ಬ್ಯಾಂಕ್ ಗ್ರಾಹಕರ ಗಮನಕ್ಕೆ ; ಈ ಬ್ಯಾಂಕ್ ಬಂದ್ ! ಮುಂದೇನು ?

ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ‘ಎಚ್‌ಡಿಎಫ್‌ಸಿ ಬ್ಯಾಂಕ್’ ಹಾಗೂ ಗೃಹ ಸಾಲ ವಲಯದ ದೈತ್ಯ ಹಣಕಾಸು ಸಂಸ್ಥೆಯಾಗಿದ್ದ ‘ಎಚ್‌ಡಿಎಫ್‌ಸಿ’ (HDFC Ltd) ವಿಲೀನವಾಗಿವೆ. ಜುಲೈ 1ರಿಂದಲೇ ಈ ಮಹಾ ವಿಲೀನ ಜಾರಿಗೆ ಬಂದಿದೆ. ಇನ್ಮುಂದೆ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಉದ್ಯೋಗಿಗಳು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಗಳಾಗಿರುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನದ ಬಳಿಕ ಸುಮಾರು 18 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಆಸ್ತಿಯನ್ನು ಹೊಂದಿರುತ್ತದೆ. ಹೊಸ ಘಟಕವು ಸುಮಾರು 120 ಮಿಲಿಯನ್ ಗ್ರಾಹಕರನ್ನು ಹೊಂದಿರುತ್ತದೆ. ಆಶ್ಚರ್ಯಕರವಾಗಿ ಇದು … Read more

ಇಲ್ಲಿದೆ ಕರ್ನಾಟಕ ಬಜೆಟ್ ನ ಮುಖ್ಯ ಅಂಶಗಳು !

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಹಾಗೂ ತಮ್ಮ 14ನೇ ಬಜೆಟ್ ಮಂಡಿಸುತ್ತಿದ್ದಾರೆ. ಸಿಎಂ ಆಗಿ ಮಂಡಿಸುತ್ತಿರುವ ಸಿದ್ದರಾಮಯ್ಯರ 7ನೇ ಬಜೆಟ್ ಇದಾಗಿದೆ. ಬಜೆಟ್ ಭಾಷಣವನ್ನು ಆರಂಭಿಸಿರುವ ಸಿದ್ದರಾಮಯ್ಯ ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು, ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ? – ಇದು ಯಯಾತಿ ಎಂಬ ಅದ್ಭುತ ನಾಟಕದ ಫೇಮಸ್ ಡೈಲಾಗ್. ಈಗ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಸಹ ಹೇಳಿದರು. 2023-24 ರ ಹಣಕಾಸು ವರ್ಷದ ಎರಡನೇ ಬಜೆಟ್ ಇದಾಗಿದೆ. ಸುದೀರ್ಘ 3 ಗಂಟೆಗಳ ಕಾಲ … Read more

ಈತ ಭಾರತದ ಅತೀ ಶ್ರೀಮಂತ ಭಿಕ್ಷುಕ ! ಇತನ ಆಸ್ತಿ ವಿವರ ಇಷ್ಟು !

ಹೆಚ್ಚಿನವರು ಹಣ ಇರುವ ಶ್ರೀಮಂತರು ಎಂದು ಕೇಳುತ್ತೀರಿ. ಆದರೆ ಈಗ ವಿಶ್ವದ ಶ್ರೀಮಂತ ಭಿಕ್ಷುಕ (rich begger ) ಭಾರತದಲ್ಲಿದ್ದಾರೆ. ಈತ ಆಸ್ತಿ ಕೇಳಿದ್ರೆ ನೀವು ಅಚ್ಚರಿಯಾಗೋದು ಖಂಡಿತ.  ಖಾಸಗಿ ವಾಹಿನಿಯ ಒಂದು ವರದಿ ಪ್ರಕಾರ, ಮುಂಬೈನಲ್ಲಿ ನೆಲೆಸಿರುವ ಭರತ್ ಜೈನ್ (bharath jain) ಅವರು ಭಾರತ ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕರಾಗಿದ್ದಾರೆ. ಮುಂಬೈನ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಭರತ್‌ ಜೈನ್‌ ವಿಶ್ವದ ಶ್ರೀಮಂತ ಭಿಕ್ಷುಕ ಎನ್ನಲಾಗುತ್ತದೆ. ಮಹಾರಾಷ್ಟ್ರದ ಥಾಣೆ ಮೂಲದ ಭರತ್ ಜೈನ್ ಬಗ್ಗೆ … Read more

ಆಧಾರ್ ಕಾರ್ಡ್ ಬಗ್ಗೆ   ಕೇಂದ್ರ ಸಕಾ೯ರದಿಂದ ಹೊಸ ಆದೇಶ ಜಾರಿ!

ಸರ್ಕಾರ ಆಧಾರ್ ಕಾರ್ಡ್ ( Adhar card) ಉಚಿತ ನವೀಕರಣ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಈ ಮೂಲಕ ಯಾರೆಲ್ಲಾ ಇನ್ನೂ ತಮ್ಮ ಆಧಾರ್ ಕಾರ್ಡ್‌ ಸರಿಪಡಿಸಿಕೊಂಡಿಲ್ಲವೋ ( adhar card Cheng ) ಅವರಿಗೆ ಉತ್ತಮ ಅವಕಾಶ ಇದಾಗಿದೆ. ಇದರಿಂದಾಗಿ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.  ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳ ಹಿಂದೆ ನೀಡಲ್ಪಟ್ಟಿದ್ದು ಈವರೆಗೂ ಅಪ್‌ಡೇಟ್‌ ಮಾಡಿಸದಿದ್ರೆ, ಆಧಾರ್‌ನಲ್ಲಿ ಏನಾದರೂ ತಪ್ಪುಗಳು ಇದ್ದರೆ. ಅಂದರೆ ತಪ್ಪಾದ ಹೆಸರು, … Read more

ಖ್ಯಾತ ಕಿರುತೆರೆ ನಟಿ ನಿಧನ !

