ಕುರಿ ಕಾಯುವ ಕಾಡು ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವುದನ್ನು ಕಂಡು ಪುನೀತ್ ಮತ್ತು ಅಶ್ವಿನಿ ಮಾಡಿದ್ದೇನು??

ಕನ್ನಡ ಚಿತ್ರರಂಗಕ್ಕೆ ಬಾಲ್ಯದಿಂದಲೂ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದ ಪುನೀತ್ ರಾಜಕುಮಾರ್ ಪೌರಾಣಿಕ, ಸಾಹಸ, ಹಾಸ್ಯ, ಪ್ರೇಮ ಕಥೆ ಸೇರಿದಂತೆ ಹಲವಾರು ವಿಧದ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಅಷ್ಟೇ ಅಲ್ಲದೆ ಕಿರುತೆರೆಯ ಪರದೆಯ ಮೇಲು ಇವರ ನಗು ಅಚ್ಚಾಗಿ ಉಳಿದಿದೆ. ಕನ್ನಡದ ಕೋಟ್ಯಾಧಿಪತಿಯನ್ನು ನಡೆಸಿಕೊಡುತ್ತಿದ್ದ ಇವರು ಕೋಟಿ ಕನ್ನಡಿಗರ ಮನ ಗೆದ್ದ ‘ರಾಜಕುಮಾರ’. ‘ದೊಡ್ಮನೆ ಹುಡುಗ’ನಾಗಿದ್ದರೂ ಗುಣವಂತಿಕೆಯಲ್ಲಿ ‘ಅರಸು’. ಇವರು ಎಲ್ಲಾ ವಿಧದ ಪಾತ್ರಗಳನ್ನು ಸಲೀಸಾಗಿ ಅಭಿನಯಿಸಬಲ್ಲ ‘ನಟಸಾರ್ವಭೌಮ’.’ಅಪ್ಪು’ ಎಂದೇ ಖ್ಯಾತಿಯಾದ ಕನ್ನಡ ಚಿತ್ರರಂಗದ ‘ಯುವರತ್ನ’. … Read more

error: Content is protected !!