ಇವತ್ತು ಭಾನುವಾರ ತಾಯಿ ಚಾಮುಂಡೇಶ್ವರಿಯ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ದಿನ ಭವಿಷ್ಯ ನೋಡಿ

Today Horoscope 10 December: ಮೇಷ ರಾಶಿ: ವಿದೇಶದಲ್ಲಿ ಓದುತ್ತಿರುವ ಮಕ್ಕಳು ಮನೆಗೆ ಬರುವರು ಇದರಿಂದ ಸಂಭ್ರಮದ ವಾತಾವರಣ, ಮಕ್ಕಳಿಂದ ಮನಸ್ಸಿಗೆ ಸಂತೋಷ, ಸಂಜೆ ಮನೆಯವರೆಲ್ಲರೂ ಒಟ್ಟಿಗೆ ಸೇರಿ ಮಂಗಳ ಕಾರ್ಯಕ್ಕೆ ಹೊಸ ಬಟ್ಟೆ ಖರೀದಿ ಮಾಡುವಂತಹ ದಿನ ಇದಾಗಿರಲಿದೆ. ಉದ್ಯೋಗದಲ್ಲಿ ದುಡುಕಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಾ.

ವೃಶ್ಚಿಕ ರಾಶಿ: ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡದಿರಿ, ಹಣ ವಿನಿಮಯ ಮಾಡುವಾಗ ಎಚ್ಚರದಿಂದ ಇರಬೇಕು ವಿದ್ಯಾರ್ಥಿಗಳು ಸಂಭ್ರಮಾಚರಣೆಯ ನಡುವೆ ಕಲಿಕೆಯತ್ತ ಆಸಕ್ತಿ ತೋರುವರು ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ದೊರಕಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವ ಸಾಧ್ಯತೆ ಇದೆ.

ಮಿಥುನ ರಾಶಿ: ಹಲವು ದಿನಗಳಿಂದ ಭಾದಿಸುತ್ತಿದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ, ಹೊಸ ಮನೆ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಿರಿ. ಮನೆಯಲ್ಲಿ ನಡೆಯುವಂತಹ ಧಾರ್ಮಿಕ ಕೆಲಸಗಳಿಗೆ ಹೆಚ್ಚಿನ ಹಣವ್ಯಯವಾಗಲಿದೆ.

ಕನ್ಯಾ ರಾಶಿ: ಬಿಡುವಿಲ್ಲದಂತಹ ಕೆಲಸದಿಂದ ದೈಹಿಕವಾಗಿ ದುರ್ಬಲರಾಗುವಿರಿ ಮೇಲಾಧಿಕಾರಿಗಳು ನಿಮಗೆ ನೀಡಿರುವಂತಹ ಕೆಲಸವನ್ನು ಶ್ರದ್ಧೆಯಿಟ್ಟು ಮಾಡುವ ಮೂಲಕ ಮೆಚ್ಚುಗೆಗೆ ಒಳಗಾಗುತ್ತೀರಾ, ಇದರೊಂದಿಗೆ ಪ್ರಮೋಷನ್ ಸಿಗುವ ಅಥವಾ ವೇತನ ಹೆಚ್ಚಾಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ.

ಸಿಂಹ ರಾಶಿ: ನಿಮ್ಮಲ್ಲಿಂದು ಆತ್ಮ ವಿಶ್ವಾಸ ಹೆಚ್ಚಾಗಲಿದೆ, ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುವುದು, ವ್ಯಾಪಾರ ವ್ಯವಹಾರಗಳಲ್ಲಿ ಆದಾಯಕ್ಕೆ ತಕ್ಕಂತ ಖರ್ಚುವೆಚ್ಚಗಳಿರುತ್ತದೆ. ಮಕ್ಕಳಿಂದ ಈ ದಿನ ಕಿರಿ ಕಿರಿಯನ್ನು ಅನುಭವಿಸುತ್ತೀರಾ, ಈ ದಿನ ಸಂಜೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತೀರಿ.

ಕನ್ಯಾ ರಾಶಿ: ವಿದ್ಯಾರ್ಥಿಗಳು ಕಲಿಕೆಯತ್ತ ಆಸಕ್ತಿ ತೋರುವರು ನಿಮ್ಮ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಲಿದೆ, ಹಲವು ವರ್ಷಗಳ ಬಳಿಕ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಇದರಿಂದ ಮನಸ್ಸಿಗೆ ಹೆಚ್ಚಿನ ಸಂತೋಷ, ನೀರಾವರಿ ಭೂಮಿಯನ್ನು ಖರೀದಿ ಮಾಡುವಂತಹ ಶುಭಯೋಗ ನಿಮಗಿದೆ.

