ದೇಶ ಕಾಯುವ ಯೋಧನನ್ನು ವರಿಸಿದ ಗಿಳಿರಾಮ ನಟಿ ಬಾಗಲಕೋಟೆಯಲ್ಲಿ ಅದ್ದೂರಿಯಾಗಿ ನಡೆದ ನಟಿ ಕಾವೇರಿ ಮತ್ತು ಸೈನಿಕನ ಮದುವೆ ಮಹೋತ್ಸವ!

ಸ್ನೇಹಿತರೆ, ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಅತಿಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಂತಹ ಗಿಣಿರಾಮ ಸೀರಿಯಲ್ (ginirama serial) ಖ್ಯಾತಿಯ ನಟಿ ಕಾವೇರಿ ಅವರು ಕಳೆದ ಕೆಲವು ದಿನಗಳ ಹಿಂದೆ ಹೊಸ ಬದುಕಿಗೆ ಕಾಲಿಟ್ಟಿದ್ದು ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ದೇಶ ಕಾಯುವ ಯೋಧನನ್ನು ವರಿಸಿರುವ ಖುಷಿ ವಿಚಾರವನ್ನು ಹೊರಹಾಕಿದ್ದಾರೆ. ಸದ್ಯ ಈ ಪೋಟೋಗಳು ಎಲ್ಲೆಡೆ ಬಾರಿ ವೈರಲ್ ಆಗುತ್ತಾ, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಮೂಲತಃ ಬಾಗಲಕೋಟೆಯವರದಂತಹ ನಟಿ ಕಾವೇರಿ(Kaveri) ಅವರಿಗೆ ಚಿಕ್ಕಂದಿನಿಂದಲೂ ತಾನು ಓರ್ವ … Read more

error: Content is protected !!