Ravichandran: ಫ್ಲಾಪ್ ಸಿನಿಮಾಗಳನ್ನು ನೀಡಿ ಸೋತಿರುವ ರವಿಚಂದ್ರನ್ ರವರು ಕೇಡಿ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Crazy Star Ravichandran ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ತಂದೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ವೀರಸ್ವಾಮಿ ಅವರ ಬೆಂಬಲದಿಂದಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರಬಹುದು ಆದರೆ ಕನ್ನಡ ಚಿತ್ರರಂಗದಲ್ಲಿ ಜನರು ಅವರನ್ನು ಮಿಂಚಿ ಮೆರೆಸಿದ್ದು ಮಾತ್ರ ಅವರ ಪ್ರತಿಭೆಯನ್ನು ಗುರುತಿಸಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಲವರ್ ಬಾಯ್ ಫೆವರೇಟ್ ಪಾತ್ರಗಳನ್ನು ಮಾಡುತ್ತಿದ್ದ ರವಿಚಂದ್ರನ್(Ravichandran) ಅವರು ಎಲ್ಲರ ಅಚ್ಚುಮೆಚ್ಚಿನ ನಟ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರೆ ತಪ್ಪಾಗಲಾರದು. ನಟನಾಗಿ ನಿರ್ಮಾಪಕನಾಗಿ … Read more

ಮತ್ತೆ ನಿಜವಾಗಿ ಒಂದಾದ ಕುಚುಕುಗಳು. ವೈರಲ್ ಆಯಿತು ಕಿಚ್ಚ ದಚ್ಚು ಸೆಲ್ಫಿ.

Kiccha and Dacchu ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆತದ ಪ್ರಕರಣದ ನಂತರ ಇಡೀ ಕನ್ನಡ ಚಿತ್ರರಂಗದ ಖ್ಯಾತನಾಮ ಗಣ್ಯಾತಿ ಗಣ್ಯರು ( Celebrities ) ಅವರ ಪರವಾಗಿ ತಮ್ಮ ಬೆಂಬಲವನ್ನು ಸೂಚಿಸಿದರು. ಅದರಲ್ಲಿಯೂ ವಿಶೇಷವಾಗಿ ಅವರ ಒಂದು ಕಾಲದ ಕುಚಿಕು ಗೆಳೆಯ ಆಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ದರ್ಶನ್ ಅವರಿಗೆ ಯಾವುದೇ ಅಡೆ-ತಡೆ ಇಲ್ಲದೆ ನಿಸ್ಸಂಕೋಚವಾಗಿ ತಮ್ಮ ಬೆಂಬಲವನ್ನು ಸೂಚಿಸುತ್ತಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಸುದೀಪ್ ಅವರನ್ನು ಕಂಡರೆ ಉರಿ … Read more

ಕ್ರಾಂತಿ ಸಿನಿಮಾಗಾಗಿ ದರ್ಶನ್ ರಚಿತ ರವಿಚಂದ್ರನ್ ಎಷ್ಟೆಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಗೊತ್ತಾ?

Kranti actors remuneration : ಭರ್ಜರಿ ಬಜೆಟ್ ನಲ್ಲಿ ನೋಡಿ ಬಂದಿರುವ ಕ್ರಾಂತಿ ಸಿನಿಮಾದ ಮೊದಲನೇ ಹಾಡು ಬಿಡುಗಡೆಯಾಗಿ ಈಗಾಗಲೇ ಎಲ್ಲಾ ಕಡೆ ಸೌಂಡ್ ಮಾಡುತ್ತಿದೆ. ಇನ್ನೇನು ಎರಡನೇ ಹಾಡು ಕೂಡ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿ ನಿಂತಿದೆ. ಇದರ ನಡುವೆ ಅಭಿಮಾನಿಗಳಲ್ಲಿ ಈ ಸಿನಿಮಾಗೆ ಪ್ರಮುಖ ಕಲಾವಿದರು ಎಷ್ಟೆಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ಕುತೂಹಲ ಜಾಸ್ತಿಯಾಗಿದೆ. ಇಂದಿನ ಲೇಖನಿಯಲ್ಲಿ ಆ ಕುತೂಹಲವನ್ನು ತಣಿಸೋಣ ಬನ್ನಿ. ಮೊದಲನೇದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕುರುಕ್ಷೇತ್ರ ಚಿತ್ರದ ನಂತರ ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ … Read more

