ಉಪೇಂದ್ರ ಮತ್ತು ಶಿವಣ್ಣ ಜೋತೆ ನಟಿಸಿದ್ದ ಪ್ರೀತ್ಸೇ ಚಿತ್ರದ ಹೀರೋಯಿನ್ ಗೆ ಬಂದ ಪರಿಸ್ಥಿತಿ ಬೇರಾವ ನಟಿ ಗೂ ಬರೋದು ಬೇಡ

ನಮ್ಮ ಜೀವನದ ದಿಕ್ಕು ಯಾವಾಗ ಬದಲಾಗುತ್ತದೆ ಅಂತ ಯಾರಿಗೂ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ. ಬಡವನೇ ಇರಲಿ ಶ್ರೀಮಂತನೇ ಆಗಿರಲಿ ಕಷ್ಟಗಳು ಪ್ರತಿಯೊಬ್ಬರಿಗೂ ಬರುತ್ತೆ. ಮನುಷ್ಯನಿಗೆ ಕಷ್ಟಗಳನ್ನು ಎದುರಿಸುವಂಥ ಆತ್ಮಶಕ್ತಿ ಇರಬೇಕು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ದೊಡ್ಡ ದೊಡ್ಡ ರೋಗಗಳಿಗೆ ತುತ್ತಾದ ಹಲವು ಉದಾಹರಣೆಗಳಿವೆ. ನಟಿ ಸೋನಾಲಿ ಬೇಂದ್ರೆ ಅವರ ಜೀವನವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ . ನಟಿ ಸೋನಾಲಿ ಬೇಂದ್ರೆ ಅವರ ಹೆಸರು ನಿಮಗೆ ನೆನಪಿಲ್ಲ ಅನ್ಸುತ್ತೆ. ಪ್ರೀತ್ಸೆ ಚಿತ್ರದ ಹೀರೋಯಿನ್ ಎಂದರೆ ನಿಮಗೆಲ್ಲಾ ಇವರ … Read more

125 ವರ್ಷ ವಯಸ್ಸಾದರೂ ಇನ್ನೂ ಬದುಕಿರುವ ಸ್ವಾಮಿ ಶಿವಾನಂದ. ಇನ್ನೂ ಬದುಕಿರೋದಿಕ್ಕೆ ಇವರ ಆಹಾರ ಪದ್ಧತಿಯೇ ಕಾರಣ. ಹೇಗಿದೆ ಗೊತ್ತಾ ಇವರ ದಿನಚರಿ

ಈ ಯುಗದಲ್ಲಿ ಮನುಷ್ಯ ಅರವತ್ತು ಎಪ್ಪತ್ತು ವರ್ಷ ಬದುಕಿದರೆ ಹೆಚ್ಚು. ಆರೋಗ್ಯವಾಗಿರುವ ಮನುಷ್ಯರೇ ಇಲ್ಲ ಎಲ್ಲಿ ನೋಡಿದರೂ ಅನಾರೋಗ್ಯವೇ ತುಂಬಿದೆ. ಹೊಸ ಯುಗದಲ್ಲಿ ನಾನಾ ರೀತಿಯ ವೈ ರಸ್ ಗಳು ಮನುಷ್ಯ ಕುಲವನ್ನೇ ನಾಶ ಮಾಡುತ್ತಿವೆ. ಇಂತಹ ಯುಗದಲ್ಲೂ ಕೂಡ 125 ವರ್ಷ ವಯಸ್ಸು ಆಗಿರುವ ಮನುಷ್ಯ ಜೀವಂತವಾಗಿದ್ದಾನೆ ಎಂದರೆ ಇದು ಪವಾಡವೇ ಸರಿ. ಈತನ ಹೆಸರು ಸ್ವಾಮಿ ಶಿವಾನಂದ. ಭಾರತದ ವೆಸ್ಟ್ ಬೆಂಗಾಲ್ ರಾಜ್ಯದ ಸಿಲ್ಹೆಟ್ ಜಿಲ್ಲೆಯಲ್ಲಿ ಸ್ವಾಮಿ ಶಿವಾನಂದ ಅವರು ಹುಟ್ಟಿ 125 ವರ್ಷ … Read more

ಎದೆ ಹಾಲನ್ನು ಕೊಡಿ ಎಂದು ವಿನಂತಿಸಿಕೊಂಡ ರಾಧಿಕಾ ಪಂಡಿತ್. ಕಾರಣ ಏನು ಗೊತ್ತಾ?

