ಸದ್ದಿಲ್ಲದೆ ಪುನೀತ್ ಹೆಸರನ್ನು ಬೆಳಗಿಸಿದ್ದಾರೆ ಅಪ್ಪು ಹೆಣ್ಣು ಮಕ್ಕಳು! ಎಲ್ಲರೂ ಸಂತೋಷ ಪಡುವ ವಿಚಾರ ಏನದು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಧೀಮಂತ ವ್ಯಕ್ತಿತ್ವ ಮಾತ್ರವಲ್ಲದೆ ಯಾರಿಗೂ ತಿಳಿಯದೆ ಅದೆಷ್ಟೋ ಜನ ಹಸಿವಿನಿಂದ ಇದ್ದವರಿಗೆ ಹಾಗೂ ಜೀವನದಲ್ಲಿ ಆರ್ಥಿಕವಾಗಿ ಹಾಗೂ ಬೇರೆ ಬೇರೆ ರೀತಿಯ ವಿಚಾರಗಳಿಂದ ಕಷ್ಟವನ್ನು ಹೊಂದಿದ್ದ ಜನರಿಗೆ ಅವರದೇ ಕುಟುಂಬದ ಸದಸ್ಯನಂತೆ ನಿಂತು ಸಹಾಯ ಮಾಡುವ ಮೂಲಕ ನಿಜಕ್ಕೂ ಕಲಿಯುಗದಲ್ಲಿ ಜೀವಿಸಿರುವ ದೇವರಂತೆ ಕಾಣಿಸಿಕೊಂಡಿದ್ದಾರೆ ನಮ್ಮೆಲ್ಲರ ನೆಚ್ಚಿನ ಅಪ್ಪು. ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಳ್ಳುವ ಮೂಲಕ ನಾವು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ … Read more

ಅಶ್ವಿನಿ ಪುನೀತ್ ರಾಜ್‌ಕುಮಾರ್ ಧರಿಸುವ ರೋಲೆಕ್ಸ್ ಕಂಪನಿಯ ವಾಚ್ ನ ಬೆಲೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಬ್ಬ ಜವಾಬ್ದಾರಿಯುತ ನಟನಾಗಿ ಎಷ್ಟೆಲ್ಲಾ ಜವಾಬ್ದಾರಿಯುತ ಸಿನಿಮೇತರ ಕೆಲಸಗಳನ್ನು ಕೂಡ ಮಾಡುತ್ತಿದ್ದರು. ಸಾಮಾಜಿಕ ಕಾರ್ಯಗಳಿಂದ ಹಿಡಿದು ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುವ ಕಾರ್ಯವನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೊಂದಿದ್ದರು. ಈ ಎಲ್ಲ ಜವಾಬ್ದಾರಿಗಳನ್ನು ಕೂಡ ಅಪ್ಪು ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಈಗ ಅವರ ಅಗಲಿಕೆಯಿಂದ ಈ ಸ್ಥಾನಕ್ಕೆ ಮತ್ತೊಬ್ಬ ವ್ಯಕ್ತಿ ಬರಲು ಸಾಧ್ಯವಿಲ್ಲ ಎಂಬುದಾಗಿ ಎಲ್ಲರೂ … Read more

ಶಿವಣ್ಣನನ್ನು ಕಂಡರೆ ಅಪ್ಪು ಮಕ್ಕಳು ನೀಡುವ ಗೌರವ ಹೇಗಿದೆ ಗೊತ್ತಾ ಅಪ್ಪನ ಹಾಗೆ ಮಕ್ಕಳ ವ್ಯಕ್ತಿತ್ವ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಕಲಾವಿದ ಹಾಗೂ ವ್ಯಕ್ತಿತ್ವದಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ತಾವು ಬದುಕಿದ್ದಷ್ಟು ಕಾಲ ಜನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಿಟ್ಟಿದ್ದರು ಕೂಡ ಅದರ ಕುರಿತಂತೆ ಯಾರಿಗೂ ಕೂಡ ತಿಳಿಯದಂತೆ ಮಾಡಿದ್ದರು. ಇದಕ್ಕಾಗಿಯೇ ಪುನೀತ್ ರಾಜಕುಮಾರ್ ಅವರು ಇಂದು ಎಲ್ಲರಿಗೂ ಕೂಡ ಇಷ್ಟವಾಗುತ್ತಾರೆ ಹಾಗೂ ಅವರನ್ನು ದೇವರ ಜಾಗದಲ್ಲಿ ಇಟ್ಟು ಪೂಜಿಸುತ್ತಾರೆ. ಇನ್ನು ಪುನೀತ್ ರಾಜಕುಮಾರ್ ಅವರು ತಮ್ಮ ತಾಯಿಯ ಕನಸಾಗಿದ್ದ ಶಕ್ತಿಧಾಮವನ್ನು ಮುನ್ನಡೆಸಿಕೊಂಡು ಇಲ್ಲಿಯವರೆಗೆ ಬಂದಿದ್ದರು. ಪುನೀತ್ … Read more

