ಜ್ಯೋತಿಷಿ ಮಾತನ್ನು ನಂಬಿ ಹಾವಿಗೆ ನಾಲಗೆಯನ್ನು ಕೊಡಲು ಹೋಗಿ ಆಸ್ಪತ್ರೆಗೆ ಸೇರಿದ ವ್ಯಕ್ತಿ. ನಂತರ ಏನಾಯ್ತು?

ಗೊಬಿಚೆಟ್ಟಿಪಾಳ್ಯಂ ನಿವಾಸಿ 52 ವರ್ಷದ ವ್ಯಕ್ತಿ ಒಬ್ಬ ತನ್ನ ಕನಸನ್ನು ನನಸು ಮಾಡಲು ಹೋಗಿ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಈ ವ್ಯಕ್ತಿಗೆ ಪ್ರತಿದಿನವೂ ಹಾವಿನ ಕನಸು ಬೀಳುತ್ತಿತ್ತಂತೆ. ಕನಸಿನಲ್ಲಿ ಹಾವು ಕಚ್ಚಿದಂತೆಯೇ ಕಂಡು ಬೆಚ್ಚಿ ಬೀಳುತ್ತಿದ್ದನಂತೆ. ನಾಗರ ದೋಷವಿರಬಹುದು ಎಂದು ಪರಿಗಣಿಸಿ, ವ್ಯಕ್ತಿಯು ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಬಳಿಯಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಿದ್ದನಂತೆ. ಈ ಕನಸಿಗೆ ಪರಿಹಾರಾರ್ಥವಾಗಿ ಜ್ಯೋತಿಷಿಗಳು ಹಾವಿನ ಪೂಜೆಯನ್ನು ನೆರವೇರಿಸುವಂತೆ ಹೇಳಿದ್ದಾರಂತೆ. ಅಲ್ಲದೆ ಈತನ ಪೂಜೆಗೊಲಿದ ಹಾವು ಹುತ್ತದಿಂದ ಹೊರ ಬಂದಾಗ ವ್ಯಕ್ತಿಯು ತನ್ನ ನಾಲಿಗೆಯನ್ನು ಸುಳಿದು … Read more

error: Content is protected !!