ದಿನ ಭವಿಷ್ಯ: ಹುಣ್ಣಿಮೆಯ ಶುಭದಿನದಂದು ಶ್ರೀ ಕೊರಗಜ್ಜ ಸ್ವಾಮಿಯ ಕೃಪಾಶೀರ್ವಾದ ಯಾವ ರಾಶಿ ಮೇಲಿರಲಿದೆ?

ಮೇಷ ರಾಶಿ: ಈ ದಿನವೂ ಅತಿಯಾದ ಕೆಲಸದ ಒತ್ತಡದಿಂದ ಕೂಡಿರುತ್ತದೆ ನಿಮ್ಮ ಮೇಲಾಧಿಕಾರಿಗಳು ನೀವು ಮಾಡುವಂತಹ ಕಾರ್ಯವೈಕರಿಗೆ ಅತೃಪ್ತರಾಗುವರು. ಬಿಡುವಿಲ್ಲದ ಕೆಲಸಗಳಿಂದಾಗಿ ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಮಹಿಳೆಯರು ಎಡವಿ ತೆಗೆದುಕೊಳ್ಳುವಂತಹ ನಿರ್ಧಾರದಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ವೃಷಭ ರಾಶಿ: ಹಲವು ದಿನದಿಂದ ಬಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಈ ದಿನ ಶಾಶ್ವತ ಪರಿಹಾರ ದೊರಕುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ. ಮೇಲಾಧಿಕಾರಿಗಳ ಸಹಾಯದಿಂದ ಇಂದು ನೀವು ಅಂದುಕೊಂಡಿರುವಂತಹ ಎಲ್ಲಾ ಕೆಲಸವನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುತ್ತೀರಾ.

ಮಿಥುನ ರಾಶಿ: ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ಮಕ್ಕಳು ಮನೆಗೆ ಬರುವರು ಇದರಿಂದ ಕುಟುಂಬದಲ್ಲಿ ಸಂತಸಕರ ವಾತಾವರಣ ಸೃಷ್ಟಿಯಾಗಲಿದೆ. ಈ ದಿನ ಯಾವುದೇ ದೊಡ್ಡ ಮೊತ್ತದ ಹಣದ ಲೇವಾದೇವಿ ಕೆಲಸವನ್ನು ಮಾಡಬೇಡಿ ಆರೋಗ್ಯದ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ ಬೇಡ.

ಕಟಕ ರಾಶಿ: ನಿಮ್ಮ ಈ ದಿನವು ಅತ್ಯಂತ ಶುಭಕರವಾಗಿರಲಿದ್ದು ಯಾವುದೇ ದೃಢ ನಿರ್ಧಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇದ್ದರೆ ಅದನ್ನು ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿರುವವರಿಗೆ ತಾಯಿಯಿಂದ ಬೆಂಬಲ ಹಾಗೂ ಧನ ಸಹಾಯ ದೊರಕುವುದು.

ಸಿಂಹ ರಾಶಿ: ಹುಣ್ಣಿಮೆಯ ಶುಭ ದಿನದಂದು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೈವಿಕ ಆರಾಧನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಾ. ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರಲಿದೆ, ಹಣದ ವಿಷಯದಲ್ಲಿ ಈ ದಿನವು ದುಬಾರಿಯಾಗಿರುವುದು. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಮನೆಯವರ ಸಲಹೆ ಪಡೆದು ಮುನ್ನಡೆಯುವುದು ಒಳ್ಳೆಯದು.

ಕನ್ಯಾ ರಾಶಿ: ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದಂತಹ ಸಾಧ್ಯತೆಗಳು ಹೇರಳವಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ನೀವೊಂದುಕೊಂಡಿರುವಂತಹ ಫಲಿತಾಂಶ ದೊರಕಲಿದೆ ಮನೆಯ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು.

