ಅಪ್ಪು ಅವರ ಪುಣ್ಯ ಸ್ಮರಣೆಗೆ ಹಾಜರಾಗದೆ ವಿದೇಶದಲ್ಲಿ ಗೆಳೆಯರ ಜೊತೆ ಎಂಜಾಯ್ ಮಾಡುತ್ತಿದ್ದಾರಾ ಧೃತಿ ಪುನೀತ್ ರಾಜ್ ಕುಮಾರ್. ವೈರಲ್ ಆಗಿರುವ ಈ ಫೋಟೋ ಹಿಂದಿನ ಅಸಲಿ ಸತ್ಯವೇನು

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಅಪ್ಪು ಅವರ ಗಂಧದಗುಡಿ ಚಿತ್ರವನ್ನು ನೋಡಲು ಇಡೀ ಕರ್ನಾಟಕವೇ ಕಾದು ಕುಳಿತಿತ್ತು ಪುನೀತ್ ಅವರ ಆಪ್ತ ಸ್ನೇಹಿತರು ಸಂಬಂಧಿಕರು ಅಭಿಮಾನಿಗಳು … Read more

error: Content is protected !!