ಕ್ರೇಜಿಸ್ಟಾರ್ ಮನೆ ಮಾರಿರುವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೊಸೆ ಸಂಗೀತಾ. ಸೊಸೆ ಸಂಗೀತ ನಿಜಕ್ಕೂ ಹೇಳಿದ್ದೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂದರೆ ಸರಿಸುಮಾರು ಕೆಲವು ತಿಂಗಳ ಹಿಂದೆ ತಮ್ಮ ಮಗ ಮನೋರಂಜನ್ ರವಿಚಂದ್ರನ್ ಅವರಿಗೆ ಸಂಗೀತ ಎನ್ನುವ ಹುಡುಗಿಯನ್ನು ಕೊಟ್ಟು ಮದುವೆ ಮಾಡಿದ್ರು. ಮದುವೆಯಾದ ಕೆಲವೇ ತಿಂಗಳಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿ ಹೋಗಿದ್ದರು. ಇದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಇಲ್ಲಸಲ್ಲದ ಸುದ್ದಿಗಳು ಜೋರಾಗಿ ಹರಡಲು ಆರಂಭವಾಗುತ್ತವೆ. ಆಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ರಿಯಾಲಿಟಿ ಶೋ ಒಂದರ … Read more

ಮನೆ ಮಠ ಮಾರಿಕೊಂಡು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಷ್ಟದಲ್ಲಿರುವ ವಿಷಯ ತಿಳಿದು ಕಿಚ್ಚ ಸುದೀಪ್ ಅವರು ಕೊಟ್ಟ ಹಣ ಎಷ್ಟು ಗೊತ್ತಾ?

ಇತ್ತೀಚಿಗಷ್ಟೇ ರವಿಚಂದ್ರನ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ತಮ್ಮ ಮನದಾಳದ ಮಾತುಗಳನ್ನು ವೀಕ್ಷಕರ ಎದುರಲ್ಲಿ ಹೇಳಿಕೊಂಡಿದ್ದರು. ರಾಜಾಜಿನಗರದಲ್ಲಿರುವ ತಮ್ಮ ಕನಸಿನ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮನೆಗೆ ಹೋದಾಗ ಅಕ್ಕ ಪಕ್ಕದವರು ಹಣವಿಲ್ಲದೆ ಇಲ್ಲಿಗೆ ಬಂದಿದ್ದಾನೆ, ಬೇರೆಯವರಂತೆ ಸಿನಿಮಾ ಮಾಡಿ ಗೆಲ್ಲಲು ಇವನಿಗೆ ಸಾಧ್ಯವಾಗಲಿಲ್ಲ ಎಂಬ ಚುಚ್ಚು ಮಾತುಗಳನ್ನಾಡಿದರಂತೆ. ಇದರ ಬಗ್ಗೆ ಸ್ಪಷ್ಟಪಡಿಸಿದ ನಟ ರವಿಚಂದ್ರನ್ ಅವರು ‘ನಾನು ಹಣವನ್ನು ಈಗ ಕಳೆದುಕೊಂಡಿಲ್ಲ. ಮೊದಲಿನಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಆದರೆ ಅದು ಕೇವಲ ನಿಮ್ಮನ್ನು ಮೆಚ್ಚಿಸುವುದಕ್ಕಾಗಿ ಮಾತ್ರ. … Read more

