Horoscope: ಗುರುವಾರದ ವಿಶೇಷ ರಾಶಿ ಫಲ: ಶ್ರೀ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ರಾಶಿಯವರಿಗೆ ಅಪಾರ ಸಂಪತ್ತು ಹಾಗೂ ಮದುವೆ ಯೋಗ!
Horoscope Today Prediction: ಸ್ನೇಹಿತರೆ ಇಂದು ಬಹಳ ವಿಶೇಷವಾದ ದಿನವಾದ್ದರಿಂದ ದ್ವಾದಶ ರಾಶಿಗಳ ಪೈಕಿ ಕೆಲ ರಾಶಿಯವರಿಗೆ ವಿಶೇಷ ಯೋಗ ಹಾಗೂ ಅದೃಷ್ಟ ಒಲಿಯಲಿದೆ. ಅಕ್ಟೋಬರ್ 19 ನೇ ತಾರೀಖಿನಂದೇ ತ್ರಿಗ್ರಹಿ ಯೋಗವು ರೂಪಗೊಂಡಿದ್ದು ಇದರ ಜೊತೆಗೆ ನವರಾತ್ರಿಯ ವಿಶೇಷ ದಿನ ಆದ್ದರಿಂದ ಶಾರದೆಯ ಅನುಗ್ರಹವೂ ಕೂಡ ಒಲಿದು ಬರಲಿದೆ. ಹಾಗಾದ್ರೆ 12 ರಾಶಿಗಳ ಫಲಾನುಫಲ ಹೇಗಿದೆ ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮೇಷ ರಾಶಿ: ಇಂದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ … Read more