ಮದುವೆಗೂ ಮುಂಚೆ ಪುನೀತ್ ಅವರ ನಡವಳಿಕೆ ಬೇರೆ ತರನೇ ಇತ್ತು ಎಂದ ನಟಿ ಪ್ರೇಮಾ. ಮುಂಚೆ ಪುನೀತ್ ಹೇಗಿದ್ರು ಗೊತ್ತಾ

ಪುನೀತ್ ಅವರ ವ್ಯಕ್ತಿತ್ವ ನಡವಳಿಕೆ ಹಾಗೂ ಗುಣದ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ಅವರಂಥಾ ನಿಷ್ಕಲ್ಮಶ ಮನಸ್ಸುಳ್ಳ ಮನುಷ್ಯ ಭೂಮಿ ಮೇಲೆ ಇರೋದೆ ತುಂಬಾ ವಿರಳ. ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ಪುನೀತ್ ಅವರು ನೋಡುತ್ತಿದ್ದರು. ದಾನ ಧರ್ಮದಲ್ಲಿ ಪುನೀತ್ ಅವರ ಸಾಧನೆ ಅಗಾಧ. ಮದುವೆಯ ನಂತರ ಮತ್ತು ಮದುವೆಗೂ ಮುಂಚೆ ಊರ ನಡುವಳಿಕೆಯಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಅಪ್ಪು ಅವರ ನಡವಳಿಕೆ ಮುಂಚೆ ಹೇಗಿತ್ತು ಎನ್ನುವುದರ ಬಗ್ಗೆ ನಟಿ ಪ್ರೇಮಾ ಅವರು ಶಾಕಿಂಗ್ ವಿಷಯವೊಂದನ್ನು ಹೊರಹಾಕಿದ್ದಾರೆ. ಪುನೀತ್ ಅವರು … Read more

ವೈರಲ್ ಆಯ್ತು ಅಪ್ಪು ಅವರ ಹಾಗೆ ಕಾಣೋ ಅವಳಿ ಮಕ್ಕಳ ಫೋಟೋ ಹೇಗಿದ್ದಾರೆ ನೋಡಿ ಅಪ್ಪು ಅವರ ಥರ ಇರೋ ಅವಳಿ ಜವಳಿ

ಪ್ರಪಂಚದಲ್ಲಿ ಒಬ್ಬ ಮನುಷ್ಯನ ಹಾಗೆ ಏಳು ಜನರು ಒಪ್ಪುತ್ತಾರೆ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಒಬ್ಬರ ಹಾಗೆ ಕಾಣುವ ಏಳು ಜನರು ಇರುವುದು ನಿಜಕ್ಕೂ ನಿಜಾನಾ ಎಂಬುದು ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಸಿನಿಮಾಗಳಲ್ಲಿ ನೋಡಿರುತ್ತೇವೆ ಹೊರತು ನಿಜಜೀವನದಲ್ಲಿ ಒಬ್ಬರ ಹಾಗೆ ಇನ್ನೊಬ್ಬರು ಇರುವುದು ತುಂಬಾ ವಿರಳ. ಇದೀಗ ಪುನೀತ್ ರಾಜ್ ಕುಮಾರ್ ಅವರ ಹಾಗೆ ಕಾಣುವ ಇಬ್ಬರು ಅವಳಿ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಟೈಲ್ ಹಾಗೂ ಸ್ಮೈಲ್ ಎರಡೂ … Read more

ಅಂದು ಕನ್ನಡ ಪತ್ರಕರ್ತನಿಂದ ಅಲ್ಲು ಅರ್ಜುನ್ ಗೆ ಅವಮಾನ ಇಂದು ಯಶ್ ಗೆ ತೆಲುಗು ಪತ್ರಕರ್ತನಿಂದ ಅದೇ ರೀತಿ ಅವಮಾನ

