ಎಲೆಕೋಸಿನಿಂದ ಶರೀರಕ್ಕೆ ಎಷ್ಟೊಂದು ಲಾಭಗಳಿವೆ ನೋಡಿ

ಎಲೆಕೋಸನ್ನು ಸಾಮಾನ್ಯವಾಗಿ ಎಲ್ಲರೂ ಅಷ್ಟು ಇಷ್ಟ ಪಡುವುದಿಲ್ಲ. ನಾವು ತಿನ್ನುವ ತರಕಾರಿಗಳಲ್ಲಿ ಎಲೆಕೋಸು ಸಹ ಒಂದಾಗಿದೆ. ಈ ತರಕಾರಿಯನ್ನು ಅಡುಗೆ ಮಾಡಲು ಮಿತವಾಗಿ ಬಳಸಲಾಗುತ್ತದೆ. ಅಲ್ಲದೆ ಎಲ್ಲರೂ ಇದರ ಪರಿಮಳವನ್ನ ಇಷ್ಟ ಪಡುವುದಿಲ್ಲ. ಎಲೆಕೋಸಿನಿಂದ ಪಲ್ಯ, ಸಂಬಾರ್, ಕೋಸಂಬರಿ, ಸ್ನ್ಯಾಕ್ಸ್ ಅಲಂಕಾರಕ್ಕೆ ಹಾಗೂ ಬರ್ಗರ್ ಗಳಂತಹ ತಿಂಡಿಗಳಿಗೆ ಎಲೆಕೋಸನ್ನು ಬಳಸುತ್ತಾರೆ. ಆದರೆ ಎಲೆಕೋಸಿನ ಎಲೆಗಳನ್ನು ತೆಗೆದು ರಸಮಾಡುವುದು ಅನೇಕರಿಗೆ ಗೋತ್ತಿಲ್ಲ. ಎಲೆಕೋಸಿನ ನೀರು ಆರೋಗ್ಯಕ್ಕೆ ತುಂಬಾ ಉತ್ತಮವಾದದ್ದು ಎಂದು ಅನೇಕ ರೀಸರ್ಜ್ ಗಳಲ್ಲಿ ತಿಳಿದುಬಂದಿದೆ. ಎಲೆಕೋಸಿನಲ್ಲಿ ಅತ್ಯತ್ತಮ … Read more

ಹಿರೇಕಾಯಿಯನ್ನು ವಾರಕ್ಕೊಮ್ಮೆಯಾದ್ರು ಸೇವಿಸಬೇಕು ಯಾಕೆ ಗೊತ್ತೇ?

ತರಕಾರಿಗಳು ಟೊಮೆಟೊ, ಗ್ಯಾರೇಟ್, ಮೂಲಂಗಿ, ಇನ್ನೀತರೆ ತರಕಾರಿಗಳನ್ನ ನಾವು ಪ್ರತಿದಿನ ಆಹಾರ ಪದ್ಧತಿಗಳಲ್ಲಿ ಬಳಸುತ್ತೇವೆ. ನಮ್ಮ ಮನೆಯಲ್ಲಿ ಪ್ರತಿನಿತ್ಯ ಬಳಸುವ ತರಕಾರಿಗಳು ಪೋಷಕಾಂಶಗಳಿಂದ ಕೂಡಿರುತ್ತದೆ.ಆದರೆ ತುಂಬಾ ಜನ ತರಕಾರಿಗಳನ್ನ ತಿನ್ನಲು ಇಷ್ಟಪಡುವುದಿಲ್ಲ. ಇದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಕೆಲವೊಂದು ತರಕಾರಿಗಳಲ್ಲಿ ಹೇರಳವಾಗಿ ಪೋಷಕಾಂಶಗಳಿರುತ್ತವೆ. ಅಂತಹ ತರಕಾರಿಗಳಲ್ಲಿ ಹೀರೇಕಾಯಿ ಸಹ ಒಂದು. ಹೀರೇಕಾಯಿ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯ ಸ್ನೇಹಿ ತರಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ನಾರಿನಾಂಶ, ವಿಟಿಮಿನ್ ಬಿ2 ವಿಟಮಿನ್ ಬಿಸಿ, ಕ್ಯಾರೋಟಿನ್, ನಿಯಾಸಿಸ್ ,ಕ್ಯಾಲ್ಸಿಯಂ, ಕಬ್ಬಿಣ, ಪಾಸ್ … Read more

ನೀವು ಪ್ರತಿದಿನ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದರೆ ಇದನೊಮ್ಮೆ ತಿಳಿದುಕೊಳ್ಳಿ