ತುಲಾ ರಾಶಿ: ಸ್ವಲ್ಪ ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಬಗ್ಗೆ ಹರಿಯಲಿವೆ. ಸಾಲ ಮಾಡಿದರೆ ಅದನ್ನು ಮರುಪಾವತಿ ಮಾಡುವುದು ಒಳ್ಳೆಯದು, ಕಬ್ಬಿಣದ ವಸ್ತುಗಳ ವ್ಯಾಪಾರಸರಿಗೆ ಈ ದಿನ ಅತ್ಯಂತ ಶುಭಕರವಾಗಿರಲಿದೆ.

ವೃಷಭ ರಾಶಿ: ನಿಮಗೆ ಅತ್ಯಂತ ಶುಭದಾಯಕವಾಗಿರಲಿದೆ, ಆರ್ಥಿಕ ಸಮಸ್ಯೆಯಿಂದ ಚೇತರಿಸಿಕೊಳ್ಳುವಿರಿ. ಸ್ವಂತ ಉದ್ಯಮ ಪ್ರಾರಂಭಿಸುವ ನಿಟ್ಟಿನಲ್ಲಿದ್ದರೆ ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬಸ್ಥರೊಂದಿಗೆ ಕುಳಿತು ಚರ್ಚಿಸುವುದು ಅಗತ್ಯ. ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಈ ದಿನ ಅಷ್ಟು ಶುಭದಾಯಕವಾಗಿರುವುದಿಲ್ಲ.

ಧನು ರಾಶಿ: ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ವಿಶೇಷವಾದ ಸ್ಥಳಕ್ಕೆ ಭೇಟಿ ನೀಡುವಿರಿ ಇದರಿಂದ ನಿಮ್ಮಿಬ್ಬರ ಬಾಂಧವ್ಯ ಮತ್ತಷ್ಟು ಅನ್ಯೋನ್ಯವಾಗಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಬೇಡವಾದ ವಿಚಾರಕ್ಕೆ ನಿಮ್ಮ ಸಹೋದ್ಯೋಗಿಯೊಂದಿಗೆ ಸುಖ ಸುಮ್ಮನೆ ಕಿರಿಕಿರಿ ಮಾಡಿಕೊಳ್ಳುತ್ತೀರಾ. ಇದರಿಂದ ಒತ್ತಡ ಹೆಚ್ಚಾಗಿ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಚ್ಚರ.

ಮಕರ ರಾಶಿ: ಹಣಕ್ಕಾಗಿ ಅಲ್ಲಿ ಅಲೆದಾಟ ನಡೆಸಬೇಕಾದಂತಹ ದಿನ ಮನೆಯಲ್ಲಿ ಶಾಂತ ರೀತಿಯ ವಾತಾವರಣ ಏರ್ಪಡುವುದು, ಮಧ್ಯಾಹ್ನ ಐದು ಗಂಟೆಯ ಬಳಿಕ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಿಮ್ಮ ಸಮಸ್ಯೆಗಳು ಸುಧಾರಿಸಲಿದೆ.

ಕುಂಭ ರಾಶಿ: ಪೂರ್ವಜರ ಆಸ್ತಿ ವಿಚಾರವಾಗಿದ್ದು ಮನೆಯಲ್ಲಿ ಸಹೋದರರ ನಡುವೆ ಕಲಹಗಳು ಉಂಟಾಗಬಹುದು. ವಾಹನ ಚಲಾಯಿಸುವಾಗ ಎಚ್ಚರದಿಂದಿರಿ ಮಕ್ಕಳಿಂದ ಹೆಚ್ಚಿನ ಸಂತೋಷ ಕಂಡುಕೊಳ್ಳುತ್ತೀರ.

ಮೀನ ರಾಶಿ: ಮೀನ ರಾಶಿಯ ಮಹಿಳೆಯರು ಇಂದು ಅಮೂಲ್ಯವಾದ ವಸ್ತುಗಳ ಖರೀದಿ ಭರಾಟೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ವಾಹನ ಚಾಲಕರಿಗೆ ಇದು ಶುಭದಿನವಾಗಿರುತ್ತದೆ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ವಿಶೇಷ ವಾದ ಸಮಯವನ್ನು ಕಳೆಯಿರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!