Kanakapura News: ಕನಕಪುರ ರಸ್ತೆಯಲ್ಲಿ 2000 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ!

Kanakapura News: ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ 500 ರೂಪಾಯಿ ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಹಾಗೆ ಆರ್‌ಬಿಐ(RBI) ನಿಯಮದಂತೆ 2000 ನೋಟುಗಳ ಚಲಾವಣೆಯನ್ನು ತಡೆಯ ಹಿಡಿಯಲಾಗುತ್ತದೆ ಎಂಬ ಸುದ್ದಿ ಅಧಿಕೃತವಾಗಿ ಹೊರ ಬಂದಿದೆ. ಇದರ ಬೆನ್ನಲ್ಲೇ ಸದ್ಯ ಕನಕಪುರ ರಸ್ತೆ (Kanakapura road) ಬಳಿ ಸೂಟ್ಕೇಸ್ ಹಾಗೂ ಪೇಪರ್ ಬಾಕ್ಸ್ನಲ್ಲಿ ಕಂತೆ ಕಂತೆ ನೋಟ್ಗಳು ಪತ್ತೆಯಾಗಿದ್ದು ಪೊಲೀಸರಿಗೆ ಅಚ್ಚರಿಯನ್ನುಂಟು ಮಾಡಿದೆ. ಹೌದು ಗೆಳೆಯರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಸೂಚನೆಯ ಪ್ರಕಾರ … Read more

Olle Hudga Pratham: ತನ್ನ ಎಂಗೇಜ್ಮೆಂಟ್ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದೇನು?

Olle Hudga Pratham ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಹೆಸರುಗಳು ಸದಾಕಾಲ ಸುದ್ದಿಯಲ್ಲಿ ಇದ್ದೆ ಇರುತ್ತದೆ. ಅವುಗಳಲ್ಲಿ ಒಳ್ಳೆ ಹುಡುಗ ಪ್ರಥಮ್ ಅವರ ಹೆಸರು ಕೂಡ ಒಂದಾಗಿದ್ದು ಇವರ ಜರ್ನಿ ಪ್ರಾರಂಭವಾಗಿದ್ದು ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್(Biggboss Kannada) ಮೂಲಕ. ಇಲ್ಲಿಂದ ಪ್ರಾರಂಭವಾದ ಅವರ ಜರ್ನಿ ನೇರವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದೆ. ಒಳ್ಳೆ ಹುಡುಗ ಪ್ರಥಮ್(Olle Hudga Pratham) ರವರು ಸದ್ಯದ ಮಟ್ಟಿಗೆ ಚಿತ್ರರಂಗದಲ್ಲಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು … Read more

IAS Interview Question: ಐಎಎಸ್ ಸಂದರ್ಶನದಲ್ಲಿ ಕೇಳಿದ ಪ್ರಶ್ನೆ, ಪುರುಷನಲ್ಲಿ ಎರಡು ಮತ್ತು ಮಹಿಳೆಯಲ್ಲಿ ಮೂರು ಇರುತ್ತೆ ಏನದು? ಯುವತಿ ಕೊಟ್ಟ ಉತ್ತರ ಹೀಗಿದೆ

IAS Interview Question: ಹೌದು ಐಎಎಸ್ ಸಂದರ್ಶನ ಅಂದ್ರೆನೇ ಹೀಗೆ ಅಲ್ಲಿ ಕೇಳುವಂತ ಪ್ರಶ್ನೆಗಳು ತಲೆಯಲ್ಲಿ ಹೂಲ ಬಿಟ್ಟಂಗೆ ಅನಿಸುತ್ತೆ ಆದ್ರೆ ಅಲ್ಲಿ ಕೊಡುವಂತ ಉತ್ತರ ಕೂಡ ಅಷ್ಟೇ ಚಾಣಾಕ್ಷ ತನದಿಂದ ಕೊಡಬೇಕಾಗುತ್ತೆ. ಈ ಕೇಳಿದಂತ ಪ್ರಶ್ನೆಯಲ್ಲಿ ಆ ಮಹಿಳೆ ಕೊಟ್ಟ ಉತ್ತರ ಹೇಗಿತ್ತು ಮತ್ತು ಐಎಎಸ್ ಸಂದರ್ಶನದಲ್ಲಿ ಯಾವೆಲ್ಲ ಪ್ರಶ್ನೆಗಳಿಗೆ ಉತ್ತರ ಹೇಗಿತ್ತು ಅನ್ನೋದನ್ನ ಮುಂದೆ ತಿಳಿಸುತ್ತ ಹೋಗುತ್ತೇವೆ ನೋಡಿ IAS Interview Question: ಭಾರತದಲ್ಲಿ ಲಕ್ಷಾಂತರ ಯುವಕರು ಹಾಗೂ ಯುವತಿಯರು ಐಎಎಸ್ ಪರೀಕ್ಷೆಗಾಗಿ ತಯಾರಿ … Read more

Griha Lakshmi Yojana: ಸರ್ಕಾರ ಮಹಿಳೆಯರಿಗೆ 2000 ರೂಪಾಯಿ ನೀಡುತ್ತಿದ್ದು, ಈ ಸೌಲಭ್ಯವನ್ನು ಪಡೆದುಕೊಳ್ಳಲು ಏನೆಲ್ಲಾ ದಾಖಲೆಬೇಕು? ಇಲ್ಲಿದೆ ಮಾಹಿತಿ

Griha Lakshmi Yojana: ಕರ್ನಾಟಕ ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದೀಗ ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಗ್ಯಾರಂಟಿ ಕುರಿತು ಚರ್ಚಿಸುತ್ತಿದ್ದಾರೆ. ಕಾಂಗ್ರೆಸ್ ನ 5ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆಯನ್ನು ರಾಜ್ಯದ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. Griha Lakshmi Yojana In Karnataka ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ, ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ … Read more

error: Content is protected !!