ರಾಧಿಕಾ ಪಂಡಿತ್ ಅವರು ಅಚ್ಚ ಕನ್ನಡದ ಹುಡುಗಿ. ಕನ್ನಡ ಧಾರಾವಾಹಿಯಲ್ಲಿ ದಕ್ಷಿಣೋತ್ತರ ಕನ್ನಡ ಸಿನಿಮಾಗಳಲ್ಲಿ ಹೆಸರು ಮಾಡಿ ಯಶಸ್ವಿ ನಟಿಯಾದವರು. ಯಶಸ್ವಿ ಸಿನಿಮಾಗಳನ್ನು ನೀಡಿದರೂ ಕೂಡ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಗೆ ಹೋಗದೆ ಭಾಷಾಭಿಮಾನ ತೋರಿದ ರಾಧಿಕಾ ಪಂಡಿತ್ ಅವರು ನಮಗೆಲ್ಲಾ ಹೆಮ್ಮೆ ತರುವಂಥ ಕೆಲಸ ಮಾಡಿದ್ದಾರೆ . ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಕಾಂಟ್ರವರ್ಸಿ ಗಳನ್ನು ಮಾಡಿಕೊಳ್ಳದ ಏಕೈಕ ನಟಿಯೆಂದರೆ ರಾಧಿಕಾ ಪಂಡಿತ್ ಮಾತ್ರ. ಯುವ ನಟಿಯರಿಗೆ ರಾಧಿಕಾ ಪಂಡಿತ್ ಅವರು ಒಬ್ಬ … Read more

ಪುನೀತ್ ದರ್ಶನ್ ಸುದೀಪ್ ಯಶ್ ಶಿವಣ್ಣ ಅಭಿಮಾನಿಗಳೇ ನಿಮಗೆ ಸ್ವಾಭಿಮಾನ ಇದ್ದರೆ ಈ ಕೆಲಸ ಮಾಡಿ ಎಂದು ಗುಡುಗಿದ ರೂಪೇಶ್ ರಾಜಣ್ಣ

ನಮ್ಮ ದೇಶದಲ್ಲಿ ಸಿನಿಮಾ ಹಾಗೂ ಭಾಷೆಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಭಾಷಾಭಿಮಾನ ಮತ್ತು ಕಲಾಭಿಮಾನ ಜಾಸ್ತಿನೇ ಇದೆ. ಯಾರೂ ಕೂಡ ತಮ್ಮ ಭಾಷೆಯನ್ನು ಸುಲಭವಾಗಿ ಬಿಟ್ಟುಕೊಡಲು ಇಚ್ಛಿಸುವುದಿಲ್ಲ. ನಾವು ಕನ್ನಡಿಗರು ವಿಶಾಲ ಹೃದಯದವರು. ಬೇರೆ ಭಾಷೆಯನ್ನು ಗೌರವಿಸಿ ಪ್ರೀತಿಸುವವರು. ಆದರೆ ನಮ್ಮ ಭಾಷೆಯ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಬೇರೆ ಭಾಷೆಯ ಜನರೇ ಹೆಚ್ಚಿದ್ದಾರೆ. ಬೇರೆ ಭಾಷೆಯ ಸಿನಿಮಾಗಳನ್ನು ನೋಡುವವರೆ ಜಾಸ್ತಿ ಇದ್ದಾರೆ. ಬೇರೆ … Read more

ಅಪ್ಪುವಿನ ಮರ’ಣೋತ್ತರ ಡಾಕ್ಟರೇಟ್ ಪದವಿ ಪಡೆದ ಅಶ್ವಿನಿ ಪುನೀತ್ ಅವರು ಆಡಿದ ಭಾವುಕ ಮಾತುಗಳನ್ನು ಕೇಳಿದರೆ ಮನಸ್ಸು ಕರಗುತ್ತೆ

ಮನುಷ್ಯ ಬದುಕಿದ್ದಾಗ ಅಷ್ಟೇ ಅಲ್ಲದೆ ಅವನು ಇಲ್ಲದಿದ್ದಾಗ ಕೂಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಪುನೀತ್ ರಾಜ್ ಕುಮಾರ್ ಅವರೇ ಸಾಕ್ಷಿ. ನಾವೆಲ್ಲ ಬದುಕಿದ್ದಾಗ ಮಾಡಿದ ಕೆಲಸದ ಪ್ರತಿಫಲವು ನಾವು ಸ ತ್ತ ಮೇಲೆ ಸಿಗುತ್ತೆ. ನಾವೆಲ್ಲ 4 ಜನರಿಗೆ ಸಹಾಯ ಮಾಡಿದರೆ ಅದನ್ನೇ ನಲವತ್ತು ಜನರಿಗೆ ಹೇಳಿಕೊಂಡು ತಿರುಗುತ್ತೇವೆ ಆದರೆ ಸದ್ದಿಲ್ಲದೆ ಸಾವಿರಾರು ಮಂದಿಗೆ ಸಹಾಯ ಮಾಡಿದ ಪುನೀತ್ ನಿಜಕ್ಕೂ ಗ್ರೇಟ್ ಅಲ್ವಾ. ಅದಕ್ಕೆ ಅವರಿಗೆ ಸಿಗಬೇಕಾದ ಗೌರವ ಈಗ ಸಿಕ್ಕಿದೆ. ಪುನೀತ್ ಅವರು ತೀರಿಕೊಂಡ ನಂತರವೇ … Read more

ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿನ ಮುರುಗನ್ ದೇವಸ್ಥಾನಕ್ಕೆ ಅಪ್ಪು ಕೊಟ್ಟಿದ್ದ ಹಣ ಎಷ್ಟು ಗೊತ್ತಾ? ಅಪ್ಪು ಯು ಆರ್ ಗ್ರೇಟ್

ಸ್ನೇಹಿತರೆ ಪುನೀತ್ ರಾಜ್ ಕುಮಾರ್ ಅವರು ಕೇವಲ ಒಬ್ಬ ನಟ ನಿರ್ಮಾಪಕನಾಗಿ ಕೋಟ್ಯಂತರ ಮಂದಿ ಜನರನ್ನು ಸಂಪಾದನೆ ಮಾಡಿದ್ದು ಹೇಗೆ ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಅಪ್ಪು ಅವರು ಕೇವಲ ನಟನಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿಲ್ಲ. ಅಪ್ಪು ಅವರು ನಟನಷ್ಟೆ ಅಲ್ಲದೆ ಒಳ್ಳೆಯ ವ್ಯಕ್ತಿ, ಸಹೃದಯಿ ಮತ್ತು ಸಹಾಯ ಮನೋಭಾವ ಉಳ್ಳುವಂತಹ ಅದ್ಭುತ ಮನುಷ್ಯನಾಗಿದ್ದರು. ಬಲ ಕೈಯಲ್ಲಿ ಮಾಡಿದ ಸಹಾಯವನ್ನು ಎಡಗೈಗೆ ಗೊತ್ತಾಗದ ಹಾಗೆ ಮಾಡುತ್ತಿದ್ದರು. ಅಪ್ಪು ಅವರ ನಿಷ್ಕಲ್ಮಶ ಮನಸ್ಸು ಪ್ರತಿಯೊಬ್ಬರನ್ನು ಮರುಳು ಮಾಡಿ … Read more

ಮಗಳಿಗೋಸ್ಕರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕಟ್ಟಿಸಿದ ಐಷಾರಾಮಿ ಮನೆ ಹೇಗಿದೆ ಗೊತ್ತಾ ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ವಿರಾಟ್ ಕೊಹ್ಲಿ ಅವರು ಹೆಸರಾಂತ ಕ್ರಿಕೆಟಿಗ ಎಂಬ ವಿಷಯ ನಮಗೆ ವಿರಾಟ್ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅಷ್ಟೇ ಅಲ್ಲದೆ ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಮೊದಲ ಸ್ಥಾನ ವಿರಾಟ್ ಕೊಹ್ಲಿಯವರಿಗೆ ಸಿಗುತ್ತೆ. ಕೊಹ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿದ್ದ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. 2017 ರಲ್ಲಿ ಅನುಷ್ಕಾ ಅವರನ್ನು ವಿರಾಟ್ ಅದ್ದೂರಿಯಾಗಿ ವಿವಾಹವಾಗಿದ್ದರು. ದಂಪತಿಗಳಿಗೆ ವಿವಾಹವಾಗಿ 5 ವರ್ಷಗಳು ಕಳೆಯುತ್ತಾ ಬಂದಿವ. ಹಾಗೆ ಈ ದಂಪತಿಗಳಿಗೆ ವಮಿಕಾ ಎಂಬ ಮುದ್ದಾದ ಹೆಣ್ಣು ಮಗಳು … Read more

