ಮೂರು ದಿನಗಳಿಂದ ಕಾಣೆ ಆಗಿದ್ದ ರೇಣುಕಾಚಾರ್ಯ ಸಹೋದರನ ಪುತ್ರನ ಧಾರುಣ ಅಂತ್ಯ! ಅಣ್ಣನ ಮಗ ಸಾ ವಿನ ರಹಸ್ಯ ಬಯಲು

ಖ್ಯಾತ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ರೇಣುಕಾಚಾರ್ಯ ಅವರ ಸಹೋದರ ಆಗಿರುವ ಹಿರಿಯ ಪುತ್ರ ಚಂದ್ರಶೇಖರ್ ಅವರು ಕಾಣೆಯಾಗಿದ್ರು. ಆದರೆ ಈಗ ಅಚಾನಕ್ಕಾಗಿ ಅವರ ಕಾರು ಎನ್ನುವುದು ಹೊನ್ನಾಳಿಯ ಕಾಲುವೆ ಬಳಿ ಪತ್ತೆ ಆಗಿದ್ದು ಅದರಲ್ಲಿ ಅವರು ಕೂಡ ನಿರ್ಜೀವವಾಗಿ ಇದ್ದರು ಎಂಬುದಾಗಿ ತಿಳಿದು ಬಂದಿದ್ದು ಸ್ಥಳಕ್ಕೆ ರೇಣುಕಾಚಾರ್ಯ ಅವರು ಅಳುತ್ತಲೇ ಓಡಿ ಬಂದಿದ್ದಾರೆ. ಚಂದ್ರಶೇಖರ್ ಅವರು ಕಳೆದ ಭಾನುವಾರದ ದಿನದಂದು ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಅವರ ಆಶೀರ್ವಾದವನ್ನು ಪಡೆದುಕೊಂಡು ವಾಪಸು … Read more

error: Content is protected !!