ಅಪ್ಪನ ಕರ್ನಾಟಕ ರತ್ನ ಮೆಡಲ್ ಅನ್ನು ಹಿಡಿದು ಅಪ್ಪನ ಫೋಟೋ ಮುಂದೆ ನಿಂತು ಕಣ್ಣೀರು ಹಾಕಿದ ವಂದಿತ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಕರ್ನಾಟಕ ರಾಜ್ಯ ಸರ್ಕಾರ ಗೌರವಿಸಿದೆ. ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮಗಳು ವಂದಿತ ಸೇರಿದಂತೆ ಶಿವಣ್ಣ ರಾಘಣ್ಣ ಅವರಿಂದ ಹಿಡಿದು ಎಲ್ಲಾ ಕುಟುಂಬಸ್ಥರು ಕೂಡ ಹಾಜರಿದ್ದರು. ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರ ಗಣವು ಕೂಡ ಅಲ್ಲೇ ಇತ್ತು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ … Read more

ಅಪ್ಪು ಅವರ ಪುಣ್ಯ ಸ್ಮರಣೆಗೆ ಹಾಜರಾಗದೆ ವಿದೇಶದಲ್ಲಿ ಗೆಳೆಯರ ಜೊತೆ ಎಂಜಾಯ್ ಮಾಡುತ್ತಿದ್ದಾರಾ ಧೃತಿ ಪುನೀತ್ ರಾಜ್ ಕುಮಾರ್. ವೈರಲ್ ಆಗಿರುವ ಈ ಫೋಟೋ ಹಿಂದಿನ ಅಸಲಿ ಸತ್ಯವೇನು

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಅಪ್ಪು ಅವರ ಗಂಧದಗುಡಿ ಚಿತ್ರವನ್ನು ನೋಡಲು ಇಡೀ ಕರ್ನಾಟಕವೇ ಕಾದು ಕುಳಿತಿತ್ತು ಪುನೀತ್ ಅವರ ಆಪ್ತ ಸ್ನೇಹಿತರು ಸಂಬಂಧಿಕರು ಅಭಿಮಾನಿಗಳು … Read more

ಅಪ್ಪುವಿನ ಎರಡನೇ ಮಗಳು ವಂದಿತಾಳನ್ನು ಮುದ್ದು ಮಾಡಿದ ಸುಧಾ ಮೂರ್ತಿ! ವೈರಲ್ ಆಯ್ತು ಕ್ಯೂಟ್ ವಿಡಿಯೋ..

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಪುನೀತ್ ಅವರ ಚಿತ್ರಗಳೆಂದರೆ ಜನತೆಗೆ ಒಳ್ಳೆಯ ಸಂದೇಶ ನೀಡುವ ಕಥೆಯನ್ನು ಹೊಂದಿರುತ್ತದೆ. ಅಂತೆಯೇ ಇವರ ಕೊನೆಯ ಚಿತ್ರವಾದ ಗಂಧದಗುಡಿಯಲ್ಲಿಯೂ ಕರುನಾಡ … Read more

ಅಪ್ಪು ಮಗಳು ವಂದಿತಾ ಮಾತನಾಡಿದ ಬಗೆ ನೋಡಿ ಸುಧಾ ಮೂರ್ತಿ ಅಮ್ಮ ಖುಷಿ ಯಾಗಿ ಮುದ್ದು ಮಾಡಿದ ವಿಡಿಯೋ ವೈರಲ್

ಅಪ್ಪುವಿನ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆ aagide. ಹೌದು, ಈ ಅಕ್ಟೋಬರ್ 29ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ಹಿಂದಿನ ವರ್ಷ 2020ರ ಅಕ್ಟೋಬರ್ 29ರಂದು ಶುರುವಾಗಿದ್ದ ಗಂಧದಗುಡಿ ಸಿನೆಮಾ ಬೆಳ್ಳಿತೆರೆ ಮೇಲೆ ನೋಡಿದ ಅಪ್ಪು ಫ್ಯಾನ್ಸ್ ಭಾವುಕರಾಗಿದ್ದಾರೆ. ದಕ್ಷಿಣದಿಂದ ಉತ್ತರ ಕರ್ನಾಟಕದವರೆಗಿನ ಪ್ರಮುಖ ವನ್ಯ ಸಂಪತ್ತು ಹಾಗೂ ಯಾರೂ ಕಂಡಿರದ ರೀತಿಯ ಅದ್ಭುತ ಹಾಗೂ ಅವುಗಳ ವಿಶೇಷತೆಗಳನ್ನು ಪುನೀತ್ ಹಾಗೂ ಅಮೋಘವರ್ಷ ಜೋಡಿಯೂ ತೆರೆ ಮೇಲೆ ತಂದಿದೆ. ಕರ್ನಾಟಕ … Read more

