ಮೋಸ ಮಾಡಿ ವೈಷ್ಣವಿ ಗೌಡ ಗೆ ಎಂಗೇಜ್ಮೆಂಟ್!ಮೋಸ ಹೋಗಿರುವುದು ವೈಷ್ಣವಿ ಗೌಡ ಅವರಿಗೆ ತಿಳಿದರೆ ಮುಖಕ್ಕೆ ಉಗಿಯುವುದು ಖಂಡಿತ..
ನಮಗೆಲ್ಲರಿಗೂ ತಿಳಿದಿರುವ ಹಾಗೆ ವೈಷ್ಣವಿ ಗೌಡ ಅವರು ಕರ್ನಾಟಕದ ಜನತೆಗೆ ಸನ್ನಿಧಿ ಎಂದೇ ಪರಿಚಿತರು. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಂಡಿರುವ ಇವರು ಸನ್ನಿಧಿಯ ಪಾತ್ರದಲ್ಲಿ ಅಭಿನಯಿಸಿದ್ದರು.ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧೆಯಾಗಿ ಮನೆ ಒಳಹೊಕ್ಕು ಒಳ್ಳೆಯ ಆಟವಾಡುತ್ತಾ ‘ನನಗೆ ಮದುವೆಯಾಗಬೇಕೆಂಬ ಆಸೆ ಇದೆ’ ಎಂದು ಹಲವು ಬಾರಿ ಹೇಳಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮದುವೆಗಾಗಿ ಬಹಳ ಆಫರ್ಸ್ ಬಂದಿತ್ತು.ಇತ್ತೀಚಿಗಷ್ಟೇ ‘ವೈಷ್ಣವಿ ಗೌಡ ಅವರು ವಿದ್ಯಾಭರಣ್ ಎಂಬುವವರ … Read more