ಅಗಸ್ಟ್ 21 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್. ಹುಡುಗಿ ಯಾರು ಗೊತ್ತಾ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಈ ವರ್ಷವೂ ಕೂಡ ಹಬ್ಬದ ವಾತಾವರಣ. ಹಿಂದಿನ ವರ್ಷವಷ್ಟೆ ರವಿಚಂದ್ರನ್ ಅವರ ಒಬ್ಬಳೇ ಮಗಳು ಗೀತಾಂಜಲಿ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು ಕನ್ನಡ ಚಿತ್ರರಂಗದ ಹಿರಿಯ ನಟರು ಮತ್ತು ಸೆಲೆಬ್ರಿಟಿಗಳು ಈ ಮದುವೆಗೆ ಬಂದು ಆಶೀರ್ವಾದ ಮಾಡಿದ್ದರು. ಇದೀಗ ಒಂದೇ ವರ್ಷದೊಳಗೆ ರವಿಚಂದ್ರನ್ ಅವರ ಮನೆಯಲ್ಲಿ ಇನ್ನೊಂದು ಮದುವೆ ಸಮಾರಂಭದ ಸಿದ್ಧತೆ ನಡೆಯುತ್ತಿದೆ. ಅದು ಬೇರೆ ಯಾರು ಅಲ್ಲ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ ಮದುವೆ. ರವಿಚಂದ್ರನ್ ಅವರ ಇಬ್ಬರು … Read more

ಚಂದ್ರಶೇಖರ್ ಗುರೂಜಿಯವರನ್ನು ಮುಗಿಸಿದ ಮಹಾಂತೇಶ್ ಮತ್ತು ಮಂಜುನಾಥ್ ತನಿಖೆ ವೇಳೆ ಎಳೆ ಎಳೆಯಾಗಿ ಬಹಿರಂಗ ಪಡಿಸಿದ ಸ್ಫೋಟಕ ಮಾಹಿತಿಗಳು ಕಹಾನಿಗೆ ಮತ್ತೊಂದು ಟ್ವಿಸ್ಟ್

ವಾಸ್ತು ತಜ್ಞ, ಸರಳ ವಾಸ್ತು, ಸರಳ ಜೀವನ ವಾಹಿನಿಯ ನಿರ್ಮಾಪಕ ಚಂದ್ರಶೇಖರ್ ಗುರೂಜಿ ಅವರ ಹ’ತ್ಯೆ ಕಳೆದು ಮೂರು ದಿನವಾಗಿದೆ. ಅವರ ಕುಟುಂಬಸ್ಥರು ಮೂರನೆಯ ದಿನದ ಕಾರ್ಯಗಳನ್ನು ನೆರವೇರಿಸಿದ್ದಾರೆ ಇನ್ನು ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಈ ಕೃತ್ಯಕ್ಕೆ ಕಾರಣ ಏನು ಅನ್ನೋದನ್ನ ಆರೋಪಿಗಳಿಂದ ಬಾಯಿ ಬಿಡಿಸುವುದರಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ದಿನವೂ ಕೆಲವು ಸತ್ಯಗಳನ್ನು ಆರೋಪಿಗಳು ಬಾಯಿ ಬಿಡುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಗುರೂಜಿ ಅವರ ಹತ್ಯೆ ಮಾಡಲು … Read more

ನೇಪೋಟಿಸಂ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯಲ್ಲ; ವಿಕ್ರಮ್ ರವಿಚಂದ್ರನ್ ಹೀಗೆ ಹೇಳಿದ್ಯಾಕೆ?

ಇದೀಗ ಸ್ಯಾಂಡಲ್ ವುಡ್ ನ ಸೌಂಡ್  ತುಂಬಾನೇ ಜೋರಾಗಿದೆ. ಕನ್ನಡ ಸಿನಿಮಾಗಳು ವಿಶ್ವಾದ್ಯಂತ ಫೇಮಸ್ ಆಗ್ತಿವೆ. ಅಷ್ಟೇ ಅಲ್ಲ, ಚಂದನವನದ ಹೀರೋ ಅಂದ್ರೆ ಎಲ್ಲಾ ಸಿನಿಮಾ ಚಿತ್ರರಂಗ ಗುರುತಿಸುತ್ತೆ ಕೂಡ. ಆದರೆ ಸಿನಿಮಾ ಇಂಡಸ್ಟ್ರಿ ಎನ್ನುವುದು ಒಂದು ಮಹಾ ಸಾಗರ ಇದ್ದ ಹಾಗೆ. ಇಲ್ಲಿ ಅದೆಷ್ಟೋ ಕಲಾವಿದರು ಬರ್ತಾರೆ ಹೋಗ್ತಾರೆ. ಹಾಗಾಗಿ ಯಾವ ನಟರು ಎಷ್ಟು ಸಿನಿಮಾ ಮಾಡಿದ್ರೂ ಅನ್ನೋದಕ್ಕಿಂತ ಎಷ್ಟು ಕ್ವಾಲಿಟಿ ಸಿನಿಮಾ ಕೊಟ್ಟಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇತ್ತೀಚಿಗೆ ನೀವು ಗಮನಿಸಿರಬಹುದು ಸ್ಯಾಂಡಲ್ ವುಡ್ ಇಂಡಸ್ಟ್ರಿಯ … Read more

