ರಾತ್ರಿಯಿಡೀ ಗಂಡನ ಶವದ ಮುಂದೆ ಕೂತು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ. ಬೆಳಿಗ್ಗೆ ಆದ ಮೇಲೆ ಗೊತ್ತಾಯ್ತು ನೋಡಿ ಹೆಂಡತಿಯ ಅಸಲಿ ಸತ್ಯ

ಈಗಿನ ಕಾಲ ಹೇಗಿದೆ ಎಂದರೆ ನಮ್ಮ ಮನೆಯವರನ್ನೇ ನಾವು ನಂಬಲಾಗದ ಪರಿಸ್ಥಿತಿ. ತಂದೆ ತಾಯಿ ಮಕ್ಕಳನ್ನು ನಂಬಲಿಕ್ಕೆ ಆಗೋದಿಲ್ಲ, ಹೆಂಡತಿ ಗಂಡನನ್ನು ಮತ್ತು ಗಂಡ ಹೆಂಡತಿಯನ್ನು ನಂಬೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿದೆ.ಈ ಪರಿಸ್ಥಿತಿಗೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕಾರಣ. ಇದೀಗ ವಿಜಯಪುರದಲ್ಲಿ ಪೊಲೀಸರು ಇಂತಹದ್ದೇ ಒಂದು ಘಟನೆಯನ್ನು ಭೇದಿಸಿದ್ದಾರೆ. ಈ ಘಟನೆಯನ್ನು ತನಿಖೆ ನಡೆಸಿದ ಮೇಲೆ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದೇ ಜೂನ್ 8 ನೇ ತಾರೀಕಿನಂದು ವಿಜಯಪುರದ 40 ವರ್ಷ ವಯಸ್ಸಿನ … Read more

ಬೆಟ್ಟದಿಂದ ಜಿಗಿದು ಸಾ’ಯು’ತ್ತೇನೆ ಎಂದು ಹೊರಟ ಹುಡುಗಿಯ ಮನ: ಪರಿವರ್ತಿಸಿದ ಪೊಲೀಸ್ ಅಧಿಕಾರಿ! ಹೇಗೆ ಗೊತ್ತಾ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ಜೀವನದಲ್ಲಿ ಏನನ್ನೋ ಕಳೆದುಕೊಂಡ ಹುಡುಗಿಯೊಬ್ಬಳು ಸಾಯಲು ಹೊರಟು ಮತ್ತೆ ಅವಳನ್ನು ಮನ:ಪರಿವರ್ತಿಸಿ ಪೊಲೀಸ್ ಇನ್ಸೆಕ್ಟರ್ ಹಿಂತಿರುಗಿ ಕರೆದುಕೊಂಡ ಬಂದ ಘಟನೆ ಕೇರಳದಲ್ಲಿ ನಡೆದಿದೆ. ಸಿನಿಮಾ ಶೈಲಿಯಲ್ಲಿ ಘಟನೆ ಸುಖಾಂತ್ಯವಾಗಿದೆ. ಇಲ್ಲಿದೆ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ. ಇಂದು ಸಾಕಷ್ಟು ಯುವಜನತೆ ತಪ್ಪುದಾರಿಯನ್ನ ಹಿಡಿಯುವುದು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಕಾಮನ್ ಆಗಿದೆ. ವಿದ್ಯೆ ಬುದ್ದಿ ಇದ್ರೂ ಯವುದೊ ಒಂದು ಹಂತದಲ್ಲಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಡುತ್ತಾರೆ. ಹೀಗೆ ಸಾಯಲು ಹೊರಟ ಯುವತಿ ಕೇರಳ ಮೂಲದ ಇಡುಕ್ಕಿಯ ಆದಿಮಲಿ … Read more