ಈಗಿನ ವರ್ತಮಾನದಲ್ಲಿ ಸಿನಿಮಾ ಭಾಷೆಗು ಮೀರಿದ ಗಡಿಯನ್ನು ತಲುಪುತ್ತಿದೆ. ಒಂದು ಭಾಷೆ ಈಗ ಸಿನಿಮಾ ಮಾಡಲ್ಲ ಎಲ್ಲಾ ಭಾಷೆಗಳಿಗೆ ಒಂದು ಸಿನಿಮಾವನ್ನು ಮಾಡುವ ಹಂತಕ್ಕೆ ನಾವೆಲ್ಲ ತಲುಪಿದ್ದೇವೆ. ಸಿನಿಮಾಗಳಲ್ಲಿ ಏಕತೆ ಭಾವ ಮೂಡಿ ರುವ ಅಂಶಗಳು ಕಾಣುತ್ತಿದೆ. ಸಿನಿಮಾದ ವಿಚಾರದಲ್ಲಿ ಭಾಷೆ ಒಂದು ಮಾಧ್ಯಮ ಅಷ್ಟೆ. ಮನೋರಂಜನೆಯೇ ಸಿನಿಮಾದ ಜೀವಾಳ ಎಂಬುದು ಸಾಬೀತಾಗುತ್ತಿದೆ. ಇತ್ತೀಚೆಗೆ ತೆರೆಕಂಡ ತೆಲುಗು ಚಿತ್ರ ಪುಷ್ಪಾ ಇದಕ್ಕೆ ಉದಾಹರಣೆಯಾಗಿದೆ. ಪುಷ್ಪಾ ಚಿತ್ರದಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ಮತ್ತು ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು … Read more

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಿತ್ರದ ಕಥೆಯನ್ನು ಬರೆಯೋಕೆ ಮುಂಚೆ ಮಾಡುತ್ತಿದ್ದ ಕೆಲಸವೇನು ಗೊತ್ತಾ ಕೇಳಿದ್ರೆ ನೀವು ಶಾಕ್ ಆಗ್ತೀರಾ !

ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಮರೆಯದಂತಹ ಮುತ್ತು ರತ್ನ. ಇಂತಹ 1ಚಿತ್ರ ಕನ್ನಡ ಚಿತ್ರರಂಗದಿಂದ ಮೂಡಿ ಬರುತ್ತೆ ಅಂತ ನಾವೆಲ್ಲ ಕನಸು ಮನಸ್ಸಿನಲ್ಲೂ ಕೂಡ ಅಂದುಕೊಂಡಿರಲಿಲ್ಲ. ಕೆಜಿಎಫ್ ಚಿತ್ರವು ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದ ಎಲ್ಲ ರೆಕಾರ್ಡುಗಳನ್ನೂ ಮುರಿಯುವುದು ಖಚಿತವಾಗಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಮುನ್ನವೇ ಟ್ರೇಲರ್ ಮತ್ತು ಟೀಸರ್ ಗಳ ಮೂಲಕ ದೊಡ್ಡದಾದರೆ ಕೋರ್ಟ್ ಸೃಷ್ಟಿ ಮಾಡಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಭಾರತ ಚಿತ್ರರಂಗದಲ್ಲಿಯೇ ಯಾರೋ ಅಳಿಸಲಾಗದ … Read more

RRR ಸಿನೆಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿದರೂ ಸಹ ರಾಮ್ ಚರಣ್ ಬರಿಗಾಲಿನಲ್ಲಿ ಬಂದು ಸೆಲೆಬ್ರೇಟ್ ಮಾಡಿದ್ದೇಕೆ ಗೊತ್ತಾ

ತೆಲುಗು ಚಿತ್ರರಂಗದ ಪ್ರಸಿದ್ಧ ನಟ ರಾಮ್ ಚರಣ್ ಅವರು ಮೆಗಾ ಸ್ಟಾರ್ ಚಿರಂಜೀವಿ ಅವರ ಸುಪುತ್ರ ಎಂಬುದು ನಮಗೆಲ್ಲ ಗೊತ್ತು. ತಮ್ಮ ತಂದೆಯವರ ಸಪೋರ್ಟ್ ನಿಂದ ಚಿತ್ರರಂಗಕ್ಕೆ ಬಂದರೂ ಸಹ ರಾಮ್ ಚರಣ್ ಅವರು ಇಂದು ತಮ್ಮ ತಂದೆಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇಡೀ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ರಾಮ್ ಚರಣ್ ಅವರ ಹೆಸರು ಕೂಡಾ ಕೇಳಿ ಬರುತ್ತೆ. ರಾಮ್ ಚರಣ್ ಅವರು ಇಂದು ಭಾರತದಾದ್ಯಂತ ಯಶಸ್ವಿ ನಟನಾಗಿ ಹೊರ ಹೊಮ್ಮಲು ಮೂಲ … Read more