ಸಾಮಾನ್ಯವಾಗಿ ನಾವು ಒಂದು ಚಿಕ್ಕ ಜ್ವರ, ಕೆಮ್ಮು,ಶೀತ ಬಂದರೆ ಸಾಕು ವೈದ್ಯರ ಬಳಿ ಹೋಗುತ್ತೇವೆ. ವೈದ್ಯರ ಸೂಚನೆಯಂತೆ ಚೀಟಿಯಲ್ಲಿ ಬರೆದ ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ. ಇದು ಸರ್ವೇ ಸಾಮಾನ್ಯವಾದ ವಿಷಯ. ಆದರೆ ಬಹುಶಃ ಎಲ್ಲಾರಿಗೂ ಗೋತ್ತಿರೋದಿಲ್ಲ ಈ ದೇಶದಲ್ಲಿ ಅದೇಷ್ಟೋ ಅವಿದ್ಯಾವಂತರು ಮತ್ತು ತಿಳುವಳಿಕೆ ಇಲ್ಲದ ಜನರು ಜ್ವರ ಅಥವಾ ತಲೆನೋವು ಇತ್ಯಾದಿ ಕಾರಣಕ್ಕಾಗಿ ಯಾವುದೇ ವೈದ್ಯರನ್ನ ಭೇಟಿಯಾಗದೆ ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆಗಳನ್ನ ತೆಗೆದುಕೊಳ್ಳುತ್ತಾರೆ. ಈ ರೀತಿ ಮಾಡೋದು ಎಷ್ಟೋಂದು ದೊಡ್ಡ ತಪ್ಪು ಅಂತಾ ಗೋತ್ತಾ. ಹೌದು … Read more

ಧರ್ಮಸ್ಥಳಕ್ಕೆ ಹೋಗುವವರು ತಪ್ಪದೇ ಈ ದೇಗುಲಕ್ಕೆ ಭೇಟಿ ನೀಡಿ

ಇಲ್ಲಿರುವಂತಹ ಶಕ್ತಿಶಾಲಿ ಗಣೇಶ ದೇವಾಲಯಕ್ಕೆ ಬಂದು ಗಂಟೆಯನ್ನ ಅರ್ಪಿಸಿದರೆ ಸಾಕು. ಮಹಾ ಗಣೇಶನ ಕೃಪೆಯಿಂದ ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ನೆರವೇರುತ್ತದೆ. ಯಾರಿಗೆ ಕಂಕಣ ಭಾಗ್ಯ, ಮಕ್ಕಳಿಲ್ಲ ಅವರು ಇಲ್ಲಿಗೆ ಬಂದು ಹರಕೆ ಕಟ್ಟಿಕೊಂಡು ತೀರಿಸಿದರೆ ಸಾಕು. ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಈ ದೇವಸ್ಥಾನ ಇರೋದಾದ್ರೋ ಎಲ್ಲಿ. ಇಲ್ಲಿರುವ ಗಣೇಶನಿಗಿರುವ ಶಕ್ತಿಯಂಥದ್ದು ಅನ್ನೋದನ್ನ ತಿಳಿಯ ನಮ್ಮ ದೇಶದಲ್ಲಿ ಸಾಕಷ್ಟು ಗಣೇಶನ ದೇವಸ್ಥಾನಗಳಿರುತ್ತದೆ. ಆದರೆ ಈ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೊಕ್ಕಡದಲ್ಲಿರುವ ಗಣೇಶನ ದೇವಾಲಯಯೂ … Read more

ಮನೆಯಲ್ಲಿ ಮುತ್ತೈದೆಯರು ಇಂತಹ ತಪ್ಪು ಮಾಡಿದರೆ ಏನಾಗುತ್ತೆ ಗೊತ್ತೇ

ಮುತ್ತೈದೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬಾರದು. ಮನೆಯಲ್ಲಿನ ಆಚಾರ ವಿಚಾರಗಳು ಗೊತ್ತಿದ್ದು ಗೊತ್ತಲ್ಲದೆನೇ ಇಂತಹ ತಪ್ಪುಗಳು ನಡೆಯುತ್ತವೆ. ಈ ತಪ್ಪುಗಳನ್ನು ಮಾಡೋದರಿಂದ ಮಹಾಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸೋದಿಲ್ಲ. ನಿಮ್ಮಲ್ಲಿನ ಕಷ್ಟಗಳು ಪರಿಹರಆಗೋದಿಲ್ಲ. ಮನೆಯಲ್ಲಿ ಸುಖಶಾಂತಿ ನೆಲಸಬೇಕು ಅಂದ್ರೆ ಈ ತಪ್ಪುಗಳನ್ನ ಮಾಡಬೇಡಿ. ಸ್ರೀ ಎಂದರೆ ದೇವರ ಸ್ವರೂಪ ಹಾಗಾಗಿ ಮನೆಯಲ್ಲಿನ ಮುತ್ತೈದೆಯರು ಲವಲವಿಕೆಯಿಂದ ಮನೆಯಲ್ಲಿ ಓಡೋಡಿಕೊಂಡ ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಬೇಕು. ಮಹಿಳೆಯರು ಯಾವ ತಪ್ಪುಗಳನ್ನ ಮಾಡಬಾರದೆಂದರೆ: ಸಂಜೆ ವೇಳೆಗೆ ಬಟ್ಟೆಗಳನ್ನ ಒಗೆಯಬಾರದು. ಸಂಜೆ ವೇಳೆಯಲ್ಲಿ … Read more

