ಭಿಕ್ಷೆ ಬೇಡಿಯೇ ಹೆಂಡತಿಗೆ 90 ಸಾವಿರ ಮೌಲ್ಯದ ಗಿಫ್ಟ್ ಕೊಟ್ಟ ಭಿಕ್ಷುಕ! ಹೀಗೊಂದು ಪ್ರೇಮ ಕಹಾನಿ!

ಸಾಮಾನ್ಯವಾಗಿ ಹೊಟ್ಟೆಗೆ, ಬಟ್ಟೆಗೆ ಎಷ್ಟೇ ಇದ್ದರೂ ದಂಪತಿಗಳ ನಡುವೆ ಕಿರಿಕಿರಿ, ವೈಮನಸ್ಸು, ಜಗಳ ಇರುವುದನ್ನು ನಾವು ಕಾಣುತ್ತೇವೆ. ಕೈಯಲ್ಲಿ ಹಣ ಹೆಚ್ಚು ಓಡಾಡಿದಷ್ಟು ಮನುಷ್ಯ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಗಂಡ-ಹೆಂಡತಿಯ ನಡುವೆ ಇದೇ ಕಾರಣಕ್ಕೆ ಜಗಳವಾಗುವುದು ಸಾಮಾನ್ಯ. ಕೆಲವರು ಇದನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿದರೆ ಇನ್ನೂ ಕೆಲವರು ಜಗಳ ಆಡುತ್ತಲೇ ಜೀವನ ಸಾಗಿಸುತ್ತಾರೆ. ಆದರೆ ನಾವಿಂದು ಒಂದು ಅಪರೂಪದ ಜೋಡಿಗೆ ಬಗ್ಗೆ ಹೇಳ್ತೀವಿ. ಇವರು ಯಾವ ಸಿರಿವಂತರು ಅಲ್ಲ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಇರುವ ದಂಪತಿಯೂ ಅಲ್ಲ. … Read more

ಅವನು ನನ್ನ ಹುಡುಗ ಅವನನ್ನು ನಾನು ಮದುವೆಯಾಗದೆ ಇಲ್ಲಿಂದ ಕದಲಲ್ಲ ಎಂದು ಖ್ಯಾತ ನಟನ ಮನೆಯ ಮುಂದೆ ಧರಣಿ ಕೂತ ನಟಿ

ತಮಿಳಿನಲ್ಲಿ ನಟ ಸಿಂಬು ತುಂಬಾನೇ ಫೇಮಸ್. ನಟ ಸಿಂಬು ಅವರ ಸಿನಿಮಾಗಳಿಂತ ಹೆಚ್ಚು ಅವರ ಹ್ಯಾಂಡ್ ಸಮ್ ಲುಕ್ ನಿಂದಲೇ ಹುಡುಗಿಯರನ್ನ ಅಟ್ರಾಕ್ಟ್ ಮಾಡುತ್ತಾರೆ. ನಟ ಸಿಂಬು ಕಂಡ್ರೆ ತಮಿಳಿಗರು ಮಾತ್ರವಲ್ಲ, ದೇಶಾದ್ಯಂತ ಇಷ್ಟಪಡುವವರು ಸಾಕಷ್ಟು ಜನರಿದ್ದಾರೆ. ಇಷ್ಟೊಂದು ಫ್ಯಾನ್ಸ್ ಫಾಲೋವರ್ಸ್ ಇರುವ ನಟ ಸಿಂಬು ತಮ್ಮ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ನಟಿ ನಿಧಿ ಅಗ್ರವಾಲ್ ಜೊತೆಗೆ ಪ್ರೀತಿಯಲ್ಲಿರುವ ಸಿಂಬು ಅವರನ್ನೇ ಮದುವೆಯಾಗುತ್ತಿದ್ದಾರೆ ಅಂತ ಕಾಲಿವುಡ್ ನಲ್ಲಿ ಸುದ್ದಿಯಾಗಿತ್ತು. ಈ … Read more

ಬಾಲಿವುಡ್ ಮಾ’ದಕ ನಟಿ ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು. ಯಾರು ಗೊತ್ತಾ ಹೇಗೆ ಶುರು ಆಯ್ತು ಇವರಿಬ್ಬರ ಲವ್ ಸ್ಟೋರಿ