ನಾನೇನು ಕನ್ನಡ ಮತ್ತು ಕನ್ನಡ ಚಿತ್ರವನ್ನು ಉದ್ಧಾರ ಮಾಡಲಿಕ್ಕೆ ಬಂದವನಲ್ಲಾ ಎಂದು ಪ್ರಶಾಂತ್ ನೀಲ್ ಶಾಕಿಂಗ್ ಹೇಳಿಕೆ ನೀಡಿದ್ದೇಕೆ ಗೊತ್ತಾ

ಕೆಜಿಎಫ್ ಚಿತ್ರದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರ ಹೆಸರನ್ನು ನೀವೆಲ್ಲರೂ ಕೇಳಿರುತ್ತೀರಿ. ಇವರು ಕೆಜಿಎಫ್ ಚಿತ್ರದ ಸೂತ್ರಧಾರ ಕತೆ ಚಿತ್ರಕತೆ ಸಂಭಾಷಣೆ ಮತ್ತು ಕೆಜಿಎಫ್ ಚಿತ್ರದ ಆಧಾರಸ್ತಂಭವೇ ಪ್ರಶಾಂತ್ ನೀಲ್. ಇಂದು ಕೆಜಿಎಫ್ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಲು ಮೂಲ ಪನ್ನಾ ಪ್ರಶಾಂತ್ ಅವರೇ ಇವರು ಇಲ್ಲದೇ ಕೆಜಿಎಫ್ ಚಿತ್ರವೇ ನಡೆಯುತ್ತಿರಲಿಲ್ಲ. ಇವರ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆ ಕೌಶಲ್ಯತೆ ಕೆಜಿಎಫ್ ಚಿತ್ರದ ಯಶಸ್ಸಿ ಗೆ ಬಲವಾದ ಕಾರಣ. ಕೆಜಿಎಫ್ ಚಿತ್ರವು ಇಂದು ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವುದು ಕನ್ನಡಿಗರಿಗೆ ಹಾಗೂ ಕನ್ನಡ … Read more

ಸಲ್ಮಾನ್ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದರೂ ಕೂಡ ಪ್ರೇಮಾ ಅವರು ಅದನ್ನ ತಿರಸ್ಕರಿಸಿದ ಕಾರಣ ಏನು ಗೊತ್ತಾ

ಪ್ರೇಮಾ ಅವರನ್ನು ನಾವೆಲ್ಲ ಒಂದು ಕಾಲದಲ್ಲಿ ನಟಿಯಾಗಿ ಆರಾಧಿಸಿದರು. ಒಂದು ಕಾಲದಲ್ಲಿ ನಟಿ ಪ್ರೇಮಾ ಅವರ ಸೌಂದರ್ಯಕ್ಕೆ ಹಾಗೂ ಅವರ ಲೀಲಾಜಾಲ ಅಭಿನಯಕ್ಕೆ ಮನಸೋಲದವರೇ ಇಲ್ಲ. ಯಾವುದೇ ಗ್ಲಾಮರಸ್ ಹಾಗೂ ಹಾಟ್ ದೃಶ್ಯಗಳಲ್ಲಿ ಅಭಿನಯ ಮಾಡದೆ ನಟಿ ಪ್ರೇಮಾ ಅವರು ಚಿತ್ರರಂಗದ ನಂಬರ್ ಒನ್ ಸ್ಥಾನವನ್ನು ಗಳಿಸಿಕೊಂಡಿದ್ದರು. ಇಂತಹ ಅದ್ಭುತ ನಟಿಯರು ಸಿಗುವುದು ತುಂಬಾ ಅಪರೂಪ. ನಟಿ ಪ್ರೇಮಾ ಅವರ ಮೇಲೆ ನಮಗೆ ಇಂದೂ ಕೂಡ ತುಂಬಾ ಹೆಮ್ಮೆ ಇದೆ. ಸುಮಾರು ಹದಿನೈದು ವರ್ಷಗಳ ಕಾಲ ಕನ್ನಡ … Read more

ಹಾಸನದ ಫಾರ್ಮ್ ಹೌಸ್ ನಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಯಶ್ ತಂದೆ ತಾಯಿಗೆ ಯಶ್ ಉಡುಗೊರೆಯಾಗಿ ಕೊಟ್ಟ ವಾಹನಗಳೆಷ್ಟು ಗೊತ್ತಾ

