ಸಾಹಸಸಿಂಹ ವಿಷ್ಣುವರ್ಧನ್, ನಟಿ ಮಾಲಾಶ್ರೀ ಜೊತೆಯಲ್ಲಿ ಚಿತ್ರದಲ್ಲಿ ನಟಿಸಲು ಸಿದ್ಧವಿರಲಿಲ್ಲ. ಇದಕ್ಕೆ ಕಾರಣವೇನಾಗಿತ್ತು ಗೊತ್ತಾ?

ಸಂಪತ್ ಕುಮಾರನಾಗಿ ಚಿತ್ರರಂಗಕ್ಕೆ ಕಾಲಿಟ್ಟು, ‘ಸಾಹಸ ಸಿಂಹ’, ‘ಆಂಗ್ರಿ ಯಂಗ್ ಮ್ಯಾನ್’ ಬಿರುದುಗಳನ್ನು ಪಡೆದು, ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸೇರಿದಂತೆ ಸುಮಾರು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಚಂದನವನದ ಕಲಾವಿದರಿಗೆ ‘ಆಪ್ತಮಿತ್ರ’ನಾಗಿ, ಕುಟುಂಬಸ್ಥರು, ಸ್ನೇಹಿತರು, ನಂಬಿದವರಿಗೆ ‘ಆಪ್ತರಕ್ಷಕ’ನಾಗಿ, ಅಭಿಮಾನಿಗಳ ಅಡಿಯಲ್ಲಿ ‘ಮುತ್ತಿನ ಹಾರ’ವನ್ನು ಅರ್ಪಿಸಿದ್ದಾರೆ. ತೆರೆಯ ಮೇಲೆ ‘ಪ್ರೇಮೋತ್ಸವ’ವನ್ನೇ ಹರಿಸಿ, ‘ಹಬ್ಬ’ದ ವಾತಾವರಣ ಸೃಷ್ಟಿಸಿ, ‘ಕೋಟಿಗೊಬ್ಬ’ ಈ ‘ಹೃದಯವಂತ’ ಎನಿಸಿಕೊಂಡಿದ್ದಾರೆ. ‘ನಂಜುಂಡಿ ಕಲ್ಯಾಣ’ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡ ಮಾಲಾಶ್ರೀ ಅವರಿಗೆ ಚಾಣಾಕ್ಷ … Read more

ಗಂಧದಗುಡಿ ಸೆಟ್ಟಿನಲ್ಲಿ ನಿಜಕ್ಕೂ ರಾಜಕುಮಾರ್ ಮೇಲೆ ಗುಂಡು ಹಾರಿಸಿದ್ದು ಯಾರು ಗೊತ್ತಾ? ವಿಷ್ಣುವರ್ಧನ್ ಬಲಿ ಪಶು ಆಗಿದ್ದೇಕೆ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಾ.ರಾಜಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರದು ಬಹಳ ದೊಡ್ಡ ಹೆಸರು. ಸಿನಿಮಾರಂಗಕ್ಕೆ ಇವರಿಬ್ಬರ ಕೊಡುಗೆಯು ಅಪಾರ. ಇವರಿಬ್ಬರೂ ಪ್ರತ್ಯೇಕವಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಜನ ಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣು ವರ್ಧನ್ ಅವರು ಜೊತೆಯಾಗಿ ನಟಿಸಿದ್ದು ಗಂಧದಗುಡಿ ಎನ್ನುವ ಒಂದೇ ಒಂದು ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಅದೊಂದು ಘಟನೆ ನಡೆಯದೆ ಇದ್ದಿದ್ದರೆ ಇಬ್ಬರು ಜೊತೆಯಾಗಿ ನಟಿಸಿದ ಅದೆಷ್ಟು ಚಿತ್ರಗಳನ್ನು ನಾವು ಇಂದಿಗೂ ಮೆಲಕು ಹಾಕಬಹುದಿತ್ತು. ಆಗುತ್ತಾನೆ ನಾಗರಹಾವು ಚಿತ್ರದ … Read more

ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಪುನೀತ್ ಹೊರಡುವಾಗ ಯಾರೂ ಮಾತಾಡಿಸಿಲ್ಲ. ಯಾಕೆ ಗೊತ್ತಾ? ನಿಜಕ್ಕೂ ಬೇಸರದ ಸಂಗತಿ

ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ ಯಾವುದೇ ಸಭೆ ಸಮಾರಂಭ ಗಳಾಗಲಿ ಮದುವೆ ಮುಂಜಿ ಆಗಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದೆ ಮುಂದುವರಿಯುವುದಿಲ್ಲ. ಅಪ್ಪು ಅವರು ಕನ್ನಡಿಗರ ಮನದಲ್ಲಿ ಶಾಶ್ವತ ವಾದ ಜಾಗವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ನಿಂದ ಹಿಡಿದು ಸ್ವಾಮಿ ವಿವೇಕಾನಂದರ ತನಕ ಎಲ್ಲಾ ಸಾಧಕರು ಚಿಕ್ಕವಯಸ್ಸಿಗೆ ತಮ್ಮ ಜೀವವನ್ನು ಬಿಟ್ಟಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ಸಹ ಅಲ್ಪಾವಧಿಯಲ್ಲಿ ಬೃಹತ್ ಸಾಧನೆಗಳನ್ನು ಮಾಡಿ ನಮ್ಮನ್ನೆಲ್ಲ … Read more

error: Content is protected !!