ಗಂಡನ ಮನೆಯಲ್ಲಿ 19 ವರ್ಷ ವಯಸ್ಸಿನ ನವವಿವಾಹಿತೆಯ ಅನುಮಾನಾಸ್ಪದ ಸಾ ವು! ಕೈ ಮೇಲೆ ಗಾಯ ಬಲಕಿವಿ ಮಾಯ

ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮನೆಯವರನ್ನು ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗೋದು, ನಂತರ ಗಂಡನ ಮನೆಗೆ ಹೋಗಿ ಎಡವಟ್ಟು ಮಾಡಿಕೊಳ್ಳುವುದು. ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ನಮ್ಮ ರಾಜ್ಯದಲ್ಲಿ ಕೂಡ ಇಂಥ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಚಿಕ್ಕಬಳ್ಳಾಪುರದಲ್ಲಿ ಓದುವ ವಯಸ್ಸಿನ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋಗಿ ಅನುಮಾನಾಸ್ಪದವಾಗಿ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆ ತುಂಬಾ ನಿಗೂಢ ಮತ್ತು ಅನುಮಾನಸ್ಪದ ಅಂಶಗಳಿಗೆ ಎಡೆಮಾಡಿಕೊಡುತ್ತಿದೆ. ಅನುಷಾ ಎಂಬ ಹುಡುಗಿ ವಿಷ್ಣುಪ್ರಿಯ ಕಾಲೇಜಿನಲ್ಲಿ ಬಿಬಿಎಂ … Read more

ಬದುಕಿರುವ ಯುವತಿಯನ್ನು ಇನ್ನಿಲ್ಲ ಎಂದು ಘೋಷಿಸಿದ ವೈದ್ಯರು! ಸತ್ಯ ತಿಳಿದ ತಕ್ಷಣವೇ ಎಚ್ಚೆತ್ತ ಪಾಲಕರು

ವೈದ್ಯೋ ನಾರಾಯಣೋ ಹರಿ ಎಂದು ಶ್ಲೋಕವಿದೆ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಈ ಸಮಾಜದಲ್ಲಿ ಜನರ ಸೇವೆಗೆ ಅಂಥ ಕೆಲಸ ಮಾಡುವ ವೈದ್ಯರೂ ಇದ್ದಾರೆ ಮತ್ತು ಹಣಕ್ಕೋಸ್ಕರ ಕೆಲಸ ಮಾಡುವ ವೈದ್ಯರು ಕೂಡ ಇದ್ದಾರೆ. ಪ್ರೈವೇಟ್ ಹಾಸ್ಪಿಟಲ್ ಗಳಲ್ಲಿ ಚಿಕ್ಕಚಿಕ್ಕ ಚಿಕಿತ್ಸೆಗೆ ಲಕ್ಷ ಲಕ್ಷಗಟ್ಟಲೆ ಹಣ ತೆಗೆದುಕೊಂಡು ಬಡವರ ಜೀವನವನ್ನು ಕಷ್ಟಕರವಾಗಿಸುತ್ತಿದ್ದಾರೆ. ಈಗಿನ ಕಾಲದಲ್ಲಿ ಹಾಸ್ಪಿಟಲ್ ಗೆ ಹೋಗೋಕೆ ಜನ ಭಯ ಪಡುತ್ತಿದ್ದಾರೆ. ಹೈದ್ರಾಬಾದ್ ನ ಜಹೀರಾಬಾದ್ ನಲ್ಲಿ ನಡೆದ ಘಟನೆ ಇದೀಗ ಪ್ರತಿಯೊಬ್ಬರನ್ನು ಬೆಚ್ಚಿಬೀಳಿಸುವಂತಿದೆ. ಅರ್ಚನಾ … Read more

ಗೋಣಿ ಚೀಲದಿಂದ ತಯಾರಿಸಿದ ತುಂಡುಬಟ್ಟೆಯನ್ನು ಹಾಕಿಕೊಂಡು ಫೋಟೊ ತೆಗೆಸಿಕೊಂಡ ನಟಿಯ ವೀಡಿಯೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್

