ಗುರುವಾರದ ದಿನ ಭವಿಷ್ಯ: ಮಂತ್ರಾಲಯದ ಗುರುರಾಯರ ಅನುಗ್ರಹವಿಂದು ದ್ವಾದಶ ರಾಶಿಗಳ ಪೈಕಿ ಯಾರ ಮೇಲಿರಲಿದೆ ಗೊತ್ತಾ? ಈ ರಾಶಿಯವರಿಗಂತೂ ಅಷ್ಟೈಶ್ವರ್ಯ ಪ್ರಾಪ್ತಿ

today Horoscope 7th December: ಮೇಷ ರಾಶಿ: ಇಂದು ನಿಮ್ಮ ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಹಲವು ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದಂತಹ ಆಕಾಂಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳುವಿರಿ. ಆದಾಯದ ಮೂಲಗಳು ದುಪಟ್ಟಾಗುತ್ತದೆ. ಆದರೆ ಯಾರನ್ನು ನಂಬಿ ಹಣವನ್ನು ವಿನಮಯ ಮಾಡಬಾರದು, ನಂಬಿದಂತಹ ಸ್ನೇಹಿತರಿಂದಲೆ ಇಂದು ಮೋಸ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಮನೆಯಲ್ಲಿ ಧಾರ್ಮಿಕ ಆಚರಣೆಗಳು ಜರುಗುತ್ತದೆ ಇದರಿಂದ ಮನಸ್ಸಿಗೆ ಶಾಂತಿ ದೊರಕುವುದು. ವೃಶ್ಚಿಕ ರಾಶಿ: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಕಾರ್ಯವನ್ನು ಪೂರ್ಣಗೊಳಿಸಲು ವಿಳಂಬ ಮಾಡುವಿರಿ ಹಾಗೂ ಶ್ರದ್ಧೆ ಇಲ್ಲದೆ ಕೆಲಸ ಮಾಡುವುದರಿಂದ … Read more

ಗುರು ಚಂದ್ರರ ಅನುಗ್ರಹದಿಂದ ಈ 4 ರಾಶಿಯವರಿಗೆ ಈ ವಿಶೇಷ ಯೋಗ ಬದಲಾಗುತ್ತೆ ಇವರ ಲೈಫ್

Kannada Horoscope: ಸ್ನೇಹಿತರೆ ಚಂದ್ರನಉ ಕಟಕ ರಾಶಿಯಿಂದ ಸಿಂಹ ರಾಶಿಗೆ ತೆರಳಿದ ಬಳಿಕ ಗುರುವಿನೊಂದಿಗೆ ನಾಲ್ಕು ಮತ್ತು ಹತ್ತನೇ ಮನೆಯಲ್ಲಿ ಸಂಯೋಗ ರಚಿಸುತ್ತಾರೆ ಇದರಿಂದ ಅತಿ ವಿಶೇಷವಾದ ಗಜಕೇಸರಿ ಯೋಗವು ರೂಪಗೊಳ್ಳಲಿದ್ದು ಇದು ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕೂ ರಾಶಿಯವರು ವಿಶೇಷವಾದ ಫಲವನ್ನು ಪಡೆಯುತ್ತಾರೆ. ಮೇಷ ರಾಶಿ: ನಿಮ್ಮ ದೂರದ ನೆಂಟರಿಂದ ಶುಭ ಸುದ್ದಿಯನ್ನು ಕೇಳುವಿರಿ ಇದರಿಂದ ಮನೆಯಲ್ಲಿ ಸಂತಸದ ವಾತಾವರಣಗಳನ್ನು ಸೃಷ್ಟಿಯಾಗಲಿದೆ. ನಿಂತುಹೋಗಿರುವಂತಹ ಕೆಲಸಗಳಿಗೆ ಮರುಚಲನೆ ನೀಡುತ್ತೀರಾ, ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ ಸಾಲ ಬಾದೆಯಿಂದ … Read more

ಹೊಸ ವರ್ಷದಲ್ಲಿ ಶನಿಯ ಕೃಪೆಯಿಂದ ಈ 4 ರಾಶಿಯವರಿಗೆ ಹೆಚ್ಚಿನ ಯಶಸ್ಸು ಸಮೃದ್ಧಿ ಮತ್ತು ಧನ ಲಾಭ ಸಿಗಲಿದೆ!