ಸಾಮಾನ್ಯವಾಗಿ ರಾಖಿ ಸಾವಂತ್ ಗೊತ್ತಿಲ್ಲ ಅನ್ನುವವರೇ ಇಲ್ಲ. ಬಾಲಿವುಡ್ ನಲ್ಲಿ ಸಿನಿಮಾ ಮಾಡ್ತಾ, ರಿಯಾಲಿಟಿ ಶೋ ಗಳನ್ನು ಮಾಡ್ತಾ, ಡ್ಯಾನ್ಸರ್ ಆಗಿಯೂ ಕೆಲಸ ಮಾಡುತ್ತಿರುವ ರಾಖಿ ಸಾಕಷ್ಟು ವಿವಿಧಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ವಿವಾದಗಳಿಂದಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ ಮಿಸ್. ರಾಖಿ ಸಾವಂತ್ ಅವರ ಹೊಸ ಬಾಯ್ ಫ್ರೆಂಡ್ ಮೈಸೂರಿನ ಮೂಲದವರು ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ರಾಖಿ ಸಾವಂತ್ ಕಳೆದ ವರ್ಷ ಹಿಂದಿ ಬಿಗ್ ಬಾಸ್ ಸೀಸನ್ 15ರಲ್ಲಿ ಭಾಗವಹಿಸಿದ್ದರು. ಇಲ್ಲಿ ಅವರ ಮಾಜಿ ಪರಿ … Read more

ಮದುವೆ ಆಗಬೇಕಿದ್ದ ಭಾವಿ ಪತಿ ಅಪಘಾತದಲ್ಲಿ ತೀರಿಕೊಂಡ ಸುದ್ದಿ ಕೇಳಿ ಯುವತಿ ಮಾಡಿಕೊಂಡ ಕೆಲಸವೇನು ನೋಡಿ ನಿಜಕ್ಕೂ ಮನಕಲಕುತ್ತವೆ

ಯುವ ಪ್ರೇಮಿಗಳು ಪ್ರೀತಿಸಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಎಂದು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡ ಮೇಲೆ ಕಾದಿತ್ತು ದೊಡ್ಡ ಶಾಕ್. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಬೇಕೆಂಬುದು ಯುವತಿಯ ಕನಸಾಗಿತ್ತು. ಮದುವೆಗೆ ಕೆಲವೇ ದಿನ ಇರಬೇಕಿದ್ದರೆ ಭಾವಿ ಪತಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಯುವತಿ ದಂಗಾಗಿ ತೆಗೆದುಕೊಂಡ ನಿರ್ಧಾರ ವನ್ನು ನೋಡಿದರೆ ನಿಜಕ್ಕೂ ಮನಕಲಕುತ್ತವೆ. ಇಂಥ ಕಠಿಣ ನಿರ್ಧಾರವನ್ನು ಆಕೆ ಯಾಕಾದರೂ ತೆಗೆದುಕೊಂಡಳು ಅಂತ ಅನಿಸುತ್ತೆ. 23 ವರ್ಷದ ಧನುಷ್ ಎಂಬ ಹುಡುಗ ಮತ್ತು 22 … Read more

ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ಅಮ್ಮ ಮತ್ತು ಮಗಳ ನಿಗೂಢ ಸಾ’ವು’. ಕೊನೆಗೆ ಹೊರಬಿತ್ತು ಸ್ಫೋಟಕ ಮಾಹಿತಿ

ಉಡುಪಿ ಜಿಲ್ಲೆಯಲ್ಲಿ ಜೋಡಿ ಕೊ’ಲೆ’ಗಳನ್ನು ಮಾಡಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇತನ ಮಾಡಿದ ಕೆಲಸಕ್ಕೆ ಕಾರಣ ಕೇಳಿದ್ರೆ ನೀವು ನಿಜಕ್ಕೂ ದಂಗಾಗ್ತೀರಿ. ಪ್ರೀತಿಸಿದವರನ್ನೇ ಇಲ್ಲ ಸಲ್ಲದ ಕಾರಣಕ್ಕೆ ಕೊ’ಲೆ ಮಾಡುವಷ್ಟು ಕೆಟ್ಟ ಮನಸ್ಥಿತಿ ಮನುಷ್ಯಲ್ಲಿ ಹೇಗೆ ಹುಟ್ಟಿತು ಗೊತ್ತಿಲ್ಲ ಆದ್ರೆ, ಸಣ್ಣ ಸಣ್ಣ ಕಾರಣಗಳಿಗೆ ಜೀವ ವನ್ನು ತೆಗೆಯುವ ಹಲವಾರು ಕೇಸ್ ಗಳನ್ನು ನಾವು ದಿನವೂ ನೋಡುತ್ತೇವೆ. ಆದರೆ ಇಂಥ ಕೆಲಸಗಳನ್ನು ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮಾತ್ರ ಕೊ’ಲೆ’ಗಾರನ ಮನಸ್ಸಿನಲ್ಲಿ ಮೂಡುವುದಿಲ್ಲವೇನೋ! ಈ … Read more

ಎಸ್ಐ ಲವ್ ಬಲೆಗೆ ಬಿದ್ದ ಕಾಲೇಜಿನ ವಿದ್ಯಾರ್ಥಿನಿ ಪೊಲೀಸಪ್ಪನ ನಿಜವಾದ ಬಣ್ಣ ಗೊತ್ತಾಗಿದ್ದೇ ಯುವತಿ ಮಾಡಿದ್ದೇನು ಗೊತ್ತಾ