ಯಶ್ ಅವರು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಅವರ ತಂದೆತಾಯಿ ಅವರ ಪರಿಶ್ರಮವೇ ಕಾರಣ. ಒಳ್ಳೆ ಬ್ಯಾಗ್ರೌಂಡ್ ಅಥವಾ ಆಸ್ತಿ ಅಂತಸ್ತು ಇಟ್ಟುಕೊಂಡು ಯಾರು ಬೇಕಾದರೂ ಚಿತ್ರರಂಗದಲ್ಲಿ ಹೀರೋ ಆಗುತ್ತಾರೆ. ಆದರೆ ಯಾವುದೇ ರೀತಿಯ ಬ್ಯಾಗ್ರೌಂಡ್ ಅಥವಾ ಶ್ರೀಮಂತಿಕೆಯ ಮನೆತನದಲ್ಲಿ ಹುಟ್ಟಿರದ ವ್ಯಕ್ತಿ ಚಿತ್ರ ರಂಗದಲ್ಲಿ ನಂಬರ್ ಓನ್ ಸ್ಥಾನ ಗಳಿಸುವುದು ಸುಲಭದ ಮಾತಲ್ಲ. ಈ ಅಸಾಧ್ಯದ ಕೆಲಸವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿ ತೋರಿಸಿದ್ದಾರೆ. ಯಶ್ ಅವರ ಒಳ್ಳೆಯ ಗುಣ ಏನೆಂದರೆ ತಾವು … Read more

ಆ ಒಂದು ಸುದ್ದಿಯನ್ನು ಕೇಳಿ ಯಶ್ ಅವರ ತಂದೆ ಗಳಗಳನೆ ಅತ್ತು ಮೂರು ದಿವಸ ಊಟಾನೇ ಮಾಡಿಲ್ವಂತೆ

ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಬೆಳೆದು ಬಂದ ಯಶ್ ಅವರು ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಯಶ್ ರವರ ಕಷ್ಟದ ದಿನಗಳನ್ನು ಹಾಗೂ ಏಳು ಬೀಳುಗಳನ್ನು ನಾವೆಲ್ಲ ಕಂಡಿದ್ದೇವೆ ಮತ್ತು ಯಶ್ ಅವರ ಬಾಯಲ್ಲೇ ಹಲವಾರು ಸಲ ಕೇಳಿದ್ದೇವೆ. ಯಶ್ ಅವರನ್ನು ಬೆಳೆಸಲು ಹಾಗೂ ಅವರನ್ನು ಒಬ್ಬ ನಟನನ್ನಾಗಿ ಮಾಡಲು ಅವರ ತಂದೆ ತಾಯಿಯವರ ಪರಿಶ್ರಮವು ಕೂಡ ಪ್ರಮುಖ ಕಾರಣ. ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಮಗೆ … Read more

ದಳಪತಿ ವಿಜಯ್ ಜೊತೆ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾ ಮಂದಣ್ಣ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ!

ಅದೃಷ್ಟ ಮತ್ತು ಯೋಗ ನಮ್ಮ ಜೀವನವನ್ನೇ ಬದಲಾಯಿಸುತ್ತೆ. ರಶ್ಮಿಕಾ ಮಂದಣ್ಣ ಅವರ ವಿಚಾರಕ್ಕೆ ಬಂದರೆ ಅವರ ಅದೃಷ್ಟ ಹೇಗಿದೆ ನೋಡಿ. ಒಂದೇ ಒಂದು ಕನ್ನಡ ಚಿತ್ರದ ಯಶಸ್ಸಿನಿಂದ ಇಡೀ ಭಾರತವನ್ನೇ ತಿರುವು ಅವಕಾಶ ಒದಗಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಯಶಸ್ಸು ಗಳಿಸಿದ ರಶ್ಮಿಕಾ ಇದೀಗ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯ ಮಾಡುತ್ತಿದ್ದಾರೆ. ನಮ್ಮ ದೇಶದ ಎಲ್ಲಾ ದೊಡ್ಡ ದೊಡ್ಡ ಸ್ಟಾರ್ ನಟರ ಜತೆ ಅಭಿನಯಿಸುವ ಅವಕಾಶ ರಶ್ಮಿಕಾಗೆ ಒದಗುತ್ತಿದೆ. ರಶ್ಮಿಕಾ ಅವರನ್ನು ನ್ಯಾಷನಲ್ ಸ್ಟಾರ್ ಎಂದೇ … Read more

error: Content is protected !!