ಸ್ಟಾರ್ ನಟ ರವಿಚಂದ್ರನ್ ಮಗನಾದರೂ ಕೂಡ ವಿಕ್ರಮ್ ಪ್ರತಿ ತಿಂಗಳಿಗೆ ಖರ್ಚು ಮಾಡುವ ಹಣ ಎಷ್ಟು ಗೊತ್ತಾ? ಇಷ್ಟೊಂದು ಕಡಿಮೆ ನಾ ನಂಬೋಕೆ ಸಾಧ್ಯವಿಲ್ಲ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸುತ್ತಾರೆ. ಹಣವನ್ನು ನೀರಿನಂತೆ ವ್ಯರ್ಥ ಮಾಡುತ್ತಾರೆ. ವರ್ಷಕ್ಕೆ ಕೋಟಿ ಕೋಟಿಗಟ್ಟಲೆ ಆದಾಯ ಪಡೆಯುವ ಸೆಲೆಬ್ರಿಟಿಗಳು ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡುತ್ತಾರೆ. ನಾವು ಸಾಮಾನ್ಯ ಜನರೆಲ್ಲ ಸೆಲೆಬ್ರಿಟಿಗಳು ತುಂಬ ಐಷಾರಾಮಿ ಜೀವನ ನಡೆಸುತ್ತಾರೆ ಅಂತನೇ ಅಂದುಕೊಂಡಿದ್ದೇವೆ. ಆದರೆ ಎಲ್ಲ ಸೆಲೆಬ್ರಿಟಿಗಳ ಜೀವನವು ಒಂದೇ ರೀತಿ ಇರಲ್ಲ . ಸೆಲೆಬ್ರಿಟಿಗಳ ಆಗಿದ್ದರೂ ಕೂಡ ಸಾಮಾನ್ಯ ಜನರಂತೆ ಬದುಕುವ ಯುವ ನಟರು ಕೂಡಾ ನಮ್ಮಲ್ಲಿ ಇದ್ದಾರೆ ಎಂದರೆ ನೀವು ನಂಬಲೇಬೇಕು. … Read more

ಸಿನಿಮಾಗಳಿಗಾಗಿ ರವಿಚಂದ್ರನ್ ಎಷ್ಟು ಕೋಟಿ ಆಸ್ತಿ ಮಾರಿಕೊಂಡಿದ್ದಾರೆ ಗೊತ್ತಾ? ಆದ್ರೂ ಸಿನಿಮಾದ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ಇಂದಿಗೂ ನೋಡಲು ಏನೋ ಒಂದು ಕಾತುರತೆ ಇರುತ್ತದೆಅವರ ಪ್ರೇಮಲೋಕ ಸಿನಿಮಾ ಇಂದಿಗೂ ಯಾರು ಮರೆಯುವುದಿಲ್ಲ ಇಂದು ಟೆಲಿವಿಜನ್ ಅಲ್ಲಿ ಹಾಕಿದಾಗ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದು ಸಿನಿಮಾ ಸಾಮಾನ್ಯವಾಗಿ ಒಂದು ಸಿನಿಮಾ ತೆಗೆಯಲು ಹಲವಾರು ನಿರ್ಮಾಪಕರ ಸಿನಿಮಾ ಮಾಡಲು ಬಂಡವಾಳ ಹಾಕುತ್ತಾರೆ ಅದರಿಂದ ತೆಗೆದ ಸಿನಿಮಾವನ್ನು ಹಂಚಿಕೆದಾರರ ಮೂಲಕ ಚಿತ್ರ ಮಂದಿರಕ್ಕೆ ರವಾನೆ ಮಾಡುತ್ತಾರೆ ಆ ಸಿನಿಮಾವನ್ನು ನೋಡಿ ಪ್ರೇಕ್ಷಕರು ಅದನ್ನು ಹಿಟ್ ಮಾಡಿದರೆ ನಿರ್ಮಾಪಕ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ … Read more