ದೇಹದ ತೂಕ ಬೇಗನೆ ಇಳಿಸಲು ಉಪಯೋಗಕಾರಿ ಈ ಟಿಪ್ಸ್

ಈಗಿನ ಜೀವನ ಶ್ಯೆಲಿಯಲ್ಲಿ ತೂಕ ಜಾಸ್ತಿಯಾಗಿ ಆರೋಗ್ಯದ ಪ್ರಮಾಣ ಕಡಿಮೆಯಾಗಿದೆ. ದಿನಾಲೂ ವ್ಯಾಯಾಮ ಮಾಡಿದರೂ ಕೆಲವೊಬ್ಬರು ತೂಕ ಇಳಿಯುವುದಿಲ್ಲ. ಹಾಗೆಯೇ ಹಣ ವ್ಯರ್ಥ ಮಾಡಿ ಮನೆಯ ಹತ್ತಿರದಲ್ಲಿನ ಜಿಮ್ ಗಳಿಗೆ ಹೋದರೂ ಪ್ರಯೋಜನವಾಗುವುದಿಲ್ಲ. ಅಂತವರು ಮನೆಯಲ್ಲಿನ ಆಹಾರ ಪದಾರ್ಥಗಳನ್ನು ಬಳಸಿ ತೂಕ ಇಳಿಸಿಕೊಳ್ಳಬಹುದು. ಹಾಗೆಯೇ ಈ ಸಲಹೆಯನ್ನು ಅನುಸರಿಸಿವುದರಿಂದ ತಿಂಗಳಿನಲ್ಲಿ 6 ರಿಂದ 7ಕೆ. ಜಿ. ತೂಕವನ್ನು ಇಳಿಸಿಕೊಳ್ಳಬಹುದು.ಮೊದಲು ಎಳೆಯಾದ ಸೌತೆಕಾಯಿಯನ್ನು ತೆಗೆದುಕೊಂಡು ಚಿಕ್ಕದಾಗಿ ಹೋಳುಗಳನ್ನಾಗಿ ಮಾಡಿಕೊಂಡು ಅದಕ್ಕೆ ಶುಂಠಿಯನ್ನು ಹೋಳುಗಳನ್ನಾಗಿ ಮಾಡಿ ಮಿಕ್ಸಿಯಲ್ಲಿ ರುಬ್ಬಬೇಕು. ಅದಕ್ಕೇ … Read more

ಸರಿಯಾದ ಸಮಯಕ್ಕೆ ಮದುವೆ ಆಗದೆ ಇದ್ರೆ ಏನಾಗುತ್ತೆ ಗೊತ್ತೇ

ವಯಸ್ಸು ಕಳೆಯುತ್ತಾ ಹೋಗುತ್ತದೆ. ಕಳೆದ ವಯಸ್ಸನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯಾವ ಸಮಯದಲ್ಲಿ ಯಾವುದು ನಡೆಯಬೇಕೋ ಅದನ್ನು ನಾವು ನಡೆಸಿಕೊಳ್ಳಬೇಕು. ಈಗಿನ ಜಾಯಮಾನದಲ್ಲಿ ಎಲ್ಲರೂ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಇದು ತಪ್ಪಲ್ಲ.ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಅಂದರೆ ತಮ್ಮ ವ್ಯೆವಾಹಿಕ ಜೀವನ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕಿದೆ. ಇವತ್ತು 40ವರ್ಷ ಆದರೂ ಹುಡುಗಿಯರು ಹಾಗೂ ೫೦ ವರ್ಷಆದರೂ ವಿವಾಹವಾಗುತ್ತಿಲ್ಲ. ಇದರಿಂದ ಪ್ರಾಕೃತಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯತೆ ಕಡಿಮೆ. ಮಕ್ಕಳಾದರೂ ಸಹ ಅವರ ಆರೋಗ್ಯದ ಬಗ್ಗೆ … Read more