Kannada Horoscope On 2024: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಪ್ರಮುಖ ಗ್ರಹನೆಂದು ಪರಿಗಣಿಸಲಾಗಿದೆ. ಮಂದಗತಿಯ ಚಲನೆಯಿಂದ ಪ್ರತ್ಯೇಕ ರಾಶಿ ಚಕ್ರದ ಮೇಲೆ ಪ್ರಭಾವ ಬೀರುವಂತಹ ಶನಿಯು ಸದ್ಯ ತನ್ನ ಅಧಿಪತ್ಯವಿರುವಂತಹ ಕುಂಭ ರಾಶಿಯಲ್ಲಿದ್ದು ಇತರೆ ರಾಶಿಗಳಿಗೆ ಸಾಡೇಸಾತಿನ ಪ್ರಭಾವವನ್ನು ಬೀರುತ್ತಿದ್ದಾನೆ. ಹೀಗಿರುವಾಗ ಶನಿ (Shani) ಉತ್ತಮ ಸ್ಥಾನದಲ್ಲಿ ಇರುವುದರಿಂದ ದ್ವಾದಶ ರಾಶಿಗಳ ಪೈಕಿ ಕೇವಲ ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಕರುಣಿಸುತ್ತಿದ್ದು ಆ ರಾಶಿಗಳು ಯಾವ್ಯಾವು? ಶನಿಯಿಂದ ಏನೇನೆಲ್ಲ ಶುಭ ಯೋಗವನ್ನು ಅನುಭವಿಸಲಿದ್ದೀರಿ ಎಂಬ ಮಾಹಿತಿಯನ್ನು ಈ … Read more

Trigraha Yoga: ತುಲಾ ರಾಶಿಯಲ್ಲಿ ತ್ರಿಗ್ರಾಹಿ ರಚನೆ, ಇನ್ನು 3 ದಿನಗಳಲ್ಲಿ ಈ ರಾಶಿಯವರ ಬಾಳು ಬೆಳಕಾಗುವುದು, ಎಲ್ಲಾ ಕೆಲಸದಲ್ಲೂ ಯಶಸ್ಸು ಧನಸಂಪತ್ತು ಗೌರವ!

Trigraha Yoga 2023: ಸ್ನೇಹಿತರೆ, ಇನ್ನು ಮೂರು ದಿನದೊಳಗೆ ಚಂದ್ರ ಮಂಗಳ ಹಾಗೂ ಕೇತು ಗ್ರಹವು ಒಟ್ಟಾಗಿ ಒಂದೇ ಮನೆಯಲ್ಲಿ ಸಂಯೋಗವನ್ನು ನಡೆಸುತ್ತಿದ್ದು, ಇದರಿಂದ ತುಲಾ ರಾಶಿಯಲ್ಲಿ ತ್ರಿಗ್ರಾಹಿ ರೂಪಗೊಳ್ಳುತ್ತಿದೆ. ಈ ಅಪರೂಪದ ಯೋಗದಿಂದ ದ್ವಾದಶ ರಾಶಿಗಳ ಪೈಕಿ ಕೇವಲ 3 ರಾಶಿಯವರು ಹೆಚ್ಚಿನ ಶುಭಫಲವನ್ನು ಅನುಭವಿಸಲಿದ್ದು, ಎಲ್ಲಾ ಕ್ಷೇತ್ರದಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯ ಯಶಸ್ಸು ಸಂಪತ್ತು ಹಾಗೂ ಗೌರವವನ್ನು ಸಂಪಾದಿಸಲಿದ್ದಾರಾ. ಹಾಗಾದ್ರೆ ಆ ರಾಶಿಗಳು ಯಾವ್ಯಾವು? ಏನೆಲ್ಲ ಶುಭ ಲಾಭಗಳು ದೊರಕಲಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ … Read more

ದಸರಾ ಮುಗಿದ ಬಳಿಕ ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ! ಶನಿ ಮಹಾತ್ಮನ ಕೃಪೆಯಿಂದ ಒಲಿಯಲಿದೆ ಕೋಟಿಯಾಧಿಪತಿಯಾಗುವಂತಹ ಯೋಗ

Kannada Horoscope November Month: ದಸರಾ ಮುಗಿದ ಬಳಿಕ ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ! ಶನಿ ಮಹಾತ್ಮನ ಕೃಪೆಯಿಂದ ಒಲಿಯಲಿದೆ ಕೋಟಿಯಾಧಿಪತಿಯಾಗುವಂತಹ ಯೋಗ. ಹಾಗಾದ್ರೆ ನಿಮ್ಮ ರಾಶಿ ಯಾವುದು? ವೃಶ್ಚಿಕ ರಾಶಿ: ಶನಿಯ ಅನುಗ್ರಹದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸುಖ ಶಾಂತಿ ನೆಮ್ಮದಿಯನ್ನು ಕಾಣಲಿದ್ದೀರಿ, ಕೆಲಸ ಕೆಲಸ ಕ್ಷೇತ್ರದಲ್ಲಿ ಇರುವಂತಹ ಒತ್ತಡವು ನಿವಾರಣೆಯಾಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದ್ದು. ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದರಲ್ಲಿ ನಿರೀಕ್ಷೆಗೂ ಮೀರಿದಂತಹ ಲಾಭವನ್ನು ಮಾಡಲಿದ್ದೀರಿ. ಅಲ್ಲದೆ ಆದಾಯವನ್ನು … Read more