ತುಲಾ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳ ಜೊತೆಗೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು, ಭೂಮಿ ಖರೀದಿಯ ವಿಚಾರದಲ್ಲಿ ಕಾಗದ ಪತ್ರಗಳಿಗೆ ಸಹಿಯಾಕುವಾಗ ಎಚ್ಚರಿಕೆಯಿಂದ ಇರಬೇಕು. ಮಂಡಿ ನೋವಿನ ಸಮಸ್ಯೆ ಇಂದು ನಿಮ್ಮನ್ನು ಮತ್ತಷ್ಟು ಕಾಡುತ್ತದೆ.

ವೃಶ್ಚಿಕ ರಾಶಿ: ಧಾರ್ಮಿಕ ಚಿಂತನೆಗಳಲ್ಲಿ ಮಗ್ನರಾಗಿರುವಂತಹ ನಿಮಗೆ ಈ ದಿನ ಪುಣ್ಯ ಸ್ಥಳಕ್ಕೆ ಭೇಟಿ ನೀಡುವಂತಹ ಶುಭಯೋಗವಿದೆ ಸಂಗಾತಿಯಿಂದ ನಿಮ್ಮ ಪ್ರತಿ ಕೆಲಸಕ್ಕೂ ಬೆಂಬಲ ವ್ಯಕ್ತವಾಗುವುದು, ಗೌರವಾನ್ವಿತ ವ್ಯಕ್ತಿಗಳ ಪರಿಚಯದಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಹಾಗೂ ವಿಶೇಷ ಅವಕಾಶಗಳು ಹರಿಸಿ ಬರುವುದು.

ಧನು ರಾಶಿ: ವಾಹನದಲ್ಲಿ ದೂರ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮಾನಸಿಕ ನಿಮ್ಮದೇ ಹಾಳಾಗುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿ ಇರುವುದು ಕಷ್ಟಪಟ್ಟು ದುಡಿದಂತಹ ಹಣ ನೀರಿನಂತೆ ಹರಿದು ಹೋಗುವುದು.

ಮಕರ ರಾಶಿ: ಶನೇಶ್ಚರನ ಕೃಪಾಶೀರ್ವಾದ ನಿಮ್ಮ ರಾಶಿ ಚಕ್ರದ ಮೇಲೆ ಇರುವುದರಿಂದ ಈ ದಿನ ನೀವಂದುಕೊಂಡಂತಹ ಎಲ್ಲಾ ಕೆಲಸಗಳನ್ನು ನಿಗದಿತಾವಧಿಯಲ್ಲಿ ಮಾಡಿ ಮುಗಿಸುತ್ತೀರಾ, ಸಂಜೆ ಮನೆಯ ಕುಟುಂಬಸ್ಥರೊಂದಿಗೆ ಒಲವಿನ ಸಮಯ ಕಳೆಯುವಿರಿ, ಈ ದಿನ ಕುಟುಂಬದಲ್ಲಿ ಸಂಭ್ರಮ ಇರುತ್ತದೆ.

ಕುಂಭ ರಾಶಿ: ವಿದ್ಯಾರ್ಥಿಗಳು ಅನವಶ್ಯಕವಾಗಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡು ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಾ, ಆತ್ಮೀಯರ ಸಹಾಯದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದಾದ ಸಾಧ್ಯತೆಗಳಿದೆ. ವ್ಯಾಪಾರ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿರುವುದು.

ಮೀನ ರಾಶಿ: ಈ ದಿನ ನಿಮ್ಮ ವಿರೋಧಿಗಳನ್ನು ಕೂಡ ಗೌರವದಿಂದ ಕಾಣುವಿರಿ, ಬ್ಯಾಂಕ್ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಶುಭ ಫಲವಿದೆ. ನಿಮ್ಮ ಪ್ರೀತಿ ಪಾತ್ರದೊಂದಿಗೆ ಸಂಜೆ ಮನೋರಂಜನ ಕಾರ್ಯಕ್ರಮಕ್ಕೆ ತೆರಳುವಿರಿ, ಇದರಿಂದ ಮನಸ್ಸಿಗೆ ಮತ್ತಷ್ಟು ನೆಮ್ಮದಿ ಲಭಿಸಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!