‘ಪುನೀತಪರ್ವ’ ಕಾರ್ಯಕ್ರಮಕ್ಕೆ ಅಪ್ಪು ಮಗಳು ಧೃತಿ ಬರಲೇ ಇಲ್ಲ ಕಾರಣ ಏನು ಗೊತ್ತಾ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರ ನೆನಪುಗಳನ್ನು ಹಂಚಿಕೊಳ್ಳುತ್ತಾ, ಅವರ ಮೇಲಿನ ಪ್ರೀತಿ, ಅಭಿಮಾನಗಳನ್ನು ಮತ್ತೊಮ್ಮೆ ಮೇಳೈಸಲು ಹಮ್ಮಿಕೊಂಡಂತಹ ಕಾರ್ಯಕ್ರಮವಾದ ‘ಪುನೀತಪರ್ವ’ವು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯಿತು. ದಕ್ಷಿಣ ಭಾರತದ ಸಿನಿಮಾರಂಗದ ದಿಗ್ಗಜರು, ಮುದ್ದು ಮೊಗದ ತಾರೆಯರು, ಸಹಕಲಾವಿದರು, ಸಹಾಯಕರು, ರಾಜಕೀಯ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳನ್ನು ಒಂದೇ ಆವರಣದಡಿಯಲ್ಲಿ ಸೇರಿಸಿದಂತಹ ಕಾರ್ಯಕ್ರಮ. ಪುನೀತ್ ರಾಜಕುಮಾರ್ ಎಂದರೆ ಇಡೀ ಕರ್ನಾಟಕಕ್ಕೆ ಅಚ್ಚುಮೆಚ್ಚು. ಪುನೀತ್ ಅವರ ಅಕಾಲಿಕ ಮರಣವು ಕೋಟಿ ಕನ್ನಡಿಗರ … Read more

ಪುನೀತ್ ಬಗ್ಗೆ , ಯಶ್ ಹೇಳಿದ ಮಾತುಗಳನ್ನು ಕೇಳಿ ಕಣ್ಣೀರಿಟ್ಟ ಅಪ್ಪು ಮಗಳು ವಂದಿತಾ

ಪುನೀತ್ ರಾಜಕುಮಾರ್ ಅವರು ತಮ್ಮ ಚಿತ್ರಗಳ ಮೂಲಕ, ನಡೆದು ಬಂದಿರುವ ಹಾದಿಯಲ್ಲಿ ಸರಳತೆ, ಸೌಜನ್ಯಗಳನ್ನು ಸೂಸುವುದರ ಮೂಲಕ ಜೀವಂತವಾಗಿಯೇ ಉಳಿದಿದ್ದಾರೆ. ಅವರು ನಮ್ಮನ್ನು ಅಗಲಿ ಬಹಳ ದಿನಗಳಾದರೂ ನಂಬಲು ಇಂದಿಗೂ ಕಷ್ಟಸಾಧ್ಯ. ಅವರ ಬಹುದಿನದ ಕನಸು ‘ಗಂಧದಗುಡಿ’ಯ ಫ್ರೀ ರಿಲೀಸ್ ಇವೆಂಟ್ ಸಂಭ್ರಮದಿಂದ ನಡೆದಿದೆ. ಬೆಂಗಳೂರಿನ ಅರಮನೆಯ ಮೈದಾನದಲ್ಲಿ ‘ಪುನೀತಪರ್ವ’ವು ಇವರ ನೆನಪುಗಳೊಂದಿಗೆ ನೆರವೇರಿದೆ. ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು, ರಾಜಕೀಯ ವ್ಯಕ್ತಿಗಳು, ಅಪ್ಪು ಅವರ ಅಭಿಮಾನಿಗಳಿಂದ ಕೂಡಿದ ಈ ಕಾರ್ಯಕ್ರಮವು ಅಪ್ಪು ಅವರಿಗೂ ಖುಷಿ ತಂದಿರಬಹುದು. ವೇದಿಕೆಯಲ್ಲಿ … Read more

error: Content is protected !!