ಆಡಿಯೋ ರಿಲೀಸ್ ಆದ ಮೇಲೆ ವೈಷ್ಣವಿ ಗೌಡ ಊಟ ತಿಂಡಿ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ ಎಂದ ವೈಷ್ಣವಿ ಗೌಡ ತಂದೆ. ವೈಷ್ಣವಿ ಗೌಡ ಅವರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತಂದೆ

ಆಡಿಯೋ ರಿಲೀಸ್ ಆದ ಮೇಲೆ ವೈಷ್ಣವಿ ಗೌಡ ಊಟ ತಿಂಡಿ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ ಎಂದ ವೈಷ್ಣವಿ ಗೌಡ ತಂದೆ. ವೈಷ್ಣವಿ ಗೌಡ ಅವರ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ತಂದೆ.. ವೈಷ್ಣವಿ ಗೌಡ ಅವರು ವಿದ್ಯಾಭರಣ ಎಂಬುವವರ ಜೊತೆ ವಿವಾಹವಾಗುವ ವಿಚಾರ ಮಾಡಿ ಮನೆಯಲ್ಲಿಯೇ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ಫೋಟೋಗಳು ವೈರಲ್ ಆಗುತ್ತಿದ್ದಂತೆಲೇ, ಅನಾಮಧೇಯ ಹೆಣ್ಣುಮಕ್ಕಳಿಬ್ಬರು ಆಡಿಯೋ ರಿಲೀಸ್ ಮಾಡಿದ್ದಾರೆ. ‘ನಾವು ವೈಷ್ಣವಿ ಗೌಡ ಅವರ ಜೀವನವನ್ನು ಹಾಳು ಮಾಡಲು ಕೊಡುವುದಿಲ್ಲ. ವೈಷ್ಣವಿಯವರು ತುಂಬಾ … Read more

ಇವನ ಜೊತೆ ಇನ್ನೂ ಮದುವೆ ಆಗೋಕೆ ಒಪ್ಪಿಗೆ ನೀಡಿಲ್ಲ ಎಂದ ವೈಷ್ಣವಿ ಗೌಡ ಒಂದೇ ದಿನದಲ್ಲಿ ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತಾ?

ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ ನಂತರ ಬೇರೆ ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ನಂತರ ಕನ್ನಡ ಕಿರುತರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮೂಲಕ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ವೈಷ್ಣವಿ ಗೌಡ ಅವರು ಯಾವಾಗ ಮದುವೆ ಆಗುತ್ತೀರಿ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ … Read more

error: Content is protected !!