Kannada Horoscope: ಶನೇಶ್ವರನ ಅನುಗ್ರಹದಿಂದ ಈ 3 ರಾಶಿಯವರಿಗೆ ಹೊಸ ಮನೆ ಖರೀದಿಸುವ ಯೋಗ, ಅಪಾರ ಧನಪ್ರಾಪ್ತಿ!

Kannada Horoscope 22 October 2023: ಸ್ನೇಹಿತರೆ 22 ಅಕ್ಟೋಬರ್ 2023ರ ಶನಿವಾರ ಇದಾಗಿದ್ದು ಇಂದು ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಹಾಗೂ ಚತುರ್ಗ್ರಾಹಿ ಯೋಗವು ರೂಪಗೊಳ್ಳುತ್ತಿವೆ. ಇದರ ಜೊತೆಗೆ ಶಾರದೇಯ ನವರಾತ್ರಿ ಆದ ಕಾರಣ ಈ ದಿನ ಸುಕರ್ಮ ಯೋಗ, ಅಮೃತಕಾಲ ಹಾಗೂ ತ್ರಿಪುಷ್ಕರ ಯೋಗಗಳು ರಚನೆಯಾಗಿವೆ. ಈ ಎಲ್ಲಾ ಮಂಗಳಕರವಾದ ಯೋಗಗಳು ದ್ವಾದಶ ರಾಶಿಗಳ ಪೈಕಿ ಕೇವಲ ಮೂರು ರಾಶಿಯವರ ಮೇಲೆ ತನ್ನ ವಿಶೇಷ ಪ್ರಭಾವವನ್ನು ಬೀರಲಿದ್ದು ಇದರ ಜೊತೆಗೆ ಶನಿಯ ಅನುಗ್ರಹ ಯಾವೆಲ್ಲ ರಾಶಿಯವರ … Read more

ಅಕ್ಟೋಬರ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಫಲಾನುಫಲ ಹೇಗಿರಲಿದೆ? ಈ ರಾಶಿಯವರ ಬದುಕಿನಲ್ಲಿ ಅದ್ಭುತವೇ ಸಂಭವಿಸಲಿದೆ!

Horoscope October 2023: 12 ತಿಂಗಳಿನಲ್ಲಿ ಅಕ್ಟೋಬರ್ ತಿಂಗಳು ಬಹಳ ಮಹತ್ವಪೂರ್ಣವಾಗಿರಲಿದ್ದು, ಈ ಸಂದರ್ಭದಲ್ಲಿ ಪಿತೃ ದೇವತೆಗಳ ಆಶೀರ್ವಾದದೊಂದಿಗೆ ಗ್ರಹಗಳ ಸ್ಥಾನಪಲ್ಲಟವು ಅಧಿಕವಾಗಿರಲಿದೆ. ಅಕ್ಟೋಬರ್ ಒಂದನೇ ತಾರೀಕು ಕನ್ಯಾ ರಾಶಿಗೆ ಬುಧ ಪ್ರವೇಶ ಮಾಡಿದರೆ, ಅದೇ ದಿನ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದರಂತೆ ಅಕ್ಟೋಬರ್ 3ನೇ ತಾರೀಖಿನಂದು ಕುಜನು ತುಲಾ ರಾಶಿಯನ್ನು ಪ್ರವೇಶಿಸಿದರೆ, 18ನೇ ತಾರೀಕಿನಂದು ಸೂರ್ಯ ಮತ್ತು ಬುಧ ಇಬ್ಬರ ಸಂಯೋಗ ತುಲಾ ರಾಶಿಯಲ್ಲಿ ನಡೆಯಲಿದೆ. ಹೇಗೆ ತಿಂಗಳಾಂತ್ಯದಲ್ಲಿ ರಾಹು ಮೀನ ರಾಶಿಯನ್ನು ಹಾಗೂ … Read more

ಲೈಫ್ ನಲ್ಲಿ ತಪ್ಪು ಮಾಡಿದ್ರು ಈ ರಾಶಿಯವರನ್ನು ಶನಿದೇವ ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ, ಈ ರಾಶಿಗೆ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ ಕರ್ಮಫಲದಾತ!

