ಮುಹೂರ್ತ ಪೂಜೆಯಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಕಿದ ಚಿನ್ನದ ಸರದ ಬೆಲೆ ಎಷ್ಟು ಗೊತ್ತಾ?ಕೇಳಿದರೆ ಬೆರಗಾಗುತ್ತೀರಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಹಲವಾರು ಸಮಯಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಸಾಕಷ್ಟು ಸಮಯಗಳ ಕಾಲ ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ರಮ್ಯಾ ಅವರನ್ನು ಮತ್ತೆ ಚಿತ್ರರಂಗದಲ್ಲಿ ಕಾಣಬೇಕೆನ್ನುವ ಆಸೆ ಅವರ ಅಭಿಮಾನಿಗಳಲ್ಲಿ ಅದಮ್ಯವಾಗಿತ್ತು. ಕೊನೆಗೂ ಕೂಡ ರಮ್ಯ ಅವರ ಅಭಿಮಾನಿಗಳ ಆಸೆ ಈಡೇರುವ ಸಂದರ್ಭ ಒದಗಿ ಬಂದಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ರತ್ನನ್ ಪ್ರಪಂಚ ತಂಡ ಮತ್ತೊಮ್ಮೆ ಒಂದಾಗಿದ್ದು ರೋಹಿತ್ ಪದಕ್ಕೆ ನಿರ್ದೇಶನದಲ್ಲಿ ಕಾರ್ತಿಕ್ ಗೌಡ ನಿರ್ಮಾಣದಲ್ಲಿ ಹಾಗೂ ಡಾಲಿ ಧನಂಜಯ್ ನಾಯಕನಾಗಿ … Read more