ಸ್ವಯಂ ವಿವಾಹವಾದ ಭಾರತದ ಮೊಟ್ಟ ಮೊದಲ ಮಹಿಳೆ. ಈಕೆಯ ಸ್ವಯಂ ವಿವಾಹದ ಫೋಟೋಗಳು ಇಲ್ಲಿವೆ ನೋಡಿ

ಜಗತ್ತಿನಲ್ಲಿ ಸೆವೆನ್ ವಂಡರ್, ಅಂದ್ರೆ ಏಳು ಅಚ್ಚರಿಗಳಿವೆ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದ್ರೆ ಈ ವಂಡರ್ ಗಳನ್ನ ಲೆಕ್ಕ ಹಾಕೋದಕ್ಕೇ ಸಾಧ್ಯವಿಲ್ಲ. ಭಾರತೀಯ ಪದ್ದತಿಯಲ್ಲಿ ಮದುವೆಗೆ ಬಹಳ ಮಹತ್ವದ ಸ್ಥಾನವಿದೆ. ಹುಡುಗ ಹುಡುಗಿ ಮೆಚ್ಚಿ ಸಪ್ತಪದಿ ತುಳಿದು ಜೀವನಪರ್ಯಂತ ಜೊತೆಗೆ ಜೀವನ ಸಾಗಿಸುವ ನಿರ್ಧಾರ ಮಾಡ್ತಾರೆ. ಇಂಥ ಮದುವೆ ಒಂದುಕಡೆಯಾದರೆ, ಇನ್ನೊಂದು ಸಲಿಂಗಕಾಮಿಗಳು ಅಥವಾ ಗೇಗಳ ವಿವಾಹ. ಇದೀಗ ಈ ಮದುವೆಯನ್ನೂ ಕೂಡ ಲೀಗಲ್ ಮಾಡಲಾಗಿದ್ದು ಹುಡುಗ ಹುಡುಗನನ್ನು ಹುಡುಗಿ ಹುಡುಗಿಯನ್ನೇ … Read more

ತನ್ನ ಗಂಡನ ಕಥೆ ಮುಗಿಸೋಕೆ ಈಕೆ ಕೊಟ್ಟ ಹಣವೆಷ್ಟು ಗೊತ್ತಾ! ಅಬ್ಬಬ್ಬಾ ಎಂತಹ ಪತಿವ್ರತೆ

ಇಂದು ಹಣಕ್ಕೆ ಇರುವಷ್ಟು ಮೌಲ್ಯ ಯಾವ ಸಂಬಂಧಕ್ಕೂ ಇಲ್ಲ. ಯಾಕಂದ್ರೆ ಹಣವೊಂದಿದ್ದರೆ ಸಾಕು ಹೇಗಾದರೂ ಜೀವನ ಮಾಡಬಹುದು ಅನ್ನೋದು ಹಲವರ ತಲೆಯಲ್ಲಿ ಇರುವ ವಿಚಾರ. ಹಾಗಾಗಿ ಸಂಬಂಧಗಳಿಗಿಂತ ಹಣಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಇದಕ್ಕಾಗಿ ಗಂಡ, ಹೆಂಡತಿಯನ್ನು ಹೆಂಡತಿ ಗಂಡನನ್ನ ಅಥವಾ ಹತ್ತಿರದ ಸಂಬಂಧಿಗಳನ್ನು ಕಳೆದುಕೊಳ್ಳುವುದು ಅಥವಾ ಬೆದರಿಕೆ ಒಡ್ಡುವುದು ಇಂಥ ವಿಚಾರಗಳು ಸಹಜವಾಗಿಬಿಟ್ಟಿದೆ. ಇಲ್ಲಿ ನೋಡಿ ಗಂಡನ ಆಸ್ತಿಗಾಗಿ, ತನ್ನ ಸಾಲವನ್ನೆಲ್ಲ ತೀರಿಸಿ ಕೊಳ್ಳಬೇಕು ಎನ್ನುವ ಇರಾದೆಯಿಂದ ಗಂಡನನ್ನ ಮುಗಿಸಲು ಸುಪಾರಿಯನ್ನು ಕೊಟ್ಟಿದ್ದಳು ಬೆಂಗಳೂರಿನ ಈ … Read more

ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ಕ್ಷಣವೇ ಯಮಲೋಕದ ದಾರಿ ಹಿಡಿದ ಗೃಹಿಣಿ. ಮನ ಕಲಕುತ್ತೆ ಈಕೆಯ ಕಣ್ಣೀರ ಕಥೆ

ಹೆಣ್ಣು ಮಕ್ಕಳು 18 -19 ವರ್ಷಕ್ಕೆ ಮದುವೆಯಾಗುವುದು ನಂತರ ಗಂಡನ ಮನಿಗೆ ಹೋಗಿ ಸಂಸಾರ ಮಾಡೋಕೆ ಆಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ರೀತಿಯ ಘಟನೆಗಳು ತುಂಬಾನೇ ಕೇಳಿಬರುತ್ತಿವೆ. ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಗಂಡನ ಮನೆಗೆ ಹೋಗಿ ಬದುಕು ನಡೆಸುವುದುಕ್ಕೆ ದಾರಿ ತಿಳಿಯದೆ ಬಾವಿಯಲ್ಲಿರುವ ಕಪ್ಪೆಯಂತೆ ಹಿಂದೆ ಮುಂದೆ ತಿಳಿಯದೆ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಪೂಜಾ ಎಂಬ … Read more

ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿನಲ್ಲಿ ಯಮಲೋಕ ಸೇರಿಕೊಂಡ ಎಂಜಿನಿಯರ್ ಮಹಿಳೆ. ಈಕೆ ಕೊನೆಯದಾಗಿ ಬರೆದಿಟ್ಟಿದ್ದ ಪತ್ರದಲ್ಲಿ ಸಿಕ್ಕಿದೆ ಸ್ಫೋಟಕ ಮಾಹಿತಿ

ದೇವರು ಮನುಷ್ಯನನ್ನು ಹುಟ್ಟಿಸಿ ಭೂಲೋಕವನ್ನು ಅನುಭವಿಸು ಎಂದು ಬಿಟ್ಟ. ಆದರೆ ಕೆಲವು ಮನುಷ್ಯರು ಅರ್ಧಕ್ಕೆ ತಮ್ಮ ಜೀವನದ ಪಯಣವನ್ನು ಮುಗಿಸಿ ಆ ದೇವರ ಬಳಿ ಸೇರಿಕೊಂಡು ಬಿಡುತ್ತಾರೆ. ತಮ್ಮ ಜೀವವನ್ನು ತಾವೇ ಕೊನೆಗೊಳಿಸುವುದು ದೇವರಿಗೆ ಮೋಸ ಮಾಡಿದಂತೆ. ದಿನೇ ದಿನೇ ಆತ್ಮಹ’ತ್ಯೆ’ ಕೇಸ್ ಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ನವವಿವಾಹಿತೆಯರು ಈ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಘಟನೆಗಳು ಜಾಸ್ತಿ ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದ ನವವಿವಾಹಿತ ಮಹಿಳೆ ನೇ’ಣು’ ಬಿಗಿದುಕೊಂಡು ಸಾ’ವ’ನ್ನಪ್ಪಿದ ದುಃಖಕರ ಘಟನೆ … Read more

ಗಂಡನ ಮನೆಯಲ್ಲಿ 19 ವರ್ಷ ವಯಸ್ಸಿನ ನವವಿವಾಹಿತೆಯ ಅನುಮಾನಾಸ್ಪದ ಸಾ ವು! ಕೈ ಮೇಲೆ ಗಾಯ ಬಲಕಿವಿ ಮಾಯ

ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮನೆಯವರನ್ನು ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗೋದು, ನಂತರ ಗಂಡನ ಮನೆಗೆ ಹೋಗಿ ಎಡವಟ್ಟು ಮಾಡಿಕೊಳ್ಳುವುದು. ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ನಮ್ಮ ರಾಜ್ಯದಲ್ಲಿ ಕೂಡ ಇಂಥ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ಓದುವ ವಯಸ್ಸಿನ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋಗಿ ಅನುಮಾನಾಸ್ಪದವಾಗಿ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆ ತುಂಬಾ ನಿಗೂಢ ಮತ್ತು ಅನುಮಾನಸ್ಪದ ಅಂಶಗಳಿಗೆ ಎಡೆಮಾಡಿಕೊಡುತ್ತಿದೆ. ಅನುಷಾ ಎಂಬ ಹುಡುಗಿ ವಿಷ್ಣುಪ್ರಿಯ ಕಾಲೇಜಿನಲ್ಲಿ ಬಿಬಿಎಂ … Read more

ಬದುಕಿರುವ ಯುವತಿಯನ್ನು ಇನ್ನಿಲ್ಲ ಎಂದು ಘೋಷಿಸಿದ ವೈದ್ಯರು! ಸತ್ಯ ತಿಳಿದ ತಕ್ಷಣವೇ ಎಚ್ಚೆತ್ತ ಪಾಲಕರು

ವೈದ್ಯೋ ನಾರಾಯಣೋ ಹರಿ ಎಂದು ಶ್ಲೋಕವಿದೆ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಈ ಸಮಾಜದಲ್ಲಿ ಜನರ ಸೇವೆಗೆ ಅಂಥ ಕೆಲಸ ಮಾಡುವ ವೈದ್ಯರೂ ಇದ್ದಾರೆ ಮತ್ತು ಹಣಕ್ಕೋಸ್ಕರ ಕೆಲಸ ಮಾಡುವ ವೈದ್ಯರು ಕೂಡ ಇದ್ದಾರೆ. ಪ್ರೈವೇಟ್ ಹಾಸ್ಪಿಟಲ್ ಗಳಲ್ಲಿ ಚಿಕ್ಕಚಿಕ್ಕ ಚಿಕಿತ್ಸೆಗೆ ಲಕ್ಷ ಲಕ್ಷಗಟ್ಟಲೆ ಹಣ ತೆಗೆದುಕೊಂಡು ಬಡವರ ಜೀವನವನ್ನು ಕಷ್ಟಕರವಾಗಿಸುತ್ತಿದ್ದಾರೆ. ಈಗಿನ ಕಾಲದಲ್ಲಿ ಹಾಸ್ಪಿಟಲ್ ಗೆ ಹೋಗೋಕೆ ಜನ ಭಯ ಪಡುತ್ತಿದ್ದಾರೆ. ಹೈದ್ರಾಬಾದ್ ನ ಜಹೀರಾಬಾದ್ ನಲ್ಲಿ ನಡೆದ ಘಟನೆ ಇದೀಗ ಪ್ರತಿಯೊಬ್ಬರನ್ನು ಬೆಚ್ಚಿಬೀಳಿಸುವಂತಿದೆ. ಅರ್ಚನಾ … Read more

SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದರೂ ಕೂಡ ಹೆದರಿ ವಿದ್ಯಾರ್ಥಿನಿ ಆ’ತ್ಮ’ಹತ್ಯೆ ಮಾಡಿಕೊಂಡಿದ್ದೇಕೆ

ಪರೀಕ್ಷೆಯಲ್ಲಿ ಫೇಲ್ ಆದೆ ಅಂತಲೋ, ನಿರೀಕ್ಷೆಯ ಮಟ್ಟಕ್ಕೆ ಮಾರ್ಕ್ಸ್ ಬರಲಿಲ್ಲ ಅಂತಲೋ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವ ಸ್ಥಿತಿ ಮತ್ತೆ ಮತ್ತೆ ನಿರ್ಮಾಣವಾಗುತ್ತಲೆ ಇರುತ್ತದೆ. ಈ ಬಗ್ಗೆ ಎಷ್ಟೇ ಬುದ್ಧಿವಾದ ಹೇಳಿದರೂ, ಪರೀಕ್ಷೆಯಲ್ಲಿ ಎಷ್ಟೇ ಬದಲಾವಣೆಗಳನ್ನು ತಂದರೂ ಮನಸ್ಸು ವೀಕ್ ಇರುವ ವಿದ್ಯಾರ್ಥಿಗಳು ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಇನ್ನು ಬೋರ್ಡ್ ಎಕ್ಸಾಂ ಗಳಲ್ಲಿ ಫೇಲ್ ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಹುಡುಗಿ ಪ್ರಥಮ ಪಿಯುಸಿಯಲ್ಲಿಯೇ ತಾನು ಫೇಲ್ ಆಗಿಬಿಡಬಹುದು ಎನ್ನುವ ಭಯಕ್ಕೆ ಪರೀಕ್ಷೆಯನ್ನೂ … Read more

ತನ್ನನ್ನೇ ತಾನು ಮದುವೆಯಾಗಿ ಎರಡು ವಾರ ಗೋವಾಗೆ ಹನಿಮೂನ್ ಗೆ ಹೋಗಲು ನಿರ್ಧರಿಸಿದ ಯುವತಿ. ಅಯ್ಯೋ ಎಂತಾ ಕಾಲ ಬಂತಪ್ಪ

ಗಂಡು-ಗಂಡು, ಗಂಡು ಹೆಣ್ಣು ಮತ್ತು ಹೆಣ್ಣು- ಹೆಣ್ಣು ಪ್ರೀತಿಸಿ ಮದುವೆಯಾಗಿರುವ ಘಟನೆಗಳನ್ನು ನಾವು ಕೇಳಿದ್ದೇವೆ ಆದರೆ ಮೊದಲ ಬಾರಿ ಒಂದು ಹೆಣ್ಣು ತನ್ನನ್ನು ತಾನೇ ಪ್ರೀತಿಸಿ ಸ್ವಯಂ ವಿವಾಹವಾಗಿ ಹನಿಮೂನ್ ಗೆ ತೆರಳುತ್ತಿರುವ ವಿಷಯ ಮೊದಲ ಬಾರಿಗೆ ಕೇಳಿ ಬರುತ್ತಿದೆ. ನಮ್ಮ ಭಾರತ ದೇಶದಲ್ಲಿ ಇಂಥ ಘಟನೆಗಳು ನಡೆಯುವುದು ತುಂಬಾ ವಿರಳ. ಆಧುನಿಕ ಯುಗದಲ್ಲಿ ಇನ್ನೂ ಏನೇನು ಹೊಸ ಹೊಸ ಪದ್ಧತಿಗಳು ಬರುತ್ತೋ ಆ ಪರಮಾತ್ಮನಿಗೇ ಗೊತ್ತು. ಗುಜರಾತ್ ಮೂಲದ ಕ್ಷಮಾ ಬಿಂದು ಎಂಬ 24 ವರ್ಷದ … Read more

error: Content is protected !!