35 ನೇ ಚಿಕ್ಕ ವಯಸ್ಸಿಗೆ ಜೀವ ಕಳೆದುಕೊಂಡ ಜ್ಯೂನಿಯರ್ ರವಿಚಂದ್ರನ್. ಇವರ ಸಾ’ವಿ’ ಗೆ ಕಾರಣವಾದರೂ ಏನು ಗೊತ್ತಾ

ಒಬ್ಬರನ್ನ ಹೋಲುವವರು ಏಳು ಜನರಿರುತ್ತಾರೆ ಎಂಬ ಮಾತಿದೆ. ಕೆಲವರ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದ್ದೂ ಇದೆ. ಹಾಗೆ ಕನ್ನಡ ಹಿರಿತೆರೆಯ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರನ್ನ ಹೋಲುವ ವ್ಯಕ್ತಿ ಲಕ್ಷ್ಮೀ ನಾರಾಯಣ್. ಆದರೆ ಇವರು ಇಂದು ನಮ್ಮೊಂದಿಗಿಲ್ಲ. ಹೌದು, ಥೇಟ್ ರವಿಚಂದನ್ ಅವರನ್ನೇ ಹೋಲುತ್ತಿದ್ದ ಲಕ್ಷ್ಮಿನಾರಾಯಣ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಇವರು ಜ್ಯೂನಿಯರ್ ರವಿಚಂದ್ರನ್ ಎಂದೇ ಹೆಸರು ಮಾಡಿದ್ದರು. ಲಕ್ಷ್ಮಿ ನಾರಾಯಣ್ ಅಲಿಯಾಸ್ ಜ್ಯೂ. ರವಿಚಂದ್ರನ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಲೂಕಿನ ಹೇರೂರು ಗ್ರಾಮದವರು. … Read more

ಡ್ರಾಮಾ ಜ್ಯೂನಿಯರ್ಸ್ ಸೀಸನ್-4 ಗೆ ರಚಿತಾ ರಾಮ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ದರ್ಬಾರು ಜೋರಾಗಿದೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳ ಸಂಭ್ರಮ ಅದ್ಧೂರಿಯಾಗಿರುತ್ತೆ. ವಾರದ ಪ್ರಾರಂಭದಲ್ಲಿ ಧಾರಾವಾಹಿಗಳ ಸಂಭ್ರಮ ಜೋರಾಗಿರುತ್ತೆ. ವಾಹಿನಿಗಳ ಮಧ್ಯೆ ವಾರಾಂತ್ಯದಲ್ಲಿ ಟಿಆರ್ ಪಿ ಪೈಪೋಟಿ ಭರದಿಂದ ಸಾಗಿದೆ. ಡ್ರಾಮಾ ಜೂನಿಯರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಟಿಆರ್ ಪಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಡ್ರಾಮಾ ಜೂನಿಯರ್ಸ್ ನಲ್ಲಿ ರವಿಚಂದ್ರನ್ ಮತ್ತು ರವಿ ರಚಿತಾ ರಾಮ್ ಅವರು ಮಿಂಚುತ್ತಿದ್ದಾರೆ. ಇನ್ನೊಂದು ಕಡೆ … Read more

error: Content is protected !!