ಕಣ್ಣೀರು ಹಾಕುವ ಕಥೆ, ಹೆಂಡತಿ ಮರಣ ಹೊಂದುತ್ತಾಳೆ ಎಂದು ತಿಳಿದು ಗಂಡ ಕೊನೇದಾಗಿ ಮಾಡಿದ್ದೇನು ಗೊತ್ತಾ?

Married couple Life Style ಒಂದು ಕಾಲದಲ್ಲಿ ಗಂಡ ಹೆಂಡತಿಯ ಸಂಬಂಧ ಎಂದರೆ ಪವಿತ್ರ ಸಂಬಂಧ ಎಂಬುದಾಗಿ ಭಾವಿಸಲಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಾಡರ್ನ್(Modern) ಜೀವನ ಶೈಲಿಯನ್ನು ಹೊಂದಿರುವ ದಂಪತಿಗಳ ನಡುವೆ ಅಂತಹ ಅವಿನಾಭಾವ ಸಂಬಂಧ ಈಗ ಉಳಿದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಅಂಥವರ ನಡುವಲ್ಲಿಯೂ ಕೂಡ ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ದಂಪತಿಗಳು ಮಾತ್ರ ವಿಶೇಷ ಹಾಗೂ ವಿಭಿನ್ನವಾಗಿ(Unique) ನಿಲ್ಲುತ್ತಾರೆ ಎಂದು ಹೇಳಬಹುದಾಗಿದೆ. ಇದು ಕೇರಳದ ರಮೇಶ್ ಅವರ … Read more

ಹೋಟೆಲ್ ರೂಂನಲ್ಲಿ ತನ್ನ ಪ್ರೇಯಸಿಯ ಜೊತೆಗೆ ಗಂಡ ಡಿಂಗ್ ಡಾಂಗ್ ಮಾಡುತ್ತಿದ್ದನ್ನು ನೋಡಿ ಅವನ ಹೆಂಡತಿ ಮಾಡಿದ್ದೇನು ಗೊತ್ತಾ?

Hotel Room: ಇತ್ತೀಚಿನ ದಿನಗಳಲ್ಲಿ ಮದುವೆಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿ ಹೋಗಿದೆ. ಗಂಡ ಇಲ್ಲದ ಹೆಂಡತಿ ಬೇರೆಯವರ ಜೊತೆಗೆ ಬೇಡದ ಸಂಬಂಧಗಳನ್ನು ಇಟ್ಟುಕೊಳ್ಳುವುದರ ಮೂಲಕ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಆಗಾಗ ಸುದ್ದಿಗಳಲ್ಲಿ ಕೇಳುತ್ತಲೇ ಇರುತ್ತೇವೆ. ಇಂದು ನಾವು ಹೇಳಲು ಹೊರಟಿರುವ ವಿಚಾರವು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ವ್ಯಾಪಾರಕ್ಕೆ ಹೋಗುತ್ತೇನೆ ಎಂಬುದಾಗಿ ತನ್ನ ಪತ್ನಿ ನೀಲಂ ಬಳಿ ಹೇಳಿ ದಿನೇಶ್ ಎನ್ನುವಾತ ಪ್ರೇಯಸಿಯ(Lover) ಜೊತೆಗೆ ಪ್ರವಾಸಕ್ಕೆ ಹೋಗಿದ್ದಾನೆ. ಪತ್ನಿಗೆ ಗೊತ್ತಿಲ್ಲದೆ ದಿನೇಶ್ ಈ … Read more

ಮದುವೆಯಾಗಿ 2ವರ್ಷ ಆದ್ರೂ ಸರಿಯಾಗಿ ಸುಖ ಕೊಡದ ಗಂಡ, ಕಾದು ಕಾದು ಸಾಕಾದ ಹೆಂಡ್ತಿಗೆ, ಕೊನೆಗೆ ಗೊತ್ತಾಯ್ತು ಈತನ ಅಸಲಿಮುಖ

Marriage Couples Family Story: ಸ್ನೇಹಿತರೆ ಒಂದು ಕಾಲದಲ್ಲಿ ಮದುವೆ ಎಂದರೆ ಪವಿತ್ರ ಬಂಧನ ಎನ್ನುವುದಾಗಿ ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅಥವಾ ಇತ್ತೀಚಿನ ವರ್ಷಗಳಲ್ಲಿ ಇದೊಂದು ಕೇವಲ ಹಣ ಮಾಡುವ ಬಿಸಿನೆಸ್(Business) ಆಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಸುವವರು ಕೂಡ ಕಮಿಷನ್(Commission) ಆಸೆಗಾಗಿ ಯಾರನ್ನೋ ಯಾರಿಗೆ ಗಂಟು ಹಾಕಿಬಿಡುತ್ತಾರೆ. ಇಂದಿನ ಲೇಖನಿಯಲ್ಲಿ ಕೂಡ ಇದೇ ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತಹ ಒಂದು ಘಟನೆಯ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಇಂತಹ ಘಟನೆಗಳಲ್ಲಿ … Read more

ನಟಿ ಉಮಾಶ್ರೀ ಅವರ ಬದುಕಿನ ಕಣ್ಣೀರ ಕಹಾನಿಯ ಬಗ್ಗೆ ಎಷ್ಟು ಜನರಿಗೆ ಗೊತ್ತು? ಇಲ್ಲಿದೆ ನೋಡಿ ನೀವು ಕೂಡ ಕಣ್ಣೀರು ಹಾಕ್ತಿರಾ.

ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ (Famous actress Umashree) ಅವರು ಕೇವಲ ಎರಡು ವರ್ಷದವರು ಇರಬೇಕಾದರೆ ಅವರ ತಂದೆ ತಾಯಿ ಇಬ್ಬರು ಕೂಡ ಮರಣ ಹೊಂದುತ್ತಾರೆ. ಆ ಚಿಕ್ಕ ಮಗುವನ್ನೇ ಕರೆದುಕೊಂಡು ಅವರ ದೊಡ್ಡಮ್ಮ ಬೆಂಗಳೂರಿಗೆ(Bangalore) ಬರುತ್ತಾರೆ. ಆ ಸಂದರ್ಭದಲ್ಲಿ ಕಾಲೇಜಿನಲ್ಲಿ ಓದುವಾಗ ಅವರ ಗೆಳತಿಯರಿಗೆ ಎಲ್ಲರಿಗೂ ಕೂಡ ಗೆಳೆಯರಿದ್ದರು ಆದರೆ ಅವರಿಗೆ ಇರಲಿಲ್ಲ ಹೀಗಾಗಿ ಅವರಲ್ಲಿ ಕೂಡ ಬಯಕೆ ಇತ್ತು. ಒಬ್ಬ ಹುಡುಗನ ಜೊತೆಗೆ ಪ್ರೀತಿ ಆರಂಭವಾಗಿ ಇಬ್ಬರೂ ಕೂಡ ಎಲ್ಲೆಂದರಲ್ಲಿ ಸುತ್ತಾಡಲು ಪ್ರಾರಂಭಿಸುತ್ತಾರೆ. … Read more

ಖ್ಯಾತ ನಟಿ ಭಾವನ ಅವರು ಇನ್ನು ಮದುವೆಯಾಗದೆ ಇರಲು ಕಾರಣ ಕೊನೆಗೂ ಸಿಕ್ತು ನೋಡಿ..

Actress Bhavana: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಣಿಯರಲ್ಲಿ ( Actress) ಒಬ್ಬರಾಗಿರುವಂತಹ ಭಾವನ ಅವರ ಕುರಿತಂತೆ ಒಂದು ವಿಚಾರವನ್ನು ಇಂದಿನ ಲೇಖನಿಯಲ್ಲಿ ಚರ್ಚಿಸಲು ಹೊರಟಿದ್ದೇವೆ. ಹೌದು ಮಿತ್ರರೇ ನಟಿ ಭಾವನ ಅವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ( Most Demanding ) ನಟಿಯರಲ್ಲಿ ಒಬ್ಬರಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ಡಾಲಿ ಧನಂಜಯ್ ನಟನೆಯ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಹೌದು … Read more

ಸಂಗಾತಿ ಬೇಕನಿಸುತ್ತೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ ಖ್ಯಾತ ನಟಿ.

Telugu actress Pragathi statement: ಈ ತಲೆಬರಹವನ್ನು ( Heading ) ನೋಡಿದ ಮೇಲೆ ಖಂಡಿತವಾಗಿ ಆ ನಟಿ ಯಾರಿರಬಹುದು ಎನ್ನುವುದಾಗಿ ನೀವು ತುಂಬಾನೇ ಕುತೂಹಲದಿಂದ ಕಾಯುತ್ತಿರುತ್ತೀರಿ. ಈ ರೀತಿ ಹೇಳಿಕೆ ನೀಡಿರುವುದು ಹಾಗೂ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಗತಿ ಅವರ ಕುರಿತಂತೆ. ಕ್ಯಾರೆಕ್ಟರ್ ಆರ್ಟಿಸ್ಟ್ ( Character Artist ) ಆಗಿ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಬಹು ಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದ … Read more

ಪ್ಯಾಂಟ್ ಜಾರಿದ್ದಕ್ಕೆ ಮಾಧ್ಯಮಗಳ ಮುಂದೆ ಹರಾಜ್ ಆಯಿತು ಈ ಕನ್ನಡದ ಖ್ಯಾತ ನಟಿಯ ಮರ್ಯಾದೆ.

