ಪುರತನ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀರಂಗನಾಥ ಸ್ವಾಮಿಯ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ! ಶ್ರೀ ರಾಮನಿಗೂ ಈ ದೇವಸ್ಥಾನಕ್ಕೂ ಇರುವ ನಂಟೇನು ಗೊತ್ತೇ..

Narendra Modi: ಸ್ನೇಹಿತರೆ ಸದ್ಯ ಎಲ್ಲೆಡೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯಲಿರುವಂತಹ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಕ್ಷಣಗಣನೆ ಪ್ರಾರಂಭವಾಗಿದೆ. ಪ್ರತಿಯೊಬ್ಬರೂ ಕೂಡ ಅದಕ್ಕೆ ಬೇಕಿರುವಂತಹ ತಯಾರಿಗಳನ್ನು ಬಹಳ ಭರ್ಜರಿಯಾಗಿ ಮಾಡಿಕೊಳ್ಳುತ್ತಿದ್ದಾರೆ, ಅಯೋಧ್ಯೆಯ ರಾಮ ಮಂದಿರದ ಜವಾಬ್ದಾರಿಯನ್ನು ಹೊತ್ತಂತಹ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಇದೆಲ್ಲಾ ಕೆಲಸಗಳ ನಡುವೆ ಶ್ರೀ ರಾಮನ ದೇಗುಲಕ್ಕೆ ನಂಟಿರುವ ಪುರಾತನ ದೇವಸ್ಥಾನಕ್ಕೆ ಭೇಟಿ ನೀಡಿ ಅದರ ಕೆಲಸಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು … Read more

error: Content is protected !!