ಮೊನ್ನೆ ದರ್ಶನ್ ಗೆ ಬೆಂಬಲ ಸೂಚಿಸಿದ್ದ ದುನಿಯಾ ವಿಜಯ್ ಇಂದು ಹೇಳ್ತಿರೋದೇನು ಗೊತ್ತಾ..

Darshan Hospete incident: ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ನಡೆದಿರುವ ಕೃತ್ಯಕ್ಕೆ ಇಡಿ ಕನ್ನಡ ಚಿತ್ರರಂಗವೇ ಒಗ್ಗಟ್ಟಾಗಿ ನಿಂತು ಈ ಕೃತ್ಯಕ್ಕೆ ಕಾರಣರಾದ ಅವರ ವಿರುದ್ಧ ಕಠಿಣ ತನಿಖೆ ನಡೆಸಬೇಕು ಎಂಬುದಾಗಿ ಆಗ್ರಹ ಮಾಡಿದೆ. ಆದರೆ ಈ ಸಂದರ್ಭದಲ್ಲಿ ಒಂದು ವಿಚಾರ ಪ್ರಮುಖವಾಗಿ ಕೇಳಿ ಬರುತ್ತಿರುವುದು ಏನೆಂದರೆ ಇಲ್ಲಿ ನಡೆದಿರುವ ಕೃತ್ಯಕ್ಕೆ ಕಾರಣ ಆಗಿದ್ದು ಅಪ್ಪು ಅಭಿಮಾನಿ ಅಥವಾ ಅಭಿಮಾನಿಗಳು ಎಂಬುದಾಗಿ. Darshan Hospete incident ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ಕೂಡ ರಾಜ್ … Read more

ಡಿ ಬಾಸ್ ಗೆ ಚಪ್ಪಲಿ ಎಸೆತ. ದೊಡ್ಮನೆಯಿಂದ ಬಂತು ಮೊದಲ ಪ್ರತಿಕ್ರಿಯೆ!

ಚಿತ್ರರಂಗ ಎಂದು ಬಂದಾಗ ಕನ್ನಡ ಚಿತ್ರರಂಗದಲ್ಲಿ ಯಾವುದೇ ಜಾತಿ ಮತಗಳಿಲ್ಲ ಎಲ್ಲರೂ ಕೂಡ ಒಂದೇ ಕುಟುಂಬ ಎಂಬುದಾಗಿ ಇರುತ್ತಾರೆ. ಒಂದೇ ಕುಟುಂಬ ಎನ್ನುವ ಕನ್ನಡ ಚಿತ್ರರಂಗದಲ್ಲಿ ನಿನ್ನೆ ನಡೆದಿರುವಂತಹ ಒಂದು ಘಟನೆ ಎಲ್ಲರ ಮನಸ್ಸಿಗೆ ಬೇಸರವನ್ನು ಉಂಟು ಮಾಡಿದೆ. ಹೌದು ಗೆಳೆಯರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಿನ್ನೆ ಅಪ್ಪು ಅಭಿಮಾನಿಗಳಿಂದ ಹೊಸಪೇಟೆಯಲ್ಲಿ ಚಪ್ಪಲಿ ಎಸೆತ ಆಗಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತಹ ಘಟನೆ. ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋದಂತಹ ನಟರಲ್ಲಿ … Read more

error: Content is protected !!