ಕುಡಿದ ಮತ್ತಿನಲ್ಲಿ ರಾತ್ರಿ ಮಲಗಿದ್ದ ಹೆಂಡತಿ ಮತ್ತು ಮಗಳ ಮೇಲೆ ತಂದೆ ಮಾಡಿದ ಕೆಲಸವೇನು ನೋಡಿ! ತಂದೆಯ ಹೆಸರಿಗೆ ಕಳಂಕ ಈ ಮನುಷ್ಯ

ಈ ಘಟನೆ ಯಶವಂತಪುರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆತನಲ್ಲಿ ಎಂಥಹ ಕ್ರೌರ್ಯ ಇರಬಹುದು ನೋಡಿ. ತನ್ನ ಹೆಂದತಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ. ಈ ಮಹಾನುಭಾವನ ಹೆಸರು ಧನೇಂದ್ರ. ಚಿತ್ತೂರು ಮೂಲದ ಧನೇಂದ್ರ ಕೋಲಾರ ಮೂಲಕ ಅನಸೂಯಾ ಎಂಬವಳ ಜೊತೆ ಮದುವೆಯಾಗಿ 15 ವರ್ಷಗಳೇ ಆಗಿತ್ತು. ಇವರಿಗೆ 14 ವರ್ಷ ವಯಸ್ಸಿನ ಮಗಳೂ ಇದ್ದಳು. ಧನೇಂದ್ರ ಹಾಗೂ ಅನುಸೂಯ ದಂಪತಿ ಯಶವಂತಪುರದಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅನುಸೂಯ ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಆಗಾಗ ಚೀಟಿ … Read more

ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ 35 ವರ್ಷದ ಮಹಿಳೆ 21 ವರ್ಷ ಅರ್ಚಕನ ಜೋತೆ ಲವ್ವಿ ಡವ್ವಿ. ಆಮೇಲೆ ಮಧ್ಯರಾತ್ರಿ ಕಾಡಿನಲ್ಲಿ ಅರ್ಚಕ ಮಾಡಿದ್ದೇನು ಗೊತ್ತಾ

ಕೆಲವರು ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತೋ ಗೊತ್ತಿಲ್ಲ ತಾವು, ತಮ್ಮವರು, ತಮ್ಮ ಸಂಸಾರ ಅನ್ನೋದನ್ನ ಮರೆತು ಕೆಲವು ಸ್ವಾರ್ಥಕ್ಕೆ, ಪ್ರೀತಿ-ಪ್ರೇಮದ ಆಟಕ್ಕೆ ಬಲಿಯಾಗುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು ಇಂತಹ ಪರಿಸ್ಥಿತಿಯನ್ನು ತಂದುಕೊಳ್ಳುವುದು ಎಂಬುದೇ ಅಚ್ಚರಿ. ಇಲ್ಲೊಬ್ಬ ಹೆಂಗಸಿನ ಗತಿ ನೋಡಿ. ಮದುವೆಯಾಗಿ ಎರಡು ಮಕ್ಕಳಿದ್ದರೂ ಒಬ್ಬ ಯುವಕನ ಜೊತೆ ಪರಾರಿಯಾಗಿ, ಕೊನೆಗೆ ಆಕೆಯ ಸ್ಥಿತಿ ಹೇಗಾಗಿತ್ತು ಗೊತ್ತಾ?! ಹೌದು ಇಂತಹ ಒಂದು ವಿಚಿತ್ರ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ. ಆಕೆ 35 … Read more