ಬಾಲಿವುಡ್ ನಟಿಯೊಬ್ಬಳು ಇದೀಗ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದ್ದಾಳೆ. ವಿಧವಿಧವಾದ ಫ್ಯಾಷನ್ ಡ್ರೆಸ್ ಹಾಕಿಕೊಂಡು ಸೋಷಿಯಲ್ ಮೀಡಿಯಾವನ್ನು ಈಕೆ ಗಡಗಡನೆ ನಡುಗಿಸುತ್ತಿದ್ದಾಳೆ. ಈಕೆ ಹೆಸರು ಉಫಿ೯ ಜಾವೇದ್. ಈಕೆಯನ್ನು ನೀವೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ. ಈಕೆ ಹಿಂದಿಯಲ್ಲಿ ಪ್ರಸಾರವಾಗಿದ್ದ 2021 ರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿದ್ದಳು. ರಿಯಾಲಿಟಿ ಶೋಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಉಫಿ೯ ಜಾವೇದ್ ನಟನೆ ಮಾಡಿದ್ದಾಳೆ. ಆದರೆ ಈಕೆ ಜನಪ್ರಿಯತೆ ಗಳಿಸಿದ್ದು ಮಾತ್ರ ತನ್ನ ಚಿತ್ರವಿಚಿತ್ರ ಉಡುಪುಗಳ ಅವತಾರದಿಂದ. ಈಕೆಗೆ … Read more

ತಂದೂರಿ ಚಿಕನ್ ತಿನ್ನೋಕು ಮುಂಚೆ ಇದನ್ನೊಮ್ಮೆ ಓದಿ. ತಂದೂರಿ ಚಿಕನ್ ತಿಂದು ಜೀವವನ್ನೇ ಕಳೆದುಕೊಂಡ 17 ವರ್ಷ ವಯಸ್ಸಿನ ವಿದ್ಯಾರ್ಥಿ

ಹೋಟೆಲ್ ಆಹಾರಗಳನ್ನು ಸೇವಿಸುವುದಕ್ಕೂ ಮುಂಚೆ ನಾವೀಗ ಒಂದೆರಡು ಸಲ ಯೋಚನೆ ಮಾಡುವಂಥ ಪರಿಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಹೋಟೆಲ್ ನಲ್ಲಿ ಆಹಾರ ಸೇವನೆ ಮಾಡಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಪುಟ್ಟ ಬಾಲಕ ಪರೋಟ ತಿಂದು ಜೀವವನ್ನು ಕಳೆದುಕೊಂಡಿದ್ದ. ಹಾಗೆ ಚಿಕನ್ ಶವರ್ಮ ತಿಂದು 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು ಹಾಗೆ ಒಂದು ವಿದ್ಯಾರ್ಥಿನಿ ತನ್ನ ಜೀವವನ್ನೇ ಕಳೆದುಕೊಂಡರು. ಇಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆಪಲ್ ತಿಂಡಿಗಳನ್ನು ತಿಂದು ಜೀವ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ … Read more

ಪವನ್ ಕಲ್ಯಾಣ್ ಮಾಡಿದ ಕೆಲಸಕ್ಕೆ ಬೇಸರಗೊಂಡು ಇದ್ದಕ್ಕಿದ್ದಂತೆ ಸಿನಿಮಾದಿಂದ ಹೊರ ನಡೆದ ಪೂಜಾ ಹೆಗ್ಡೆ. ಕಾರಣವೇನು ಗೊತ್ತಾ

ನಟಿ ಪೂಜಾ ಹೆಗಡೆ ಇದೀಗ ಭಾರತದಲ್ಲೇ ಟಾಪ್ ನಟಿಯರ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ನಟಿ ಪೂಜಾ ಹೆಗಡೆ ಮೂಲತಃ ಕರ್ನಾಟಕದವರು ಈಕೆ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ತುಳು ಪೂಜಾ ಹೆಗ್ಡೆ ಮಾತೃಭಾಷೆ ಈಕೆ ವಿದ್ಯಾಭ್ಯಾಸ ಮತ್ತು ತನ್ನ ವೃತ್ತಿಜೀವನವನ್ನು ಆರಂಭಿಸಿದ್ದು ಮುಂಬೈನಲ್ಲಿ. ನಮ್ಮ ದಕ್ಷಿಣ ಕನ್ನಡದ ಹುಡುಗಿ ಇದೀಗ ದೇಶದೆಲ್ಲೆಡೆ ಜನಪ್ರಿಯತೆ ಗಳಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಇಡೀ ಏಕೆ ಉತ್ತರ ಭಾರತದ ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ … Read more