ಸ್ನೇಹಿತರೆ, ವೈದಿಕ ಜೋತಿಷ್ಯ(Vedic Astrology) ಶಾಸ್ತ್ರದಲ್ಲಿ ಶನಿದೇವರನ್ನು ನ್ಯಾಯ ದೇವರು ಕರ್ಮಫಲದಾತನೆಂದು ಕರೆಯಲಾಗುತ್ತದೆ. ವ್ಯಕ್ತಿಯ ಕರ್ಮದ ಅನುಸಾರದ ಮೇಲೆ ಶನಿ ದೇವನು ತನ್ನ ಫಲವನ್ನು ನೀಡಲಿದ್ದು ತನ್ನ ಮಂದ ಗತಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾ ಒಂದು ರಾಶಿಯನ್ನು ಪ್ರವೇಶಿಸಿದರೆ ಬರೋಬ್ಬರಿ ಏಳು ವರ್ಷಗಳ ಕಾಲ ಸಾಡೇಸಾತಿನ ಪ್ರಭಾವವನ್ನು ಬೀರುವರು. ಆದರೆ 12 ರಾಶಿಗಳ ಪೈಕಿ ಈ ರಾಶಿಯವರು ಶನಿಯ ವಕ್ರ ದೃಷ್ಟಿ ದೃಷ್ಟಿಗೆ ಎಂದು ಗುರಿಯಾಗುವುದಿಲ್ಲ ಬದಲಿಗೆ ಈ ವ್ಯಕ್ತಿಗಳು ಯಾವುದೇ ತಪ್ಪು ಮಾಡಿದರು ಶನಿದೇವ ಸದಾ ಸಂರಕ್ಷಿಸುತ್ತ … Read more

ಸೂರ್ಯನ ಸ್ಥಾನ ಬದಲಾವಣೆ ಇಂದ ಈ 6 ರಾಶಿಗಳಿಗೆ ವಿಶೇಷಫಲ..

Kannada Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನಿಗೆ ವಿಶೇಷವಾದ ಸ್ಥಾನವಿದೆ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೆಪ್ಟೆಂಬರ್ 14ರಂದು ಸೂರ್ಯದೇವನು ಉತ್ತರ ಫಲ್ಗುಣಿ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದಾನೆ. ಬಳಿಕ ಸೆಪ್ಟೆಂಬದ್ 17ರಂದು ಕನ್ಯಾ ರಾಶಿಗೆ ಸೂರ್ಯನ ಪ್ರವೇಶ ಆಗಲಿದ್ದು, ನಂತದ ಆಕ್ಟೊಬರ್ 18ರಂದು ತುಲಾ ರಾಶಿಗೆ ಸೂರ್ಯದೇವನ ಪ್ರವೇಶವಾಗಲಿದೆ..ಸೂರ್ಯನ ಈ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳಿಗೆ ವಿಶೇಷಫಲ ಸಿಗಲಿದೆ.. ಜೊತೆಗೆ ಈ ಸಮಯದಲ್ಲಿ ಬುಧನ ಸಂಚಾರ ಕೂಡ ಇರುತ್ತದೆ, ಸೂರ್ಯ ಮತ್ತು ಬುಧ ಇವರಿಬ್ಬರ ಸಂಯೋಗದಿಂದ … Read more

ಸೂರ್ಯದೇವನ ಕೃಪೆಯಿಂದ ಈ 4 ರಾಶಿಗಳಿಗೆ ಒಂದು ತಿಂಗಳು ಭಾರಿ ಅದೃಷ್ಟ..

Kannada Horoscope September Month: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹವು ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶ ಮಾಡಿದಾಗ, ಆ ಗ್ರಹದ ಸಂಚಾರದ ಪರಿಣಾಮ ಆ ರಾಶಿಯ ಮೇಲೆ ಬೀರುತ್ತದೆ. ಜೊತೆಗೆ ಎಲ್ಲ 12 ರಾಶಿಗಳ ಮೇಲು ಪರಿಣಾಮ ಬೀರುತ್ತದೆ. ಇದು ಸಕಾರಾತ್ಮಕ ಪರಿಣಾಮ ಆಗಿರಬಹುದು ಅಥವಾ ನಕಾರಾತ್ಮಕ ಪರಿಣಾಮ ಆಗಿರಬಹುದು. ಇದೀಗ ಸೆಪ್ಟೆಂಬರ್ 17ರಂದು ಸೂರ್ಯದೇವನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ, ಕನ್ಯಾ ರಾಶಿಯಲ್ಲಿ ಈಗಾಗಲೇ ಮಂಗಳ ಇದ್ದಾನೆ. … Read more

error: Content is protected !!