ನನ್ನ ಮಗನದ್ದು ಆಕಸ್ಮಿಕ ಸಾವು ಅಲ್ಲ. ಮುಂಚೆಯೇ ಪ್ರಿ-ಪ್ಲಾನ್ ಮಾಡಿ ಮುಗಿಸಿದ್ದಾರೆ ಎಂದು ಸ್ಫೋಟಕ ಮಾಹಿತಿ ಹೊರ ಹಾಕಿದ ರೇಣುಕಾಚಾರ್ಯ

ಇತ್ತೀಚಿಗಷ್ಟೇ ಒಂದು ವಿಚಾರ ರಾಜ್ಯಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಈ ಪ್ರಕರಣ ಕೇವಲ ಸುದ್ದಿ ಮಾಧ್ಯಮದವರನ್ನು ಮಾತ್ರವಲ್ಲದ ಜನಸಾಮಾನ್ಯರನ್ನು ಕೂಡ ತಲ್ಲಣ ಗೊಳಿಸಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತನಾಡುತ್ತಿರುವುದು ಖ್ಯಾತ ಬಿಜೆಪಿ ರಾಜಕೀಯ ನಾಯಕ ಆಗಿರುವ ರೇಣುಕಾಚಾರ್ಯ ಅವರ ತಮ್ಮನ ಪುತ್ರ ಚಂದ್ರಶೇಖರ್ ಅವರ ಮರಣದ ಪ್ರಕರಣ. ಹೌದು ಮಿತ್ರರೆ ಚಂದ್ರಶೇಖರ್ ಅವರು ನ್ಯಾಮತಿ ಕಾಲುವೆಯ ಬಳಿ ಕಾರಿನ ಒಳಗೆ ಮುಳುಗಿದ ಪರಿಸ್ಥಿತಿಯಲ್ಲಿ ಅಂದರೆ ಮರಣ ಹೊಂದಿದ ಸ್ಥಿತಿಯಲ್ಲಿ ಸಿಕ್ಕಿದ್ದರು. ಆರಂಭಿಕವಾಗಿ … Read more

ಆಶ್ರಮಕ್ಕೆ ಬಂದ ಚಂದ್ರಶೇಖರ್ ಗೆ ಹೊರಡುವಾಗ ವಿನಯ್ ಗುರೂಜಿ ಸಾವಿನ ಸುಳಿವನ್ನು ನೀಡಿದ ರೋಚಕ ಸತ್ಯ ಬಯಲು

ಗುರುಗಳೆಂದರೆ ಶಿಷ್ಯ ವರ್ಗದವರಿಗೆ ನಂಬಿಕೆ. ಆಗಾಗ ದರ್ಶನ ಪಡೆದು, ಆಶೀರ್ವಾದ ಪಡೆಯುವುದು ರೂಢಿ. ದೇವರಲ್ಲಿ ಮತ್ತು ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಗುರುವು ಭಕ್ತಿ, ನಿಷ್ಠೆ, ಆಚರಣೆ, ನಡತೆಗಳಿಂದ ಸಮಸ್ತ ಜನತೆಗೆ ಮಾದರಿಯಾಗಿರುತ್ತಾರೆ…ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಗೆ ‘ಅವಧೂತರ ಬಾಯಿಯಿಂದ ಸಾವಿನ ಮುನ್ಸೂಚನೆಯ ಭವಿಷ್ಯ ಕೇಳಿತ್ತಾ?’ ಎಂಬ ಪ್ರಶ್ನೆ ಕಾಡುತ್ತಿದೆ.. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಸಮೀಪದ ತುಂಗಾ ಕಾಲುವೆಯ ಬಳಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಚಂದ್ರಶೇಖರ್ ಅವರ ಸಾವಿನ ಸುತ್ತ ಹಲವಾರು ಸಂಶಯದ ಮಾತುಗಳು … Read more

ಮೂರು ದಿನಗಳಿಂದ ಕಾಣೆ ಆಗಿದ್ದ ರೇಣುಕಾಚಾರ್ಯ ಸಹೋದರನ ಪುತ್ರನ ಧಾರುಣ ಅಂತ್ಯ! ಅಣ್ಣನ ಮಗ ಸಾ ವಿನ ರಹಸ್ಯ ಬಯಲು

ಖ್ಯಾತ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ರೇಣುಕಾಚಾರ್ಯ ಅವರ ಸಹೋದರ ಆಗಿರುವ ಹಿರಿಯ ಪುತ್ರ ಚಂದ್ರಶೇಖರ್ ಅವರು ಕಾಣೆಯಾಗಿದ್ರು. ಆದರೆ ಈಗ ಅಚಾನಕ್ಕಾಗಿ ಅವರ ಕಾರು ಎನ್ನುವುದು ಹೊನ್ನಾಳಿಯ ಕಾಲುವೆ ಬಳಿ ಪತ್ತೆ ಆಗಿದ್ದು ಅದರಲ್ಲಿ ಅವರು ಕೂಡ ನಿರ್ಜೀವವಾಗಿ ಇದ್ದರು ಎಂಬುದಾಗಿ ತಿಳಿದು ಬಂದಿದ್ದು ಸ್ಥಳಕ್ಕೆ ರೇಣುಕಾಚಾರ್ಯ ಅವರು ಅಳುತ್ತಲೇ ಓಡಿ ಬಂದಿದ್ದಾರೆ. ಚಂದ್ರಶೇಖರ್ ಅವರು ಕಳೆದ ಭಾನುವಾರದ ದಿನದಂದು ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಅವರ ಆಶೀರ್ವಾದವನ್ನು ಪಡೆದುಕೊಂಡು ವಾಪಸು … Read more

error: Content is protected !!