ಕಿರುತೆರೆಯ ಅನುಪಮಾ ಧಾರಾವಾಹಿಯಲ್ಲಿ ರೂಪಾಲಿ ಗಂಗೂಲಿ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದ ಕಿರುತೆರೆ ನಟಿ ಮಾಧವಿ ಗೋಗಟೆ ( Madhavi Gogate) ಇನ್ನಿಲ್ಲ! ನಟಿ ಮಾಧವಿ ಗೋಗಟೆ ಅವರು ಕೊರೊನಾ ವೈರಸ್‌ನಿಂದ 58 ನೇ ವಯಸ್ಸಿನಲ್ಲಿ ನಿಧನರಾದರು. ನಟಿ COVID-19 ಪಾಸಿಟಿವ್ ಅನ್ನು ಪರೀಕ್ಷಿಸಿದ್ದಾರೆ ಮತ್ತು ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಮತ್ತು ಸೋಂಕಿನಿಂದ ಚೇತರಿಸಿಕೊಳ್ಳಲಾಗದೆ ನಿಧನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅವರ ಸಹ ನಟಿ ರೂಪಾಲಿ ಗಾಂಗೂಲಿ ಇನ್ಸ್ಟಾ ಗ್ರಾಂನಲ್ಲಿ “ಇನ್ನು ಹೇಳುವುದಕ್ಕೆ ಏನೂ … Read more

ಚಿನ್ನದ ಮೇಲೆ ಸಾಲ ಮಾಡಿದ್ದ ಎಲ್ಲ ಜನತೆಗೆ ಗುಡ್ ನ್ಯೂಸ್

ಹೆಚ್ಚಿನ ಜನ ಬಂಗಾರವನ್ನು ಕೂಡ ಒಂದು ಆಸ್ತಿ ಆಗಿ ಪರಿಗಣಿಸಿ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ನೀವು ಯಾವುದೇ ಫೈನಾನ್ಸ್ ಕಂಪನಿಯಲ್ಲೂ ಕೂಡ ನಿಮ್ಮ ಬಂಗಾರವನ್ನು ಅಡವಿಟ್ಟಿದ್ದರೆ. ಬಳಿಕ ಬೇರೆ ಕಂಪನಿಯಲ್ಲಿ ನಿಮಗೆ ಅನುಕೂಲಕರವಾದ ಕಂಡಿಷನ್ ಗಳ ಜೊತೆ ಹೆಚ್ಚು ಮೊತ್ತದ ಹಣ ಸಿಗುತ್ತದೆ ಎಂದು ಅಥವಾ ಹೆಚ್ಚು ಕಾಲಾವಕಾಶ ಇದೆ ಎಂದು ಅಥವಾ ಕಡಿಮೆ EMI ಸೌಲಭ್ಯ ಇದೆ ಎಂದು ನೀವು ಅಲ್ಲಿ ಸಾಲ ಪಡೆಯಲು ಇಚ್ಛಿಸಿದರೆ, ಈಗಾಗಲೇ ಪಡೆದಿರುವ ಸಾಲವನ್ನು ತೀರಿಸುವುದರ ಬದಲು ಮತ್ತೊಂದು … Read more

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಉದ್ಯೋಗವಕಾಶ ! ಇಲ್ಲಿದೆ ಹೆಚ್ಚಿನ ವಿವರ

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ  (University of Agriculture Sciences Dharwad) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಯಾವ ರೀತಿಯ ಕೆಲಸ, ಅರ್ಜಿ ಸಲ್ಲಿಸಲು ನಿಮಗೆ ಎಷ್ಟು ವಯಸ್ಸಾಗಿರಬೇಕು, ನಿಮಗೆ ಯಾವ ಶಿಕ್ಷಣ ಬೇಕು, ಸಂಬಳದ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ. ಹುದ್ದೆಗಳ ಸಂಖ್ಯೆ : 21 ಹುದ್ದೆಗಳ ಹೆಸರು : ಸಮುದಾಯ … Read more

ರಾಕೇಶ್ ಮೇಲೆ ದಿವ್ಯಾ ಉರುಡುಗ ಕೋಪವೇ ? ಏನಾಯಿತು ಇಬ್ಬರ ಮಧ್ಯೆ !

 ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಮುಗಿದು 6 ತಿಂಗಳು ಉರುಳಿದೆ. ಬಿಗ್ ಬಾಸ್ ಸೀಸನ್ 9 (bigboss 9) ಸ್ಪರ್ಧಿಗಳು ಶೋನಲ್ಲಿ ಫ್ರೆಂಡ್ಸ್ ಆಗಿದ್ದು, ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು ಹಲವು ತಿಂಗಳುಗಳ ನಂತರ ಮತ್ತೆ ಜೊತೆಯಾಗಿದ್ದಾರೆ. ಫೋಟೋಗಳನ್ನ ದಿವ್ಯಾ ಉರುಡುಗ ಶೇರ್ ಮಾಡಿ, ರಾಕೇಶ್ ಅಡಿಗ ಅವರ ಎಡವಟ್ಟಿನ ಬಗ್ಗೆ ಹೇಳಿ ದೂರಿದ್ದಾರೆ. ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ನಟಿ ಧರಿಸಿದ್ದ ಪ್ಯಾಂಟ್‌ಗೆ ಏನೋ ಕಲೆ ಆಗಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ಅನುಪಮಾ … Read more

error: Content is protected !!