ಕೆಜಿಎಫ್ ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ ಯಾವುದು ಗೊತ್ತಾ

ಸಾಮಾನ್ಯವಾಗಿ ಎಲ್ಲ ಚಿತ್ರರಂಗದ, ಎಲ್ಲಾ ಸ್ಟಾರ್ ನಟರಿಗೂ ಅಭಿಮಾನಿಗಳ ದಂಡೇ ಇರುತ್ತೆ. ಎಲ್ಲರೂ ತಮ್ಮ ನೆಚ್ಚಿನ ನಟರು ಅಂಥ ಪಾತ್ರವನ್ನ ಮಾಡಬೇಕು ಇಂಥ ಸಿನಿಮಾದಲ್ಲಿ ನಟಿಸಬೇಕು ಅಂತ ಕನಸು ಕಾಣ್ತಾರೆ. ಸದ್ಯ ಎಲ್ಲರ ನೆಚ್ಚಿನ ಸ್ಟಾರ್ ಎನಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಸಾಕಷ್ಟು ಜನರಿಗೆ, ಯಶ್ ಅವರ ನಟನೆಯ ಕೆ ಜಿ ಎಫ್ ಚಾಪ್ಟರ್ 3 ಬರಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಇನ್ನೂ … Read more

SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದರೂ ಕೂಡ ಹೆದರಿ ವಿದ್ಯಾರ್ಥಿನಿ ಆ’ತ್ಮ’ಹತ್ಯೆ ಮಾಡಿಕೊಂಡಿದ್ದೇಕೆ

ಪರೀಕ್ಷೆಯಲ್ಲಿ ಫೇಲ್ ಆದೆ ಅಂತಲೋ, ನಿರೀಕ್ಷೆಯ ಮಟ್ಟಕ್ಕೆ ಮಾರ್ಕ್ಸ್ ಬರಲಿಲ್ಲ ಅಂತಲೋ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವ ಸ್ಥಿತಿ ಮತ್ತೆ ಮತ್ತೆ ನಿರ್ಮಾಣವಾಗುತ್ತಲೆ ಇರುತ್ತದೆ. ಈ ಬಗ್ಗೆ ಎಷ್ಟೇ ಬುದ್ಧಿವಾದ ಹೇಳಿದರೂ, ಪರೀಕ್ಷೆಯಲ್ಲಿ ಎಷ್ಟೇ ಬದಲಾವಣೆಗಳನ್ನು ತಂದರೂ ಮನಸ್ಸು ವೀಕ್ ಇರುವ ವಿದ್ಯಾರ್ಥಿಗಳು ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಇನ್ನು ಬೋರ್ಡ್ ಎಕ್ಸಾಂ ಗಳಲ್ಲಿ ಫೇಲ್ ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಹುಡುಗಿ ಪ್ರಥಮ ಪಿಯುಸಿಯಲ್ಲಿಯೇ ತಾನು ಫೇಲ್ ಆಗಿಬಿಡಬಹುದು ಎನ್ನುವ ಭಯಕ್ಕೆ ಪರೀಕ್ಷೆಯನ್ನೂ … Read more

ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ಕಮಲ ಹಾಸನ್. ಅಪ್ಪು ಮನೆಗೆ ಕಮಲ್ ಹಾಸನ್ ಹೋಗಿದ್ದಾಗ ಅಪ್ಪು ಹೀಗ್ಯಾಕೆ ಮಾಡಿದ್ರು

ಅಪ್ಪು ಅವರನ್ನು ನಾವೆಲ್ಲ ಕಳೆದುಕೊಂಡು ಏಳು ತಿಂಗಳು ಗಳು ಕಳೆದಿವೆ. ಇನ್ನೂ ಕೂಡ ನಮಗೆಲ್ಲ ಅಪ್ಪ ಸರ್ ಇಲ್ಲ ಎಂಬ ವಿಷಯವನ್ನು ಕರಗಿಸಿ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಅವರ ಬಗ್ಗೆ ಸಿನೆಮಾ ಸಮಾರಂಭಗಳಲ್ಲಿ ಅತಿಥಿಗಳು ಮಾತನಾಡಿದಾಗ ನಮಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತೆ. ಛೆ! ಇಂತಹ ಒಳ್ಳೆಯ ಮನುಷ್ಯ ನಮ್ಮೊಂದಿಗೆ ಇಲ್ಲವಲ್ಲ ಎಂದು.. ಅಪ್ಪು ಅವರಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಭಿಮಾನಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ ಅಪ್ಪ ಸರ್ ಗೆ ಜನಸಾಮಾನ್ಯರು ಅಷ್ಟೇ ಅಲ್ಲದೆ … Read more