ಡಾಕ್ಟರ್ ರಾಜಕುಮಾರ್ ವಿಷ್ಣು ದಾದಾ ರಿಜೆಕ್ಟ್ ಮಾಡಿದ ಸಿನಿಮಾವನ್ನು ರವಿಚಂದ್ರನ್ ಕೈಗೆತ್ತಿಕೊಂಡು ಬ್ಲಾಕ್ ಬಾಸ್ಟರ್ ಮಾಡಿದ ಆ ಸಿನಿಮಾ ಯಾವುದು ಗೊತ್ತಾ?

Vishnuvardhan and rajkumar rejected film : ಸಿನಿಮಾವನ್ನು ಎಲ್ಲರೂ ನೋಡುವ ದೃಷ್ಟಿ ಒಂದೇ ರೀತಿ ಇರೋದಿಲ್ಲ. ಕೆಲವು ನಟರಿಗೆ ಕೆಲವು ಸಿನಿಮಾಗಳ ಕಥೆ ಇಷ್ಟವಾಗುತ್ತೆ. ನಟಿಸುವುದಕ್ಕೆ ಒಪ್ಪುತ್ತಾರೆ. ಇನ್ನೂ ಕೆಲವರು ಅದೇ ಕಥೆಯನ್ನ ರಿಜೆಕ್ಟ್ ಮಾಡುತ್ತಾರೆ. ಹೀಗೆ ಕೆಲವೊಮ್ಮೆ ಒಬ್ಬ ನಟ ರಿಜೆಕ್ಟ್ ಮಾಡಿದ ಸಿನಿಮಾವನ್ನು ಇನ್ನೊಬ್ಬ ನಟ ಅಭಿನಯಿಸಿ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿರುವ ಕಥೆ ನಮ್ಮಲ್ಲಿದೆ. ಅಂತಹ ಒಂದು ಸಿನಿಮಾದ ಹಿಂದಿನ ಕಥೆಯನ್ನು ನಾವು ನಿಮಗೆ ಇಲ್ಲಿ ತಿಳಿಸಿ ಕೊಡ್ತೀವಿ … Read more

ನಟ ರವಿಚಂದ್ರನ್ ಅಳಿಯ ಕೋಟಿ ಕೋಟಿಗೆ ಒಡೆಯ? ಇವರ ಬ್ಯಾಗ್ರೌಂಡ್ ಕೇಳಿದರೆ ನೀವು ನಡುಗಿ ಹೋಗ್ತೀರಿ

Ravichandran son-in-law net worth amd background details : ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ರೇಜಸ್ಟಾರ್ ರವಿಚಂದ್ರನ್ ಸಿನಿಮಾ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಮಾಡಿದವರು. ಕ್ರೇಜಿಸ್ಟಾರ್ ಸಿನಿಮಾ ಅಂದ್ರೆ ಸಿನಿಪ್ರಿಯರಿಗೆ ಇನ್ನಷ್ಟು ಕ್ರೇಜ್. ರವಿ ಸರ್ ನಿರ್ಮಾಣ ಮಾಡಿದ ಸಿನಿಮಾಗಳನ್ನು ಯಾರು ಮರೆಯುವುದೇ ಇಲ್ಲ. ಒಬ್ಬ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ರವಿಚಂದ್ರನ್ ಅವರು ಸಿನಿಮಾ ನೋಡುವ ರೀತಿಯೇ ಬೇರೆ. ಇವರಿಗೆ ಹಲವಾರು ಸಿನಿಮಾಗಳನ್ನ ಮಾಡಿ ಗೆದ್ದ ರವಿಚಂದ್ರನ್ ಕಳೆದು ಕೆಲವು ವರ್ಷಗಳಿಂದ ಮಾತ್ರ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು … Read more

ಯಾವನೂ ನನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿಲ್ಲ. ಗಿಮಿಕ್ ನ್ಯೂಸ್ ಹಾಕಬೇಡಿ ಎಂದು ಜನತೆ ಮುಂದೆ ಕಣ್ಣೀರಿಟ್ಟ ರವಿ ಮಾಮ !