ಗಂಡ ತೀರಿಕೊಂಡು 2 ವರ್ಷವಾದ ಮೇಲೆ ಮಗುವಿಗೆ ಜನ್ಮ ನೀಡಿದ ಪತ್ನಿ! ಇದು ಸಾಧ್ಯವಾಗದಿದ್ದರೂ ಹೇಗೆ

ಕೆಲವು ವಿಸ್ಮಯಗಳನ್ನು ಅಚ್ಚರಿಗಳನ್ನು ನಾವು ನಂಬಲೇ ಬೇಕು. ವಿಚಿತ್ರ ಆದರೂ ಸತ್ಯ ಅಂತೀವಲ್ಲ ಹಾಗೆ. ಪ್ರಪಂಚದಲ್ಲಿ ಏನು ನಡೆಯುತ್ತೆ ಅಂತ ಯಾರಿಗೂ ಊಹಿಸೋಕೆ ಸಾಧ್ಯವಿಲ್ಲ. ಉದಾಹರಣೆಗೆ ನೋಡಿ, ಗಂಡ ಹೆಂಡತಿ ಜೊತೆಯಲ್ಲಿಯೇ ಇರುವಾಗ ಮಗುವನ್ನ ಪಡೆಯುವುದು ಪ್ರಕೃತಿ ನಿಯಮ. ಆದರೆ ಇಲ್ಲೊಬ್ಬ ಮಹಿಳೆ ಪತಿ ತೀರಿಕೊಂಡ 2 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಾದರೆ ಅದು ಅವನ ಮಗುವೇ ಅಲ್ಲ ಬಿಡಿ ಎಂದು ಊಹಿಸಬಹುದು. ಆದರೆ 100 ಪ್ರತಿಶತ ಇದು ಅದೇ ದಂಪತಿಗಳ ಮಗು. ಇದು … Read more

ವೃತ್ತಿಯಲ್ಲಿ ಪ್ರಿನ್ಸಿಪಾಲ್ ಅದೇ ಶಾಲೆಯ ಶಿಕ್ಷಕಿ ಜೊತೆ ಈ ಚಪಲ ಚೆನ್ನಿಗರಾಯ ಎಂತ ಕೆಲಸ ಮಾಡ್ತಿದ್ದ ಗೊತ್ತಾ, ಬಯಲಾಯ್ತು ಈತನ ಅಸಲೀಮುಖ

ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಮೊದಲ ಗುರು ಆದರೆ ಶಿಕ್ಷಕ ಎರಡನೆಯ ಗುರು ಒಂದು ವೇಳೆ ವಿದ್ಯೆ ಕಲಿಸುವ ಗುರುವೇ ಕಾಮ ಪಿಶಾಚಿ ಆದರೆ ಒಂದು ಸಂಸ್ಥೆ ಅಲ್ಲಿ ಕಲಿಯುವ ವಿದ್ಯಾರ್ಥಿ ಹಾಗೂ ಶಿಕ್ಷಕಿಯ ಪಾಡೇನು ಆತನ ಮನವಿಯನ್ನು ಒಪ್ಪದ ಶಿಕ್ಷಕಿಯ ಜೀವನ ಹೇಗೆ ಅಂತ್ಯ ಆಗಿತ್ತು ಎನ್ನುವುದರ ಬಗ್ಗೆ ಮಾಹಿತಿಯೇ ಇಂದಿನ ಅಂಕಣ ಒರಿಸ್ಸಾದ ರಾಜ್ಯದ ಕಲಹಂಡಿ ಜಿಲ್ಲೆಯ ಮಹಾಲಿಂಗನ ಗ್ರಾಮದ ಸನ್ ಶೈನ್ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಸುತ್ತಮುತ್ತ ಒಳ್ಳೆಯ ಹೆಸರು ಇದ್ದು ಹಾಗಾಗಿ ಈ … Read more

30 ವರ್ಷ ವಯಸ್ಸಿಗೆ 10 ಪ್ರೈವೇಟ್ ಜೆಟ್ ಗಳ ಒಡತಿಯಾಗಿದ್ದಾಳೆ ಈ ಮಹಿಳೆ. ಇಷ್ಟು ಚಿಕ್ಕ ವಯಸ್ಸಿಗೆ ಈ ರೇಂಜ್ ಗೆ ಬೆಳೆದಿದ್ದು ಹೇಗೆ ಗೊತ್ತಾ