ಕೀಲುನೋವು ಸೇರಿದಂತೆ ಈ ೫ ಸಮಸ್ಯೆಗಳ ನಿವಾರಣೆಗೆ ಜೇನುತುಪ್ಪ ಬೆಸ್ಟ್

ಜೇನು ತುಪ್ಪ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ, ಈ ಜೇನುತುಪ್ಪದಲ್ಲಿ ಹತ್ತಾರು ರೋಗಗಳನ್ನು ನಿಯಂತ್ರಿಸುವ ಶಕ್ತಿಯಿಂದೆ ಅನ್ನೋದನ್ನ ಆಯುರ್ವೇದ ಹೇಳುತ್ತದೆ. ಸಾಮಾನ್ಯ ಸಮಸ್ಯೆಯಿಂದ ದೊಡ್ಡ ದೊಡ್ಡ ರೋಗ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಈ ಜೇನುತುಪ್ಪ ಹೊಂದಿದೆ. ಹಾಗಾದರೆ ಈ ಜೇನುತುಪ್ಪದಲ್ಲಿ ಎಷ್ಟೆಲ್ಲ ಪ್ರಯೋಜನಗಳಿವೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ಮೂಲವ್ಯಾದಿಗೆ ಜೇನುತುಪ್ಪ; ಜೇನುತುಪ್ಪದ ಜೊತೆಗೆ ಕರಿಬೇವಿನ ಚಿಗರೆ ಎಲೆಗಳನ್ನು ಆಗಿದೆ ತಿಂದರೆ ಅತಿಸಾರ ಮತ್ತು ಮೂಲವ್ಯಾದಿ ಶಮನವಾಗುವುದು. ಇದರೊಂದಿಗೆ ಪಿತ್ತ ಸಹ ಗುಣವಾಗುವುದು. ಅಷ್ಟೇ … Read more

ನೆಗಡಿಯಿಂದ ಮೂಗು ಕಟ್ಟಿದ್ದರೆ, ತಕ್ಷಣವೇ ರಿಲೀಫ್ ನೀಡುವ ಅರಿಶಿನ

ಅರಿಶಿನ ಅನ್ನೋದು ಬರಿ ಅಡುಗೆಗೆ ಅಷ್ಟೇ ಅಲ್ಲದೆ ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ ಅರಿಶಿನ ಎಷ್ಟೆಲ್ಲ ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ . ಅರಿಶಿನ ಮನೆಯಲ್ಲಿದ್ದರೆ ಇದರ ಪ್ರಯೀಜನಗಳನ್ನು ನೀವು ಸಹ ಪಡೆದುಕೊಳ್ಳಬಹುದು. ನಿಮಗೆ ಅರಿಶಿನದ ಪ್ರಯೋಜನಗಳು ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ನೆಗಡಿ ನಿವಾರಕ ಅರಿಶಿನ ಹೌದು ಕೆಂಡದ ಮೇಲೆ ಸ್ವಲ್ಪ ಅರಿಶಿನ ಪುಡಿಯನ್ನು ಉದುರಿಸಿ ಹೊಗೆಯನ್ನು ಮೂಗಿನ ಮೂಲಕ ಎಳೆದುಕೊಂಡರೆ ಸರಾಗವಾಗಿ ಉಸಿರಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ನೆಗಡಿಯಿಂದ ಮೂಗು … Read more

ಕಾಮಾಲೆ ನಿವಾರಿಸುವ ಕರಿಮೆಣಸು

ಸಾಮಾನ್ಯವಾಗಿ ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತಹ ಸಮಸ್ಯೆಗಳಲ್ಲಿ ಈ ಕಾಮಾಲೆ ಕೂಡ ಒಂದಾಗಿದೆ ಇದು ದೈಹಿಕವಾಗಿ ತೊಂದರೆ ಕೊಡದಿದ್ದರೂ ಇದನ್ನು ಹೀಗೆ ಬಿಟ್ಟರೆ ಮುಂದೊಂದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಕಾಮಾಲೆಗೆ ಮನೆಮದ್ದು ಯಾವುದು ಹಾಗು ಇದರೊಂದಿಗೆ ಇನ್ನಷ್ಟು ಬೇನೆಗಳಿಗೆ ಈ ಮೂಲಕ ಮನೆಮದ್ದು ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ಕಾಮಾಲೆ ನಿವಾರಣೆಗೆ ಕರಿ ಮೆಣಸು ಹಾಗು ಜೇನುತುಪ್ಪವನ್ನು ಮಾವಿನ ಕಾಯಿಯೊಂದಿಗೆ ಸೇರಿಸಿಕೊಂಡು ತಿನ್ನುತ್ತಿದ್ದರೆ ಪಿತ್ತ ಕೋಶವು … Read more

error: Content is protected !!