ಡಿ ಬಾಸ್ ಗೆ ಚಪ್ಪಲಿ ಎಸೆತ. ದೊಡ್ಮನೆಯಿಂದ ಬಂತು ಮೊದಲ ಪ್ರತಿಕ್ರಿಯೆ!

ಚಿತ್ರರಂಗ ಎಂದು ಬಂದಾಗ ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಾತಿ ಮತಗಳಿಲ್ಲ ಎಲ್ಲರೂ ಕೂಡ ಒಂದೇ ಕುಟುಂಬ ಎಂಬುದಾಗಿ ಇರುತ್ತಾರೆ. ಒಂದೇ ಕುಟುಂಬ ಎನ್ನುವ ಕನ್ನಡ ಚಿತ್ರರಂಗದಲ್ಲಿ ನಿನ್ನೆ ನಡೆದಿರುವಂತಹ ಒಂದು ಘಟನೆ ಎಲ್ಲರ ಮನಸ್ಸಿಗೆ ಬೇಸರವನ್ನು ಉಂಟು ಮಾಡಿದೆ. ಹೌದು ಗೆಳೆಯರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಿನ್ನೆ ಅಪ್ಪು ಅಭಿಮಾನಿಗಳಿಂದ ಹೊಸಪೇಟೆಯಲ್ಲಿ ಚಪ್ಪಲಿ ಎಸೆತ ಆಗಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ. ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋದಂತಹ ನಟರಲ್ಲಿ … Read more

error: Content is protected !!