genielia dsouza pant: ಭಾರತೀಯ ಚಿತ್ರರಂಗದ ನಟ ನಟಿಯರು ಏನೇ ಮಾಡಿದರು ಕೂಡ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಅದರಲ್ಲಿಯೂ ಇಂದು ನಾವು ಮಾತನಾಡಲು ಹೊರಟಿರುವುದು ಮಾಧ್ಯಮಗಳ ಮುಂದೆ ಪ್ಯಾಂಟ್ (Pant) ಜಾರಿದ್ದಕ್ಕೆ ಈಗ ಮುಜುಗರಕ್ಕೆ ಒಳಗಾಗಿರುವ ಕನ್ನಡದಲ್ಲಿ ನಟಿಸಿರುವಂತಹ ಖ್ಯಾತ ಬಾಲಿವುಡ್ (Bollywood) ನಟಿಯೊಬ್ಬರ ಕುರಿತಂತೆ. ಹೌದು ಗೆಳೆಯರೇ, ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ (Bollywood) ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಜೆನಿಲಿಯಾ ಡಿಸೋಜಾ ದೇಶಮುಖ್ ಅವರ ಕುರಿತಂತೆ. ಜೆನಿಲಯಾ ಮೊದಮೊದಲಿಗೆ … Read more

ಲಕ್ಷ ಲಕ್ಷ ಸ್ಯಾಲರಿ ಸಿಗುವ ಇಂಜಿನಿಯರಿಂಗ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿಕೊಂಡಿರುವ ಇಬ್ಬರು ಹೆಣ್ಣು ಮಕ್ಕಳು…ಇವರು ಮಾಡುತ್ತಿರುವ ಒಳ್ಳೆಯ ಆದಾಯದ ಕೃಷಿ ಯಾವುದು ಗೊತ್ತಾ?

Gagana megha inspirational story : ಆಧುನಿಕ ಯುಗದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ ಕೂಡಲೇ ಒಳ್ಳೊಳ್ಳೆ company, lab ಗಳನ್ನು ಅರಿಸಿಕೊಂಡು ಪಟ್ಟಣದತ್ತ ಮುಖ ಮಾಡಿ ನಿಲ್ಲುವವರು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತಾರೆ. ಇನ್ನು ಇಂಜಿನಿಯರಿಂಗ್(engeenering), ಮಾಸ್ಟರ್ಸ್ ಡಿಗ್ರಿ(master’s degree) ಕಂಪ್ಲೀಟ್ ಆದವರು, ನವಯುಗ ತಂತ್ರಜ್ಞಾನದ ಕಡೆಗೆ ಆಕರ್ಷಿತಗೊಳ್ಳುತ್ತಾರೆಯೇ ಹೊರತು, ವ್ಯವಸಾಯ ಭೂಮಿಯಲ್ಲಿ ಕೃಷಿ ಮಾಡಲು ಉತ್ಸಾಹ ತೋರುವುದಿಲ್ಲ. ಇಂತಹ ಕಾಲದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಎರಡು ಹೆಣ್ಣು ಮಕ್ಕಳ ಕೃಷಿ ಕತೆಯನ್ನು ಓದಿ. ಇಂಜಿನಿಯರಿಂಗ್ ಮುಗಿಸಿಯೂ ಕೂಡ ವ್ಯವಸಾಯದಲ್ಲಿ ತಮ್ಮನ್ನು … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

ಅನಾಥೇ ಎಂದು ಹೇಳಿಕೊಂಡು ನಾಲ್ಕು ಯುವಕರನ್ನ ಬುಟ್ಟಿಗೆ ಹಾಕಿಕೊಂಡು ಮದುವೆಯಾದ ಖತರ್ನಾಕ್ ಲೇಡಿ

Chennai ramganathapuram abhinaya : ತಾನು ಅನಾಥ ತನಗೆ ಯಾರು ಇಲ್ಲ ಹಿಂದಿಲ್ಲ ಮುಂದಿಲ್ಲ ಎಂದು ಹೇಳಿಕೊಂಡಿದ್ದ ಆಕೆ ನಾಲ್ಕೈದು ಮದುವೆಯನ್ನ ಇದೇ ಕಾರಣ ಮುಂದಿಟ್ಟುಕೊಂಡು ಆಗಿದ್ದಾಳೆ. ಆಕೆಯ ಮೇಲೆ ಅನುಕಂಪ ಮೂಡಿ ಯುವಕರು ಕೂಡ ಮದುವೆ ಆಗುತ್ತಿದ್ದರು ಮದುವೆಯಾಗಿ ಸಂಸಾರ ನಡೆಸುವ ಮೊದಲು ಆ ಮನೆಯಿಂದ ಹಣ ಆಭರಣ ದೋಚುವುದೇ ಆಕೆಯ ಕಾಯಕವಾಗಿತ್ತು. ಕೊನೆಗೂ ಪೊಲೀಸ್ ಬಂದಿ ಆಗಿರುವ ಆ ಖತರ್ನಾಕ್ ಲೇಡಿ ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಚೆನ್ನೈ ನ ಪಶ್ಚಿಮದ ತಾಂಬರಂ … Read more

error: Content is protected !!