10 ಖಾಸಗಿ ವಿಮಾನದ ಒಡತಿ ಈ ಜೆಟ್ ಸೆಟ್ ಸಂಸ್ಥಾಪಕಿ; ಅಬ್ಬಾ ಎಂಥಾ ಸಾಧಕಿ ಈಕೆ!. ಸಾಧನೆ ಮಾಡುವ ಕನಸುಕಂಡರೆ ಸಾಲದು ಅದನ್ನು ನನಸಾಗಿಸುವ ಪ್ರಯತ್ನವನ್ನೂ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ಈ ಮಾತನ್ನ ಅಕ್ಷರಶಃ ನಿಜವಾಗಿಸಿ ಹಲವರಿಗೆ ಮಾದರಿಯಾದವರು ಕನಿಕಾ ಟೆಕ್ರಿವಾಲ್. ಆಕೆಯ ಬಗ್ಗೆ ಕೇಳಿದ್ರೆ ಎಂಥವರಿಗಾದರೂ ಉತ್ಸಾಹ ಪುಟಿಯುತ್ತೆ. 32 ರ ಹರೆಯದ ಕನಿಕಾ ಟೆಕ್ರಿವಾಲ್ ಇಂದು ಹತ್ತು ಖಾಸಗಿ ವಿಮಾನಗಳ ಒಡತಿ. ಈ ಸಾಧನೆಗೆ ಅವರ ಕನಸು ಹಾಗೂ … Read more

ಗಂಡನನ್ನು ಕಳೆದುಕೊಂಡು ಮಕ್ಕಳಿಗಾಗಿ ಜೀವನ ನಡೆಸುತ್ತಿದ್ದ ಒಂಟಿ ಮಹಿಳೆಯ ಉಸಿರನ್ನು ನಿಲ್ಲಿಸಿದ ಕೊ’ಲೆಗಡುಕರು

ಈಗಿನ ಕಾಲದಲ್ಲಿ ಮಹಿಳೆಯರು ಒಂಟಿಯಾಗಿ ಜೀವನ ನಡೆಸುವುದು ತುಂಬಾ ಕಷ್ಟ ಅದರಲ್ಲೂ ಕುಟುಂಬವನ್ನು ಸಾಗಿಸಿ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಂಡು ಜೀವನವನ್ನು ನಡೆಸುವುದು ತುಂಬಾ ಕಷ್ಟಕರ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಡಾಣನಹಳ್ಳಿ ಗ್ರಾಮದ ಪುಷ್ಪಲತಾ ಎಂಬ ಮಹಿಳೆ ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದಳು. ಆದರೆ ಇದ್ದಕ್ಕಿದ್ದಂತೆ ಪುಷ್ಪಲತಾ ತನ್ನ ಮನೆಯಲ್ಲಿ ಕೊನೆಯ ಉಸಿರು ಬಿಟ್ಟಿದ್ದು.. ಇವರ ಸಾ’ವಿನ ಹಿಂದೆ ಹಲವಾರು ಅನುಮಾನಗಳು ಕೂಡ ಹುಟ್ಟಿವೆ. ಪುಷ್ಪಲತಾ ಒಳಗೊಂಡ ಸುಮಾರು ಐವತ್ತು ವರ್ಷಗಳ ಹಿಂದೆ ತೀರಿಕೊಂಡಿದ್ದ ಗಂಡ … Read more

ಈ ರಾಜ್ಯದಲ್ಲಿ ಗಂಡಸಿಗೆ ಸುರಕ್ಷತೆ ಇಲ್ಲ. ಗಂಡನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸ್ತಾರೆ; ಈ ಪದ್ದತಿ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ !

ದೇಶದಲ್ಲಿ ಯಾವ ಯಾವ ಪದ್ದತಿಯಲ್ಲಿ, ಯಾವ ಯಾವ ಸಂಪ್ರದಾಯಗಳ ಪ್ರಕಾರ ಮದುವೆಯಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮದುವೆ ಸಂಪ್ರದಾಯಗಳು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಅದು ಬಿಡಿ. ಈ ಸ್ಥಳದಲ್ಲಿ ಮದುವೆ ಅಂದ್ರೆನೇ ವಿಚಿತ್ರ. ಇಲ್ಲಿ ಗಂಡು ಹೆಣ್ಣನ್ನು ಮಾತನಾಡಿ ಮದುವೆ ಮಾಡುವುದಲ್ಲ. ಗಂಡನ್ನು ಅಪಹರಿಸಿ ತಂದು ಮದುವೆ ಮಾಡುವುದು. ಯುವತಿಯನ್ನು ಅಪಹರಿಸುವುದನ್ನು ನೋಡಿದ್ಡೇವೆ, ಇದ್ಯಾವುದಪ್ಪ ಯುವಕನನ್ನೇ ಅಪಹರಿಸುವುದು ಅಂತಾನಾ? ಬನ್ನಿ ಈ ಬಗ್ಗೆ ಘಟನೆ ಬಗೆ ಇನ್ನಷ್ಟು ತಿಳಿಯೋಣ. ಉತ್ತರ ಭಾರತದ ಬಿಹಾರದ … Read more

ಹಾಲು ಮಾರುವ ಸಾಮಾನ್ಯ ಮಹಿಳೆ ಬ್ಯಾಂಕಿನಲ್ಲಿ ಸಾಲ ಕೇಳಿದಾಗ ಬ್ಯಾಂಕ್ ಮ್ಯಾನೇಜರ್ ಮಾಡಿದ ಕೆಲಸವೇನು ಗೊತ್ತಾ

ಶ್ಯಾಮಲಾ ಎಂಬ ಮಹಿಳೆ ಬಡ ಕುಟುಂಬದಲ್ಲಿ ಹುಟ್ಟು ಬೆಳೆದವಳು. ವಿದ್ಯಾಭ್ಯಾಸ ಕಲಿಯದೆ ವ್ಯವಸಾಯ ಮತ್ತು ಹಾಲು ಮಾರುವ ವ್ಯಾಪಾರವನ್ನು ಶುರು ಮಾಡಿದ್ದಳು. ಹೊಸ ವ್ಯಾಪಾರವನ್ನು ಶುರು ಮಾಡಲು ಶ್ಯಾಮಲಾಗೆ ಎರಡು ಲಕ್ಷ ರೂಪಾಯಿ ಸಾಲ ಬೇಕಿತ್ತು. ತನ್ನ ಆಪ್ತರ ಬಳಿ ಶ್ಯಾಮಲಾ ಸಾಲವನ್ನು ಕೇಳಲು ಶುರು ಮಾಡಿದಳು. ಆಗ ಶ್ಯಾಮಲಾಳ ಆಪ್ತನೊಬ್ಬ ಬ್ಯಾಂಕ್ ಗೆ ಹೋದರೆ ನಿನಗೆ ಬೇಕಾದಷ್ಟು ಸಾಲ ಕೊಡುತ್ತಾರೆ ಎಂದು ಸಲಹೆ ಕೊಡುತ್ತಾನೆ. ಸ್ನೇಹಿತನ ಮಾತನು ಕೇಳಿ ಶ್ಯಾಮಲಾ ಬ್ಯಾಂಕ್ ಗೆ ಹೋಗುತ್ತಾಳೆ. ಬ್ಯಾಂಕ್ … Read more

ಕೈತುಂಬಾ ಹಣ ಸಂಪಾದಿಸುತ್ತಾನೆ ಎಂದು ಇಂಜಿನಿಯರ್ ನನ್ನು ಮದುವೆಯಾದ ಯುವತಿ. ಮದುವೆಯಾದ ಮೇಲೆ ಗಂಡನ ಅಸಲಿ ಮುಖವಾಡ ತಿಳಿದು ದೇವರ ಪಾದ ಸೇರಿಕೊಂಡ ನತದೃಷ್ಟ ತಾಯಿ ಮತ್ತು ಮಗು