Ravichandran about his house loan : ಇತ್ತಿಚೀಗೆ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಸರು ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ, ಆದರೆ ಸಿನಿಮಾದಿಂದ ಅಲ್ಲ, ಬದಲಿಗೆ ಅವರಿಗೆ ಕಷ್ಟ ಇದೆ, ಹಣಕ್ಕಾಗಿ ಸಿಕ್ಕಾಪಟ್ಟೆ ತೊಂದರೆ ಅನುಭವಿಸುತ್ತಿದ್ದಾರೆ, ಹಾಗಾಗಿ ಅವರಿಗೆ ಸಾಕಷ್ಟು ಜನ ಸಹಾಯ ಮಾಡಿದ್ದಾರೆ ಮನೆ, ಕಾರು ಎಲ್ಲವನ್ನು ಮಾರಾಟ ಮಾಡಿದ್ದಾರೆ.. ಹೀಗೆ ರವಿ ಚಂದ್ರನ್ ಅವರ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಿದಾಡುತ್ತಿವೆ. ಇದರಲ್ಲಿ ಕೆಲವು ಸತ್ಯವೂ ಇರಬಹುದು ಆದರೆ, ಸ್ಯಾಂಡಲ್ ವುಡ್ ಕಂಡ ಅತ್ಯದ್ಭುತ ಪ್ರತಿಭೆ … Read more

ಕನ್ನಡದ ಖ್ಯಾತ ನಟಿ ರಂಭಾ ಗೆ ಕಾರು ಅಪಘಾತ! ರಂಭಾ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಚಿತ್ರರಂಗ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ತಮಿಳು ಹಾಗೂ ತೆಲುಗುನಲ್ಲಿ ನಟಿ ರಂಭಾ ಅವರು ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅತ್ಯಂತ ಹೆಚ್ಚು ಬಹುಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದವರು ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಗ್ಲಾಮರಸ್ ಪಾತ್ರಗಳ ಮೂಲಕ ಎಲ್ಲರ ಮನ ಗೆದ್ದವರು ನಟಿ ರಂಭ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇನ್ನು ನಟಿ ರಂಭಾ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಹಾಗೂ ನಿರ್ದೇಶನದ ಸಿನಿಮಾಗಳಲ್ಲಿ. ಆದರೆ ಈಗ … Read more

ತಂದೆಯ ಮಾತಿಗೆ ಬೆಲೆ ಕೊಟ್ಟು, ಪ್ರೀತಿಸಿದ ಹುಡುಗಿಯನ್ನೇ ಬಿಟ್ಟು ಕೊಟ್ಟ ಸಾಹುಕಾರ. ರವಿಚಂದ್ರನ್ ಪ್ರೀತಿಸಿದ ಹುಡುಗಿ ಯಾರು ಗೊತ್ತಾ

ಕನ್ನಡ ಚಿತ್ರರಂಗದ ರಸಿಕತೆಯನ್ನು ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಬರಹಗಾರರಾಗಿ, ಹಾಡುಗಾರರಾಗಿ ಸವಿದ ನಟ ರವಿಚಂದ್ರನ್ ಅವರು ಪ್ರೇಮಲೋಕದ ಮೂಲಕ ಪ್ರೀತಿಗೆ ಹೊಸ ಹಾಡುಗಳ ಲೇಪ ಹಚ್ಚಿದವರು. ರಿಮೇಕ್ ಚಿತ್ರಗಳಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಸಿ, ಅಲ್ಲಲ್ಲಿ ತಮ್ಮದೇ ಕುಂಚದ ಕಲೆ ಅರಳಿಸಿ, ‘ರವಿಮೇಕ್’ ಗಳಾಗಿ ಬದಲಾಯಿಸಿರುವುದು ಇವರ ಸಿನಿಮಾ ಪ್ರೇಮದ ಛಾಯೆ. ಜೂಹಿ ಚಾವ್ಲಾ, ಖುಷಬು, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ನಟಿಯರನ್ನು ಕನ್ನಡಕ್ಕೆಳೆದ ಯುಗಪುರುಷ. ಖ್ಯಾತ ನಿರ್ಮಾಪಕರಾದ ವೀರಸ್ವಾಮಿಯವರಿಗೆ ಜನಿಸಿದ ಪುತ್ರ ರವಿಚಂದ್ರನ್, ಇವರು ತಂದೆ ಸ್ಥಾಪಿಸಿದ … Read more

