ನವೆಂಬರ್ 6, 2023: ಶ್ರೀ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಗಿಂದು ಸಂಪತ್ತು ಸಮೃದ್ಧಿ

Daily Horoscope Nov 06: ವೃಷಭ ರಾಶಿ: ಮಂಜುನಾಥನ ಅನುಗ್ರಹದಿಂದ ಈ ದಿನ ಅತ್ಯಂತ ಆಹಲ್ಲಾದಕರವಾಗಿ ಕೂಡಿರುತ್ತದೆ, ಮನೆಯವರೊಟ್ಟಿಗೆ ಹೆಚ್ಚಿನ ಸಮಯ ಕಳೆಯುವಿರಿ ಅನಿರೀಕ್ಷಿತ ಧನ ಲಾಭವಾಗಲಿದೆ, ಮಧ್ಯಾಹ್ನದ ಬಳಿಕ ಮೇಲಧಿಕಾರಿಗಳೊಂದಿಗೆ ಸಂಘರ್ಷಣಕ್ಕೆ ಇಳಿಯುವಿರಿ ತಾಳ್ಮೆಯಿಂದ ವರ್ತಿಸುವುದರಿಂದ ಅನಾಹುತಗಳನ್ನು ತಪ್ಪಿಸಬಹುದು, ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗುವ, ಪ್ರಮೋಷನ್ ಸಿಗುವ ಸಾಧ್ಯತೆಗಳು ಕಂಡುಬಂದಿದೆ. ಕಟಕ ರಾಶಿ: ಈ ದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ಎಂಥಾ ಕಷ್ಟಕರ ಕೆಲಸವಾದರೂ ಕೂಡ ಯಾರ ಸಹಾಯವನ್ನು ಪಡೆಯದೆ ಶ್ರದ್ದೆವಯಸಿ ಕಾರ್ಯ ನಿಷ್ಠೆಯನ್ನು ತೋರುವಿರಿ, … Read more

Ugadi Astrology: ಯುಗಾದಿಯಿಂದ ಅಕ್ಟೋಬರ್ವರೆಗೂ ಶನಿಯ ಆಶೀರ್ವಾದದಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ!

Horoscope ಗ್ರಹಗಳಲ್ಲಿ ಕರ್ಮದಾತನಾಗಿರುವ ಶನಿಯು(Shani) ತನ್ನ ರಾಶಿ ಪರಿವರ್ತನೆ ಮಾಡಿದಾಗಲಿಲ್ಲ ಕೆಲವಂದು ರಾಶಿಗಳ ಮೇಲೆ ಶುಭ ಪರಿಣಾಮ ಹಾಗೂ ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಅವರ ಕರ್ಮಕ್ಕನುಸಾರವಾಗಿ ಸಿಗುತ್ತದೆ. ಅದರಲ್ಲೂ ಈ ಯುಗಾದಿಯ ಶುಭದಿನದಂದು ಶನಿಯ ಪ್ರವೇಶ ಎನ್ನುವುದು ಐದು ರಾಶಿಗಳ ಮೇಲೆ ಅದೃಷ್ಟವನ್ನು ಬೀರಿದ್ದು ಆ ಐದು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ(Mesha Rashi); ಶನಿಯ ಆಶೀರ್ವಾದದಿಂದಾಗಿ ಸದಾ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇರುವ ಕಾರಣದಿಂದಾಗಿ … Read more

Astrology: ರಾಶಿ ಭವಿಷ್ಯ; ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಚ್ಚರವಾಗಿರಿ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಬದಲಾವಣೆಯಿಂದಾಗಿ ಕೆಲವೊಂದು ರಾಶಿಗಳಿಗೆ ಶುಭಫಲ ಹಾಗೂ ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲಗಳು ದೊರಕುತ್ತವೆ. ಅವುಗಳಲ್ಲಿ ಇಂದು ನಾವು ರಾಶಿ ಫಲಗಳನ್ನು ಸರಿಯಾಗಿ ಗಮನಿಸುವುದಾದರೆ ಕೆಲವು ದಿನಗಳ ಕಾಲ ಕೆಲವೊಂದು ರಾಶಿಯವರಿಗೆ ಆರ್ಥಿಕ(Financial Problem) ಪರಿಸ್ಥಿತಿಯಲ್ಲಿ ಕೊಂಚಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆಯಿದ್ದು ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ(Vrishabha Rashi); ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಹಿಂದಿನದ್ದು ನೆನಪು ಮಾಡಿಕೊಂಡು ಈಗ ಬದುಕಲು … Read more

ಜ್ಯೋತಿಷಿ ಮಾತನ್ನು ನಂಬಿ ಹಾವಿಗೆ ನಾಲಗೆಯನ್ನು ಕೊಡಲು ಹೋಗಿ ಆಸ್ಪತ್ರೆಗೆ ಸೇರಿದ ವ್ಯಕ್ತಿ. ನಂತರ ಏನಾಯ್ತು?

ಗೊಬಿಚೆಟ್ಟಿಪಾಳ್ಯಂ ನಿವಾಸಿ 52 ವರ್ಷದ ವ್ಯಕ್ತಿ ಒಬ್ಬ ತನ್ನ ಕನಸನ್ನು ನನಸು ಮಾಡಲು ಹೋಗಿ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಈ ವ್ಯಕ್ತಿಗೆ ಪ್ರತಿದಿನವೂ ಹಾವಿನ ಕನಸು ಬೀಳುತ್ತಿತ್ತಂತೆ. ಕನಸಿನಲ್ಲಿ ಹಾವು ಕಚ್ಚಿದಂತೆಯೇ ಕಂಡು ಬೆಚ್ಚಿ ಬೀಳುತ್ತಿದ್ದನಂತೆ. ನಾಗರ ದೋಷವಿರಬಹುದು ಎಂದು ಪರಿಗಣಿಸಿ, ವ್ಯಕ್ತಿಯು ಪರಿಹಾರಕ್ಕಾಗಿ ಜ್ಯೋತಿಷಿಯೊಬ್ಬರ ಬಳಿಯಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಿದ್ದನಂತೆ. ಈ ಕನಸಿಗೆ ಪರಿಹಾರಾರ್ಥವಾಗಿ ಜ್ಯೋತಿಷಿಗಳು ಹಾವಿನ ಪೂಜೆಯನ್ನು ನೆರವೇರಿಸುವಂತೆ ಹೇಳಿದ್ದಾರಂತೆ. ಅಲ್ಲದೆ ಈತನ ಪೂಜೆಗೊಲಿದ ಹಾವು ಹುತ್ತದಿಂದ ಹೊರ ಬಂದಾಗ ವ್ಯಕ್ತಿಯು ತನ್ನ ನಾಲಿಗೆಯನ್ನು ಸುಳಿದು … Read more

error: Content is protected !!