ಒಂದು ಹೆಣ್ಣಿಗೆ ಮದುವೆಆಯುತು ಎಂದರೆ ಆಕೆ ತನ್ನ ಮುಂದಿನ ಜೀವನವನ್ನು ಗಂಡನೊಂದಿಗೆ ಕಳೆಯಬೇಕು. ಕಷ್ಟವೂ ಸುಖವೂ ಆತನೊಂದಿಗೇ ಜಿವನ ಸಾಗಿಸಬೇಕು. ಆದರೆ ಸಾಕಷ್ಟು ನಮ್ಮ ಲೆಕ್ಕಾಚಾರ ತಪ್ಪಾಗುತ್ತದೆ. ತಂದೆ ತಾಯಿಯಂದಿರೂ ಕೂಡ ಮಗಳ ಮದುವೆಯಾದರೆ ಸಾಕು, ಜವಾಬ್ದಾರಿ ಕಳೆದುಕೊಂಡರೆ ಸಾಕು ಅಂತ ಮಗಳ ಮದುವೆ ಮಾಡಿ ಮುಗಿಸುತ್ತಾರೆ. ಆದರೆ ಅದರ ಪರಿಣಾಮವನ್ನು ಅನುಭವಿಸುವವರು ಮಾತ್ರ ಹೆಣ್ಣು ಮಕ್ಕಳು! ನಿಖಿತಾ ಎನ್ನುವ ಹೆಣ್ಣು ಮಗಳು ಗಂಡನ ಕಾಟವನ್ನು ತಾಳದೆ ಇಹಲೋಕ ತ್ಯಜಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ … Read more

ಸುರಸುಂದರಿ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಿದ ಮಗ ಆದರೆ ಮಹಾತಾಯಿ ತನ್ನ ಮಗನಿಗೆ ಮಾಡಿದ್ದೇನು ಗೊತ್ತಾ?

ತಾಯಿಯೇ ದೇವರು, ತಾಯಿಯೇ ಮೊದಲ ಗುರು. ತನ್ನ ಮಕ್ಕಳ ಭವಿಷ್ಯಕ್ಕಾಗಿ ಅವರ ಏಳ್ಗೆಗಾಗಿ ಆಕೆ ಪಡುವ ಕಷ್ಟ ಅಷ್ಟಿಷ್ಟಲ್ಲ. ತನ್ನ ಜೀವನಪರ್ಯಂತ ಮಕ್ಕಳಿಗಾಗಿಯೇ ದುಡಿಯುತ್ತಾಳೆ. ಮಕ್ಕಳಿಗಾಗಿಯೇ ಹಂಬಲಿಸುತ್ತಾಳೆ. ಆದರೆ ಬೆಳೆಯುತ್ತಿದ್ದ ಹಾಗೆ ಅದೆಷ್ಟೋ ಮಕ್ಕಳು ತಾಯಿಯ ತ್ಯಾಗವನ್ನೇಲ್ಲಾ ಮರೆತು ಕೇವಲ ಸ್ವಾರ್ಥದಿಂದ ಬದುಕುತ್ತಾರೆ. ಅಮ್ಮ ಅಪ್ಪ ಅನ್ನುವ ಭಾವನೆಯೇ ಇಲ್ಲದೇ ತಾನು ತನ್ನ ಹೆಂಡತಿ, ಮಕ್ಕಳು ಅಂತವೇ ಬದುಕುತ್ತಾರೆ. ಅಂತಹ ಒಂದು ಕರುಣಾಜನಕ ಘಟನೆಯೊಂದನ್ನು ನಾವಿಂದು ಹೇಳುತ್ತೇವೆ. ಆಕೆಯ ಹೆಸರು ಸುಮತಿ.ತನ್ನ ಇಪ್ಪತೈದನೇ ವಯಸ್ಸಿನಲ್ಲಿಯೇ ಮದುವೆಯಾಗಿ, ವರ್ಷದಲ್ಲಿಯೇ … Read more

error: Content is protected !!