Dhruva Sarja: ಅಯೋಧ್ಯೆಯ ಉದ್ಘಾಟನಾ ದಿನವೇ ದ್ರುವ ಸರ್ಜಾ ಮಕ್ಕಳ ಅದ್ದೂರಿ ನಾಮಕರಣ ಸಂಭ್ರಮ, ಇಬ್ಬರು ಮಕ್ಕಳಿಗೆ ಎಂತಹ ಮುದ್ದಾದ ಹೆಸರಿಟ್ಟಿದ್ದಾರೆ ಗೊತ್ತಾ..

ಸ್ನೇಹಿತರೆ, ಹನುಮಂತನ ಪರಮ ಭಕ್ತರಾಗಿರುವಂತಹ ದ್ರುವ ಸರ್ಜಾ ಕುಟುಂಬಸ್ಥರು ಆಗಾಗ ತಮ್ಮ ಕಾರ್ಯಗಳ ಮೂಲಕ ಹನುಮಂತನ ಭಕ್ತಿಯನ್ನು ನೆನಪಿಸುತ್ತಲೇ ಇರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಬಹು ಭಾಷ ನಟ ಅರ್ಜುನ್ ಸರ್ಜಾ (Arjun Sarja) ಅವರು ಚೆನೈಗೆ ಆಗಮಿಸಿದ್ದಂತಹ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಂಜನೇಯನ ಫೋಟೋವನ್ನು ಉಡುಗೊರೆಯಾಗಿ ನೀಡುವ ಮೂಲಕ ಹನುಮಂತನ ಭಕ್ತಿ ಮೆರೆದರೆ ಧ್ರುವ ಸರ್ಜಾ (Dhruva Sarja) ರಾಮಮಂದಿರ ದೇವಾಲಯದ ಉದ್ಘಾಟನಾ ದಿನವೇ ತಮ್ಮ ಇಬ್ಬರು ಮುದ್ದಿನ ಮಕ್ಕಳಿಗೆ ನಾಮಕರಣ … Read more

error: Content is protected !!