ಇವತ್ತು ಮಳೆ ಬಂದಿದೆ ನಾನು ಇನ್ಮೇಲೆ ಅಳೋದೆ ಇಲ್ಲ ಅಂತ ಅನುಶ್ರೀ ಹೇಳಿದ್ದೇಕೆ

ನಟಿ ಮತ್ತು ಆಂಕರ್ ಅನುಶ್ರೀ ಅವರು ಇಡೀ ಕರ್ನಾಟಕಕ್ಕೆ ಚಿರಪರಿಚಿತ ಹುಡುಗಿ. ಇವರು ಕನ್ನಡದ ನಂಬರ್ ವನ್ ಆ್ಯಂಕರ್. ಇವರಿಲ್ಲದೆ ರಿಯಾಲಿಟಿ ಶೋಗಳು ಮತ್ತು ಕನ್ನಡ ಸಿನಿಮಾಗಳ ಪ್ರಚಾರವೇ ನಡೆಯುವುದಿಲ್ಲ. ಹಾಗೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆ್ಯಂಕರ್ ಕೂಡ ಹೌದು. ಸಿನಿಮಾ ಹೀರೋಯಿನ್ ಗಳು ಕೂಡ ನಟಿ ಅನುಶ್ರೀ ಪಡೆಯುವಷ್ಟು ಹಣವನ್ನು ಪಡೆಯುವುದಿಲ್ಲ. ಒಂದು ಎಪಿಸೋಡ್ ಗೆ ಅನುಶ್ರೀ ಎಪ್ಪತ್ತು ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ. ವೈಯಕ್ತಿಕ ವಿಚಾರಕ್ಕೆ ಬಂದರೆ ಅನುಶ್ರೀ ಅವರು ಪುನೀತ್ ರಾಜ್ ಕುಮಾರ್ … Read more

ಕೊನೆಗೂ ಹೊರಬಿತ್ತು ಶಾಕಿಂಗ್ ಸತ್ಯ! ಜೇಮ್ಸ್ ಚಿತ್ರದಲ್ಲಿ ಅಪ್ಪು ಮಾಡಬೇಕಿದ್ದ ಉಳಿದ ಸೀನ್ ಗಳನ್ನು ಮಾಡಿದ ವ್ಯಕ್ತಿ ಯಾರು ಗೊತ್ತಾ

ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರ ಎರಡನೇ ದಿನದ ನಂತರವೂ ಕೂಡ ಯಶಸ್ವಿ ಓಟವನ್ನು ಮುಂದುವರಿಸಿದೆ. ಈ ಚಿತ್ರ ಚೆನ್ನಾಗಿದೆಯೋ ಇಲ್ಲವೋ ಅದು ಮುಖ್ಯವಲ್ಲ ನಮಗೆಲ್ಲ ಅಪ್ಪು ಅವರನ್ನು ಕೊನೆಯ ಬಾರಿ ಸ್ಕ್ರೀನ್ ಮೇಲೆ ನೋಡೋದೇ ಮುಖ್ಯ ಅಂತ ಪ್ರತಿಯೊಬ್ಬರೂ ಕೂಡ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಹಾಗೆ ಈ ಸಿನಿಮಾ ಕೂಡ ರೆಕಾರ್ಡ್ ಬ್ರೇಕಿಂಗ್ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ. ಮೊದಲನೆ ದಿನ ಕರ್ನಾಟಕದಲ್ಲಿ ಅತಿ ಹೆಚ್ಚು ಹಣವನ್ನು ಗಳಿಸಿದ ಸಿನಿಮಾ ಇದಾಗಿದೆ. ಮೊದಲನೇ ವಾರದ ಕೊನೆಯಲ್ಲಿ … Read more

ಆ ದಿನ ಪುನೀತ್ ಶರ್ಟ್ ಕೂಡ ಮುಟ್ಟಿಲ್ಲ ಇವ್ರು. ಈ ಡಾಕ್ಟರ್ ವಿದೇಶಕ್ಕೆ ಓಡಿ ಹೋಗಿದ್ದೆಕೇ.. ರಮಣ ಡಾಕ್ಟರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯ ಬಾಯ್ಬಿಟ್ಟ ಅಪ್ಪು ಅಭಿಮಾನಿ

ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ 4 ತಿಂಗಳು ಕಳೆಯುತ್ತಾ ಬಂದಿದೆ. ಅಕ್ಟೋಬರ್ 29 ರಂದು ಪುನೀತ್ ಅವರು ಇಲ್ಲ ಎಂಬ ಸುದ್ದಿಯನ್ನು ಇಂದೂ ಕೂಡ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದಿನವನ್ನು ಕನ್ನಡಿಗರೆಲ್ಲ ಮರೆಯೋಕೆ ಸಾಧ್ಯನೇ ಇಲ್ಲ. ಸಕತ್ ಆಗಿ ಫಿಟ್&ಫೈನ್ ಆಗಿದ್ದ ಪುನೀತ್ ಇದ್ದಕ್ಕಿದ್ದ ಹಾಗೆ ಇಲ್ಲ ಎಂದರೆ ಯಾರು ತಾನೇ ನಂಬಲು ಸಾಧ್ಯ. ಜಿಮ್ ಯೋಗ ಸೈಕ್ಲಿಂಗ್ ವಾಕಿಂಗ್ ಹೀಗೆ ಎಲ್ಲಾ ಸ್ಪೋರ್ಟ್ಸ್ ಆ್ಯಕ್ಟಿವಿಟಿ ಗಳನ್ನು ಪುನೀತ್ ನಿರಂತರ ಅಭ್ಯಾಸ ಮಾಡುತ್ತಿದ್ದರು. ಇಷ್ಟೊಂದು ದೈಹಿಕವಾಗಿ … Read more

error: Content is protected !!