ರಾಜವಂಶದ ಅಭಿಮಾನಿಗಳಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಡಿ ಬಾಸ್ ಅಭಿಮಾನಿಗಳು, ಹೇಳಿದ್ದೇನು?
Dboss fans warning to Appu fans ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಎನ್ನುವುದು ಜೇನುಗೂಡಿಗೆ ಕಲ್ಲು ಬಿದ್ದಂತಾಗಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ನಿಜವಾಗಿಯೂ ಹೊಸಪೇಟೆಯಲ್ಲಿ (Hospete) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಮೇಲಿಂದ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಹಾಗೂ ಅಭಿಮಾನಿಗಳ ನಡುವಿನ ಜಗಳ ಎನ್ನುವುದು ತಾರಕಕ್ಕೇರಿದೆ. ಆರಂಭದಲ್ಲಿ ಡಿ ಬಾಸ್ (D Boss) ಅಭಿಮಾನಿಗಳು ರೋಡಿಗಿಳಿದು ಈ ಕೃತ್ಯದ ಹಿಂದಿರುವವರು ಅಪ್ಪು ಅಭಿಮಾನಿಗಳು (Appu Fans) ಕೂಡಲೇ ಕ್ಷಮೆ ಕೇಳಬೇಕು ಹಾಗೂ … Read more