುತ್ರ ಯತಿರಾಜ್ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪಘಾತವಾಗಿತ್ತು. ಅದೃಷ್ಟವಶಾತ್ ಯತಿರಾಜ್ ಅವರು ಪ್ರಾಣಪಾಯದಿಂದ ಪಾರಾಗಿದ್ದರು. ಈವರೆಗೂ ಮಗನ ಕಾರು ಅಪಘಾತದ ಕುರಿತಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳದ ನವರಸ ನಾಯಕ ಜಗ್ಗೇಶ್ ಅವರು, ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಅಪಘಾತವಾಗಿರಲು ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜಗ್ಗೇಶ್ ಅವರು ಕಾಲಭೈರವನ ದೇವಸ್ಥಾನದ ಕುರಿತಾಗಿ ಮಾತನಾಡುತ್ತಾ “ಕಾಲಭೈರವರಿಗಾಗಿ ನಾನು ಸ್ವಂತ ಖರ್ಚಿನಲ್ಲಿ ಗುಡಿಯನ್ನು ಕಟ್ಟಿ, ಹೊಸ ಕಳೆಯನ್ನು ತುಂಬಿದಾಗ ನನಗೆ ಬಹಳ ಸಂತೋಷವಾಯಿತು; ಕಣ್ತುಂಬಿ ಬಂತು. ಯಾಕೆಂದರೆ ವಂಶಸ್ಥರೆಲ್ಲರೂ ಪೂಜಿಸಿಕೊಂಡೆ … Read more

ಜಗ್ಗೇಶ್ ಅವರ ಕಾರನ್ನು ಪಡೆದು ಹಿಂತಿರುಗಿಸದೆ ಸತಾಯಿಸಿದ ಸ್ಟಾರ್ ನಟ ಯಾರು ಗೊತ್ತಾ??ಯಾರೆಂದು ತಿಳಿದರೆ ನೀವು ಖಂಡಿತಾ ಶಾಕ್ ಆಗ್ತೀರಾ….

ಕೆಲವು ವಸ್ತುಗಳನ್ನು ಬೇರೆಯವರಲ್ಲಿ ನೋಡಿಯೋ ಅಥವಾ ಕೇಳಿಯೋ ಇಷ್ಟ ಪಟ್ಟಿರುತ್ತೇವೆ. ಅಂತಹ ವಸ್ತುಗಳನ್ನು ಖರೀದಿಸಿ ನಮ್ಮದಾಗಿಸಿಕೊಳ್ಳಲು ಪ್ರಯತ್ನ ಪಡುತ್ತೀರುತ್ತೇವೆ. ನಾವಿಷ್ಟಪಟ್ಟ ವಸ್ತುವನ್ನು ಆಪ್ತರು ಅಥವಾ ಸಂಬಂಧಿಗಳು ಬಂದು ಕೇಳಿದಾಗ ಇಲ್ಲವೆನ್ನಲಾಗದೆ ನೀಡಿರುತ್ತೇವೆ. ಕೆಲವೊಮ್ಮೆ ಪಡೆದುಕೊಂಡವರು ಅದನ್ನು ಹಿಂತಿರುಗಿಸಲು ಮರೆತು ಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ ನಾವು ಅಡಗತ್ತರಿಯಲ್ಲಿ ಸಿಕ್ಕಂತಾಗುತ್ತೇವೆ. ಕಲೆ ಎಲ್ಲರಲ್ಲೂ ಒಂದೆತರವಾಗಿ ಇರುವುದಿಲ್ಲ. ಜನರಲ್ಲಿ ಹೊಸ ಹೊಸ ಕಲೆಯನ್ನು ಕಂಡಾಗ ನಮಗೂ ಆ ಕಲೆ ಒಲಿಯಲಿ ಎಂದು ಆಸೆ ಪಡುತ್ತೇವೆ. ಹೀಗೆ ನವರಸ ನಾಯಕ ಜಗ್ಗೇಶ್ ಅವರಿಗೆ … Read more

ನವರಸ ನಾಯಕ ಜಗ್ಗೇಶ್ ಅವರಿಗೆ 10ನೇ ತರಗತಿಯಲ್ಲಿ ಸಿಕ್ಕ ಅಂಕವೇಷ್ಟು ಗೊತ್ತಾ? ಇವರ ಮಾರ್ಕ್ಸ್ ನೋಡಿ ಅಪ್ಪ ಏನು ಮಾಡಿದರು ಗೊತ್ತಾ?

ನವರಸ ನಾಯಕ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಶಕಗಳಿಂದ ನಾಯಕನಾಗಿ ಪೋಷಕ ನಟನಾಗಿ ಹಾಗೂ ಹಾಸ್ಯ ಕಲಾವಿದ ಮತ್ತು ಪ್ರಾರಂಭದಲ್ಲಿ ಖಳನಾಯಕನಾಗಿ ಕೂಡ ಕಾಣಿಸಿಕೊಂಡವರು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ನೂರು ಪ್ರತಿಶತ ನ್ಯಾಯವನ್ನು ಸಲ್ಲಿಸುವಂತಹ ಅದ್ಭುತ ಕಲಾವಿದ ಎಂದೇ ಹೇಳಬಹುದಾಗಿದೆ. ಆರಂಭದಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವಮಾನಗಳನ್ನು ಎದುರಿಸಿ ಮೆಟ್ಟಿ ನಿಂತವರು. ಇಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿರುವಂತಹ ಸ್ಟಾರ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ನವರಸ … Read more

ನವರಸ ನಾಯಕ ಜಗ್ಗೇಶ್ ಅವರು ಸಿನಿಮಾಗಿಂತಲೂ ಕಿರುತೆರೆಯಲ್ಲಿ ಪಡೆಯುವ ಸಂಭಾವನೆ ಕೇಳಿ ಅವರ ಹೆಂಡತಿಯೇ ಶಾಕ್??

ನಟ ನಟಿಯರು ತಮ್ಮ ಅಭಿನಯಕ್ಕಾಗಿ, ನಿರೂಪಣೆಗಾಗಿ, ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂಬ ವಿಚಾರವಾಗಿ ವೀಕ್ಷಕರಿಗೆ ಕುತೂಹಲವಿರುತ್ತದೆ. ಆದರೆ ಕಿರುತೆರೆಯವರಿರಲಿ, ಚಿತ್ರರಂಗದ ಕಲಾವಿದರಿರಲಿ ಈ ವಿಚಾರವನ್ನು ಬಹಿರಂಗವಾಗಿ ಮಾತನಾಡುವುದು ಕಡಿಮೆ. ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ. ತೋತಾಪುರಿ ಸಿನಿಮಾದಲ್ಲಿ ನಟ ಜಗ್ಗೇಶ್ ಅವರು ಮುದ್ದಾದ ನಗುಮುಖದ ನಟಿ, ಅದಿತಿ ಪ್ರಭುದೇವ ಅವರೊಂದಿಗೆ ತೆರೆ ಹಂಚಿಕೊಂಡಿದ್ದು, ಸಿನಿಮಾದ ರಿಲೀಸ್ ಸಮಯದಲ್ಲಿ ರಾಜ್ಯಾದ್ಯಂತ ಪ್ರಮೋಶನ್ ಕಾರ್ಯವನ್ನು ಮಾಡಿದ್ದರು. ಇದೇ ವೇಳೆ ಆಯೋಜಿಸಲಾದ … Read more

error: Content is protected !!