ರವಿಚಂದ್ರನ್ ಅವರು ಸಾಲ ಮಾಡಿ ಮನೆ ಮಾರಿದ ವಿಷಯ ಗೊತ್ತಾದ ತಕ್ಷಣವೇ ಡಿ ಬಾಸ್ ಮಾಡಿದ್ದೇನು ಗೊತ್ತಾ

ಕ್ರೇಜಿಸ್ಟಾರ್ ರವಿಚಂದ್ರನ್ ಕಷ್ಟದಲ್ಲಿರುವ ವಿಚಾರವನ್ನು ತಿಳಿದು ಡಿ ಬಾಸ್ ಹೇಳಿದ್ದೇನು ಗೊತ್ತಾ? ಸ್ನೇಹಿತರೆ ಇತ್ತೀಚಿಗಷ್ಟೇ ರಾಜಾಜಿನಗರದ ಮನೆಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ಸಿನಿಮಾ ಸೋತಿರುವ ಹಿನ್ನೆಲೆಯಲ್ಲಿ ಸಾಲವನ್ನು ತೀರಿಸಲು ಮಾರಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಗಳು ಓಡಾಡಲು ಪ್ರಾರಂಭಿಸಿದ್ದವು. ಇದರ ಕುರಿತಂತೆ ರಿಯಾಲಿಟಿ ಶೋ ವೇದಿಕೆ ಮೇಲೆ ಬಂದಂತಹ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾನು ಹಣವನ್ನು ಇಂದು ಕರೆಯುತ್ತಿಲ್ಲ ಕಳೆದ 30 ವರ್ಷಗಳಿಂದಲೂ ಕೂಡ ಕಳೆಯುತ್ತಾ ಬಂದಿದ್ದೇನೆ, ಆದರೆ ಅದನ್ನು ಕಳೆಯುತ್ತಿರುವುದು ನಿಮ್ಮನ್ನು … Read more

ರವಿಚಂದ್ರನ್ ಅವರು ಸಾಲ ಮಾಡಿ ಮನೆ ಮಾರಿರುವ ವಿಷಯ ಬಗ್ಗೆ ಅವರು ಪತ್ನಿ ಹೇಳಿದ್ದೇನು ಗೊತ್ತಾ?

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ತಾವು ಹುಟ್ಟಿ ಬೆಳೆದಿರುವ ಮನೆಯನ್ನು ಮಾಡಿರುವ ಕುರಿತಂತೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿಮಾಧ್ಯಮಗಳಲ್ಲಿ ಅಪಸ್ವರ ಎನಿಸುವಂತಹ ಗಾಳಿ ಸುದ್ದಿಗಳು ಹರಿದಾಡತೊಡಗಿದವು. ಆಗ ರವಿಚಂದ್ರನ್ ಅವರು ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ವೇದಿಕೆಯಲ್ಲಿ ಎಲ್ಲಾ ವಿಚೋರಗಳಿಗೆ ಪರದೆ ಎಳೆಯುವಂತೆ ಭಾವನಾತ್ಮಕವಾಗಿ ಮಾತನಾಡಿದ್ದು ಈಗ ಎಲ್ಲರಿಗೂ ಕಣ್ಣಂಚಿನಲ್ಲಿ ನೀರು ತರಿಸುವಂತೆ ಮಾಡಿದೆ. ಹೌದು ನಾನು ಮನೆ ಮಾರಿರುವುದು ನಿಜ ಹಲವಾರು ಸಿನಿಮಾಗಳಲ್ಲಿ ಸಾಲು ಸಾಲಾಗಿ ಸೋತಿದ್ದೇನೆ ಆದರೆ ಸೋತಿರುವುದು ನಿಮಗಾಗಿ. ನಾನು … Read more

error: Content is protected !!