ಹಲ್ಲಿನ ಚಿಕಿತ್ಸೆಗೆಂದು ಹೋದ ನಟಿಯ ಮೂತಿ ಏನಾಯ್ತು ನೋಡಿ! ಸುಂದರ ನಟಿಯ ಬಾಳಲ್ಲಿ ವಿಲನ್ ಆದ ಡಾಕ್ಟರ್

ಕೆಲ ದಿನಗಳ ಹಿಂದೆ ಯುವನಟಿ ಚೇತನರಾಜ್ ಬಗ್ಗೆ ನೀವೆಲ್ಲಾ ಓದಿರುತ್ತೀರಿ ಬೊಜ್ಜು ಕರಗಿಸಬೇಕು ಎಂದು ವೈದ್ಯರ ಬಳಿ ಹೋಗಿ ಚಿಕಿತ್ಸೆ ಮಾಡಿಸಿಕೊಂಡ ಚೇತನರಾಜ್ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರ ಯಡವಟ್ಟಿನಿಂದ ಇಹಲೋಕವನ್ನು ತ್ಯಜಿಸಿದರು. ಇದೀಗ ಇನ್ನೊಬ್ಬ ಯುವ ನಟಿ ವೈದ್ಯರ ಯಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವ ನಟಿ ತನ್ನ ಸೌಂದರ್ಯವನ್ನು ಕಳೆದುಕೊಂಡು ಚಿಂತೆಯಲ್ಲಿ ಮುಳುಗಿದ್ದಾಳೆ. ಈ ಯುವ ನಟಿಯ ಹೆಸರು ಸ್ವಾತಿ ಈಕೆ ಬೆಂಗಳೂರಿನ ಜೆಪಿ ನಗರದ ನಿವಾಸಿ. ಈಕೆ ಈಗಿನ್ನೂ … Read more

ಚಿಕಿತ್ಸೆಗೆಂದು ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಯುವತಿ ಐದೇ ದಿನದಲ್ಲಿ ಡಾಕ್ಟರ್ ಜೊತೆ ಮದುವೆ.ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ಗಂಡು ಹೆಣ್ಣಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಈ ಮಾತು ನೂರಕ್ಕೆ ನೂರು ಸತ್ಯ. ಪ್ರೀತಿ ಕುರುಡು. ಜಾತಿ ಭಾಷೆ ದೇಶ ಯಾವುದೇ ಭೇದವಿಲ್ಲದೆ ಗಂಡು ಹೆಣ್ಣಿನ ಮಧ್ಯೆ ಪ್ರೀತಿ ಹುಟ್ಟುತ್ತೆ. ಎಷ್ಟೇ ಅಡೆತಡೆಗಳಿದ್ದರೂ ಪ್ರೀತಿ ಎರಡು ಜೀವಗಳನ್ನು ಒಂದು ಮಾಡುತ್ತೆ ಇದಕ್ಕೆ ಬಿಹಾರದ ಹಾಜಿಪುರದಲ್ಲಿ ನಡೆದ ಒಂದು ಘಟನೆ ಪ್ರತ್ಯಕ್ಷ ಉದಾಹರಣೆ. ತನ್ನ ತಾಯಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ ಯುವತಿ ಡಾಕ್ಟರ್ ಬಿದ್ದು ಐದೇ ದಿನದಲ್ಲಿ ಮದುವೆಯಾದ ಕುತೂಹಲ ಘಟನೆ ಬಿಹಾರದಲ್ಲಿ ನಡೆದಿದೆ. … Read more

error: Content is protected !!