ಈಗಿನ ಕಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿಯರು ಹಾದಿ ತಪ್ಪುತ್ತಿರುವುದು ಜಾಸ್ತಿ. ಕಾಲೇಜ್ ವಿದ್ಯಾರ್ಥಿನಿಯರು ಅತಿ ಬೇಗನೆ ವಿಚಲಿತರಾಗುತ್ತಾರೆ ಜೀವನದ ಅರಿವೇ ಇಲ್ಲದ ವಯಸ್ಸಿನಲ್ಲಿ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ. ತೆಗೆದುಕೊಳ್ಳಬಾರದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆತುರದಲ್ಲಿ ಇವರು ತೆಗೆದುಕೊಳ್ಳುವ ತಪ್ಪು ನಿರ್ಧಾರ ಇವರ ಜೀವನವನ್ನೇ ಹಾಳು ಮಾಡುತ್ತೆ. ಸಬ್​ ಇನ್ಸ್​ಪೆಕ್ಟರ್​ ಪ್ರೀತಿಯ ಬಲೆ ಗೆ ಬಿದ್ದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಜೀವನವನ್ನೇ ಹಾಳು ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಸರಸ್ವತಿ ಎಂಬ ಹುಡುಗಿ ತಿರುಪತಿ ಕಾಲೇಜಿನಲ್ಲಿ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದಳು.ಹಾಗೆ … Read more

ಟಿಕ್ ಟಾಕ್ ವೀಡಿಯೊ ಮೂಲಕ ಯುವಕನ ಬಲೆಗೆ ಬಿದ್ದು ಮನಸೋತು ಬಂದ 2 ಮಕ್ಕಳ ತಾಯಿ ನಂತರ ಆಕೆಗೆ ಕಾದಿತ್ತು ದೊಡ್ಡ ಶಾಕ್

ಈಗಿನ ಕಾಲದಲ್ಲಿ ಯುವಕರು ಸೋಷಿಯಲ್ ಮೀಡಿಯಾ ನಲ್ಲಿಯೇ ಮನಸೋತು ಪ್ರೀತಿ ಮಾಡಿ ಮದುವೆಯಾಗುತ್ತಿದ್ದಾರೆ. ನಂತರ ಮದುವೆ ಮಾಡಿಕೊಂಡು ಜೀವನ ನಡೆಸುವಾಗ ಗೊತ್ತಾಗುತ್ತೆ ನಿಜಜೀವನಕ್ಕೂ ಮತ್ತು ಸೋಶಿಯಲ್ ಮೀಡಿಯಾಕ್ಕೂ ಇರುವ ವ್ಯತ್ಯಾಸ. 2 ಮಕ್ಕಳ ತಾಯಿ ರೇಷ್ಮಾ ಎಂಬ ಮಹಿಳೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ರಮೇಶ್ ಎಂಬ ಯುವಕನನ್ನು ಟಿಕ್ ಟಾಕ್ ಮೂಲಕ ಪರಿಚಯ ಮಾಡಿಕೊಂಡು ಆತನಿಗೆ ಮನಸೋತು ಆತನ ಹಿಂದೆ ಹೋಗಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾಳೆ. ಬೆಂಗಳೂರಿನ ಮೂಲದ ರೇಷ್ಮಾ ಎಂಬ ಮಹಿಳೆ ಮು’ಸ್ಲಿಂ’ ಸಮುದಾಯದವಳು. … Read more

ಸುರ ಸುಂದರಿ ಹೆಂಡತಿಯ ಜೀ’ವ’ ತೆಗೆದು ಅನಾರೋಗ್ಯದ ಕಥೆ ಕಟ್ಟಿದ ಪತಿರಾಯ. ಚೆನ್ನಾಗಿರೋ ಹೆಂಡತಿಗೆ ಪತಿರಾಯ ಈ ರೀತಿ ಮಾಡಿದ್ದೇಕ್ಕೆ ಗೊತ್ತಾ