ತನ್ನನ್ನೇ ತಾನು ಮದುವೆಯಾಗಿ ಎರಡು ವಾರ ಗೋವಾಗೆ ಹನಿಮೂನ್ ಗೆ ಹೋಗಲು ನಿರ್ಧರಿಸಿದ ಯುವತಿ. ಅಯ್ಯೋ ಎಂತಾ ಕಾಲ ಬಂತಪ್ಪ

ಗಂಡು-ಗಂಡು, ಗಂಡು ಹೆಣ್ಣು ಮತ್ತು ಹೆಣ್ಣು- ಹೆಣ್ಣು ಪ್ರೀತಿಸಿ ಮದುವೆಯಾಗಿರುವ ಘಟನೆಗಳನ್ನು ನಾವು ಕೇಳಿದ್ದೇವೆ ಆದರೆ ಮೊದಲ ಬಾರಿ ಒಂದು ಹೆಣ್ಣು ತನ್ನನ್ನು ತಾನೇ ಪ್ರೀತಿಸಿ ಸ್ವಯಂ ವಿವಾಹವಾಗಿ ಹನಿಮೂನ್ ಗೆ ತೆರಳುತ್ತಿರುವ ವಿಷಯ ಮೊದಲ ಬಾರಿಗೆ ಕೇಳಿ ಬರುತ್ತಿದೆ. ನಮ್ಮ ಭಾರತ ದೇಶದಲ್ಲಿ ಇಂಥ ಘಟನೆಗಳು ನಡೆಯುವುದು ತುಂಬಾ ವಿರಳ. ಆಧುನಿಕ ಯುಗದಲ್ಲಿ ಇನ್ನೂ ಏನೇನು ಹೊಸ ಹೊಸ ಪದ್ಧತಿಗಳು ಬರುತ್ತೋ ಆ ಪರಮಾತ್ಮನಿಗೇ ಗೊತ್ತು. ಗುಜರಾತ್ ಮೂಲದ ಕ್ಷಮಾ ಬಿಂದು ಎಂಬ 24 ವರ್ಷದ … Read more

ತಂದೆಯ ಒಪ್ಪಿಗೆ ಇಲ್ಲದೆ ಪ್ರಿಯಕರನನ್ನು ಮದುವೆಯಾದ ಮಗಳು. ನಂತರ ಅಪ್ಪ ಮಗಳಿಗೆ ಮಾಡಿದ್ದೇನು ನೋಡಿ

ದಿನವೂ ನಮ್ಮ ಸುತ್ತಮುತ್ತ ಅದೆಂಥ ಆಘಾತಕಾರಿ ಘಟನೆಗಳು ನಡೆಯುತ್ತವೆ ಅಂತ ಹೇಳುವುದೇ ಕಷ್ಟ. ಕೆಲವು ಘಟನೆಗಳನ್ನು ನೋಡಿದರಂತೂ ಸಂಬಂಧಗಳಿಗೆ ಬೆಲೆಯೇ ಇಲ್ಲವಾ ಅಂತ ಅನಿಸುತ್ತೆ. ನೆಲಮಂಗಲದಲ್ಲಿ ನಡೆದ ಒಂದು ಘಟನೆ ಯಾರಿಗಾದರೂ ಬಹಳ ದುಃಖವನ್ನ ತರುವಂತದ್ದು. ಯಾಕಂದ್ರೆ ನವವಿವಾಹಿತೆ ಮಗಳನ್ನೇ ಆಕೆಯ ಮನೆಯವರು ಅಪಹರಿಸಿದ್ದಾರೆ. ಹೌದು, ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಯಾದ ಜಲಜ ಪ್ರೀತಿಸಿ ಮದುವೆಯಾಗಿದ್ದಾರೆ. ನೆಲಮಂಗಲದ ನಿವಾಸಿಯಾಗಿರುವ ಗಂಗಾಧರ ಅವರನ್ನು ಜಲಜಾ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಆಕೆಯ ಪಾಲಕರು ಸುತಾರಾಂ ಒಪ್ಪಿಗೆ ನೀಡಲಿಲ್ಲ. ಹಾಗಾಗಿ … Read more

error: Content is protected !!