ಅಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡುತ್ತಿದ್ದ ಕಷ್ಟದ ಬಗ್ಗೆ ವಿನೋದ್ ರಾಜ್ ಮೌನ ಮುರಿದು ಹೇಳಿದ್ದೇನು?

Vinod Raj talk about D boss Darshan: ಈ ಒಬ್ಬ ನಟ ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕಾಗಿತ್ತು ಎಂಬುದಾಗಿ ಇಂದಿಗೂ ಕೂಡ ಪ್ರತಿಯೊಬ್ಬರೂ ಭಾವಿಸುತ್ತಾರೆ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಮೈಕಲ್ ಜಾಕ್ಸನ್ ಡ್ಯಾನ್ಸಿಂಗ್ ಕಿಂಗ್(Dancing King) ಎನ್ನುವುದಾಗಿ ಒಂದು ಕಾಲದಲ್ಲಿ ಕರೆಸಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರ ಬಗ್ಗೆ. ಚಿತ್ರರಂಗದ ಆರಂಭದಲ್ಲಿ ಅವರು ಬೆಳೆಯುತ್ತಿದ್ದ ರೀತಿ ನೋಡಿ ಪ್ರತಿಯೊಬ್ಬರೂ ಕೂಡ ಅವರ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಕುಣಿಸಿ ಮೆರೆದಾಡುತ್ತೆ ಎಂಬುದಾಗಿ ಭಾವಿಸಿದ್ದರು ಆದರೆ … Read more

ದರ್ಶನ್ ಅವರ ಮೇಲೆ ಚಪ್ಪಲಿ ಎಸೆತದ ಬಗ್ಗೆ ಮೊದಲ ಬಾರಿಗೆ ಮಾತಾಡಿದ ನಟ ವಿನೋದ್ ರಾಜಕುಮಾರ್ ಏನಂದ್ರು ಗೊತ್ತಾ, ಪಾಪ ಕಣ್ರೀ

Darshan about Talk vinodRajkumar: ಹೊಸಪೇಟೆಯಲ್ಲಿ ನಡೆದಿರುವಂತಹ ಕೃತ್ಯವನ್ನು ಎಲ್ಲರೂ ಕೂಡ ಖಂಡಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಈ ರೀತಿ ಅವಮಾನ ಆಗುವಂತಹ ಕಾರ್ಯವನ್ನು ಎಸಗಿರುವವನನ್ನು ನಿಜಕ್ಕೂ ಕೂಡ ಆ ತಪ್ಪಿತಸ್ಥನನ್ನು ಪೊಲೀಸರು ಸೆರೆಹಿಡಿದು ಸರಿಯಾದ ಶಿಕ್ಷೆ ನೀಡಲೇಬೇಕು ಎಂಬುದಾಗಿ ಎಲ್ಲರೂ ಕೂಡ ಆಗ್ರಹಿಸುತ್ತಿದ್ದಾರೆ. ಇಡೀ ಚಿತ್ರರಂಗವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲಕ್ಕೆ ನಿಂತು ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದರ … Read more

error: Content is protected !!