ಸಂಸಾರದಲ್ಲಿ ಜಗಳ ಕಲಹ ಭಿನ್ನಾಭಿಪ್ರಾಯಗಳು ಸರ್ವೇ ಸಾಮಾನ್ಯ. ಆದರೆ ಇದು ಅತಿರೇಕಕ್ಕೆ ಹೋದಾಗ ಮನುಷ್ಯ ತನ್ನ ನಿಯಂತ್ರಣವನ್ನು ತಪ್ಪುತ್ತಾನೆ ಮತ್ತು ಇದರಿಂದ ತನ್ನ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾನೆ. ಬೆಂಗಳೂರಿನ ನೆಲಮಂಗಲದಲ್ಲಿ ವಾಸಮಾಡುತ್ತಿದ್ದ ದಂಪತಿಗಳು ಸುಖ ಸಂಸಾರ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕ್ಷುಲ್ಲಕ ಕಾರಣದಿಂದ ಪತಿ ತನ್ನ ಪತ್ನಿಯನ್ನು ಭೀ’ಕ’ರವಾಗಿ ಕೊಲೆ ಮಾಡಿ ಅನಾರೋಗ್ಯದ ಕಥೆ ಕಟ್ಟಿ ಎಲ್ಲರನ್ನು ಕಣ್ಣು ತಪ್ಪಿಸಲು ಪ್ರಯತ್ನ ಪಟ್ಟಿದ್ದಾನೆ. ನೋಡೋಕೆ ಸುರಸುಂದರಿಯಂತೆ ಕಾಣುತ್ತಿದ್ದ ಪತ್ನಿಯನ್ನು ಈತ ಈ ರೀತಿ ಮಾಡಿದ್ದೇಕೆ.. ಹಿರಿಯೂರು ತಾಲೂಕು ಕುರುಬರಹಳ್ಳಿ … Read more

ಚಿಕಿತ್ಸೆಗೆಂದು ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಯುವತಿ ಐದೇ ದಿನದಲ್ಲಿ ಡಾಕ್ಟರ್ ಜೊತೆ ಮದುವೆ.ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ಗಂಡು ಹೆಣ್ಣಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಈ ಮಾತು ನೂರಕ್ಕೆ ನೂರು ಸತ್ಯ. ಪ್ರೀತಿ ಕುರುಡು. ಜಾತಿ ಭಾಷೆ ದೇಶ ಯಾವುದೇ ಭೇದವಿಲ್ಲದೆ ಗಂಡು ಹೆಣ್ಣಿನ ಮಧ್ಯೆ ಪ್ರೀತಿ ಹುಟ್ಟುತ್ತೆ. ಎಷ್ಟೇ ಅಡೆತಡೆಗಳಿದ್ದರೂ ಪ್ರೀತಿ ಎರಡು ಜೀವಗಳನ್ನು ಒಂದು ಮಾಡುತ್ತೆ ಇದಕ್ಕೆ ಬಿಹಾರದ ಹಾಜಿಪುರದಲ್ಲಿ ನಡೆದ ಒಂದು ಘಟನೆ ಪ್ರತ್ಯಕ್ಷ ಉದಾಹರಣೆ. ತನ್ನ ತಾಯಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ ಯುವತಿ ಡಾಕ್ಟರ್ ಬಿದ್ದು ಐದೇ ದಿನದಲ್ಲಿ ಮದುವೆಯಾದ ಕುತೂಹಲ ಘಟನೆ ಬಿಹಾರದಲ್ಲಿ ನಡೆದಿದೆ. … Read more

ಸಿನೆಮಾ ಗ್ರೂಪ್ ಡ್ಯಾನ್ಸರ್ ನನ್ನು ನಂಬಿ ಹೊಟೇಲ್ ರೂಮ್ ಗೆ ಒಂಟಿಯಾಗಿ ಹೋದ 14 ವರ್ಷದ ಹುಡುಗಿ. ನಂತರ ಕಾದಿತ್ತು ಈ ಹುಡುಗಿಗೆ ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿಲ್ಲದ ವಯಸ್ಸು ಆಗಿರುತ್ತೆ. ಇಂಥ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಬಹಳಷ್ಟು ಬೇಗನೆ ನಂಬಿಬಿಡುತ್ತಾರೆ . ಈಗಿನ ಕಾಲದಲ್ಲಂತೂ ಗುರುತು ಪರಿಚಯ ಇರುವವರೇ ಮೋಸ ಮಾಡೋದು ಹೆಚ್ಚು. ಅದರಲ್ಲೂ ವಿದ್ಯಾರ್ಥಿನಿಯರನ್ನು ದಾರಿತಪ್ಪಿಸೋಕೆ ಹಲವಾರು ಪೋ’ಲಿ’ ಹುಡುಗರು ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. 15 -19 ವರ್ಷದ ವಿದ್ಯಾರ್ಥಿನಿಯರು ಬಹಳ ಸುಲಭವಾಗಿ ಮೋಸ ಹೋಗುತ್ತಾರೆ. ಚೆನ್ನೈನ ಅರುಂಬಕ್ಕಮ್ ನಲ್ಲಿ 14 ವರ್ಷದ ವಿದ್ಯಾರ್ಥಿನಿಯ ಘಟನೆಯೊಂದು ಇದೀಗ ಸದ್ದು ಮಾಡುತ್ತಿವೆ. … Read more

error: Content is protected !!