Suresh Raina: ಸುರೇಶ್ ರೈನ ಮಾಡಿರುವ ಇದೊಂದು ಕೆಲಸಕ್ಕಾಗಿ ಇಡೀ ದೇಶವೇ ಅವರಿಗೆ ಮೆಚ್ಚುಗೆ ಸಲ್ಲಿಸುತ್ತಿದೆ.

Suresh Raina ಮೈದಾನದಲ್ಲಿ ಸುರೇಶ ರೈನಾ(Suresh Raina) ಅವರು ಯಾವ ರೀತಿಯಲ್ಲಿ ಕ್ರಿಕೆಟ್ ಆಡುವ ಮೂಲಕ ಎಲ್ಲರ ಮನವನ್ನು ಗೆದ್ದಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಸುರೇಶ್ ರೈನ ಅಂದಾಕ್ಷಣ ನಮಗೆ ನೆನಪಿಗೆ ಬರುವುದು ಟಿ 20 ಕ್ರಿಕೆಟ್ ನಲ್ಲಿ ಅವರ ಚುರುಕಿನ ಬ್ಯಾಟಿಂಗ್. ಅದಕ್ಕಾಗಿ ಅವರನ್ನು ಮಿಸ್ಟರ್ ಐಪಿಎಲ್ ಎಂಬುದಾಗಿ ಐಪಿಎಲ್ ನಲ್ಲಿ ಕರೆಯಲಾಗುತ್ತಿದೆ. ಚೆನ್ನೈ ತಂಡದ ಪರವಾಗಿ ಆರಂಭದಿಂದಲೂ ಕೂಡ ಬ್ಯಾಟಿಂಗ್ ಮಾಡಿದ್ದ ಸುರೇಶ್ ರೈನ ಕಳೆದ ಕೆಲವು ಎರಡು ವರ್ಷಗಳ … Read more

Kapil Dev: ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಗೆ ಕಪಾಳಮೋಕ್ಷ ಮಾಡ್ತೀನಿ ಎಂದ ಕಪಿಲ್ ದೇವ್. ಕ್ರಿಕೆಟ್ ಅಭಿಮಾನಿಗಳಲ್ಲಿ ತಳಮಳ

Rishab Pant ಭಾರತೀಯ ಕ್ರಿಕೆಟ್ ತಂಡದ ಭರವಸೆ ಆಟಗಾರ ಆಗಿರುವ ರಿಷಬ್ ಪಂತ್ ಈಗಾಗಲೇ ಕಾರು ಅಪ’ಘಾತದಲ್ಲಿ ಮಾಡಿಕೊಂಡಿರುವ ನಷ್ಟವನ್ನು ನೀವೆಲ್ಲ ತಿಳಿದಿರುತ್ತೀರಿ. ನಿಜಕ್ಕೂ ಕೂಡ ಅವರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಸರಿಯಾದ ಆಟಗಾರನಿಂದ ತುಂಬಲು ಭಾರತೀಯ ಕ್ರಿಕೆಟ್ ತಂಡ ಕಷ್ಟಪಡುತ್ತಿದೆ ಎನ್ನುವುದು ಕಂಡುಬರುತ್ತದೆ. ಭವಿಷ್ಯದ ದೃಷ್ಟಿಯಿಂದ ರಿಷಬ್ ಪಂತ್ ಅವರ ಅನುಪಸ್ಥಿತಿ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ನಿಜಕ್ಕೂ ಕಷ್ಟವನ್ನು ನೀಡಲಿದೆ. ಡೆಹರಾಡೂನ್ ನಲ್ಲಿ ರಿಷಬ್ ಪಂತ್ ಅವರ ಆ ಘಟನೆ ಇಂದಿಗೂ ಕೂಡ ಸೋಶಿಯಲ್ … Read more

error: Content is protected !!