Chanakya Neethi: ಹೆಣ್ಣಿನ ಆಂತರಿಕ ಗುಟ್ಟಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Chanakya Neethi ಚಾಣಕ್ಯರು ಯಾವ ರೀತಿಯಲ್ಲಿ ಬುದ್ಧಿವಂತರು ಆಗಿದ್ದರು ಎಂದರೆ ಅವರ ಕಾಲ ನಂತರ ನೂರಾರು ವರ್ಷಗಳು ಕಳೆದು ಇಂದಿಗೂ ಕೂಡ ಅವರ ವಿಚಾರಗಳು ಪ್ರಸ್ತುತ ಎನಿಸುತ್ತದೆ. ಅವರ ಬುದ್ಧಿವಂತಿಕೆಯ ವಿಚಾರಗಳು ಇಂದಿಗೂ ಕೂಡ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ವಿಯಾಗಲು ಸ್ಪೂರ್ತಿಯಾಗಿದೆ. ಇನ್ನು ತಮ್ಮ ಗ್ರಂಥದಲ್ಲಿ ಮಹಿಳೆಯರ(Women’s) ಕುರಿತಂತೆ ಅವರ ಆಂತರಿಕ ಗುಟ್ಟಿನ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ ಬನ್ನಿ ತಿಳಿಯೋಣ. ಸ್ತ್ರೀಯ ಮನಸ್ಸಿನಲ್ಲಿ ಕೇವಲ ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ ಎಂಬುದಾಗಿ ಚಾಣಕ್ಯರು ತಮ್ಮ ಗ್ರಂಥದಲ್ಲಿ( Chanakya Gruntha) … Read more

Chanakya Neethi: ಈ ಐದು ಅಕ್ಷರದಿಂದ ಪ್ರಾರಂಭವಾಗ ಹೆಸರಿನ ಪುರುಷರು ರಾಜಯೋಗವನ್ನು ಹೊಂದಿರುತ್ತಾರೆ.

Chanakya Neethi ಸ್ನೇಹಿತರ ಸಾಮಾನ್ಯವಾಗಿ ಪ್ರತಿಯೊಬ್ಬರು ಜನನ ಹೊಂದಿದಾಗ ಕೆಲವೊಂದು ವಿಚಾರಗಳನ್ನು ಲೆಕ್ಕಾಚಾರ ಹಾಕಿ ಅವರಿಗೆ ಹೆಸರನ್ನು ಇಡಲಾಗುತ್ತದೆ. ಹೆಸರನ್ನು ಇಡುವುದರ ಮೇಲೆ ಕೂಡ ಸಾಕಷ್ಟು ವಿಚಾರಗಳು ನಿರ್ಧಾರಿತವಾಗುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾತನ ಶಾಸ್ತ್ರಗಳಲ್ಲಿ ಕೂಡ ಉಲ್ಲೇಖವಾಗಿದೆ. ಆದರೆ ಚಾಣಕ್ಯ ನೀತಿಯಲ್ಲಿ(Chanakya Neethi) ಹೇಳುವ ಪ್ರಕಾರ ಈ 5 ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳು ರಾಜಯೋಗವನ್ನು ಪಡೆಯುತ್ತಾರೆ ಎಂಬುದಾಗಿ ಹೇಳಲಾಗಿದೆ. ಸಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಇವರು ವ್ಯಾಪಾರ ವ್ಯವಹಾರವನ್ನು ಮಾಡಲು … Read more

Chanakya Neethi: ಮಹಿಳೆಯರನ್ನು ಆಕರ್ಷಿಸಲು ಪುರುಷರು ಈ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಚಾಣಕ್ಯರೆ ಹೇಳಿರುವ ಮಾತಿದು.

Chanakya Neethi ಜೀವನದಲ್ಲಿ ಯಶಸ್ವಿಯಾಗಲು ಮಹಾಮೇಧಾವಿ ಚಾಣಕ್ಯರು ಬರೆದಿರುವಂತಹ ಚಾಣಕ್ಯ ಗ್ರಂಥವನ್ನು ಪ್ರತಿಯೊಬ್ಬರೂ ಕೂಡ ಅಧ್ಯಯನ ಮಾಡಲು ಇಷ್ಟಪಡುತ್ತಾರೆ ಹಾಗೂ ಅದರಿಂದ ಯಶಸ್ಸನ್ನು ಪಡೆದವರು ಕೂಡ ಇದ್ದಾರೆ. ಆರ್ಥಿಕವಾಗಿ ಹಾಗೂ ಜೀವನದಲ್ಲಿ ಮಾನಸಿಕವಾಗಿ ಕೂಡ ತಮ್ಮನ್ನು ಸದೃಢರನ್ನಾಗಿಸಲು ಚಾಣಕ್ಯರ ಚಾಣಕ್ಯ ನೀತಿ ಗ್ರಂಥ ಪ್ರಮುಖವಾಗಿದೆ ಎನ್ನಬಹುದಾಗಿದೆ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪ್ರತಿಯೊಬ್ಬ ಪುರುಷನು ಕೂಡ ತನಗೆ ಇಷ್ಟವಾಗಿರುವಂತಹ ಮಹಿಳೆಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಲು ಇಷ್ಟಪಡುತ್ತಾನೆ. ಆದರೆ ತಾನು ಇಷ್ಟಪಡುವಂತಹ ಮಹಿಳೆಗೆ ತಾನು ಹೇಗೆ ಇಷ್ಟ … Read more

Chanakya Neethi: ಪುರುಷರಿಗಿಂತ ಮಹಿಳೆಯರು ಈ 8 ವಿಷಯದಲ್ಲಿ ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ.

Chanakya Neethi ಭಾರತದ ಇತಿಹಾಸವನ್ನು ಗಮನಿಸುವುದಾದರೆ ಚಂದ್ರಗುಪ್ತ ಮೌರ್ಯಂತಹ ಸಾಮಾನ್ಯ ಬಾಲಕನನ್ನು ಚಾಣಕ್ಯರು ಮೌರ್ಯ ಸಾಮ್ರಾಜ್ಯದ ಚಕ್ರಾಧಿಪತಿಯನ್ನಾಗಿ ಮಾಡಿರುವ ಕಥೆ ನಿಮ್ಮೆಲ್ಲರಿಗೂ ತಿಳಿದಿರಬಹುದು. ಅಷ್ಟು ಮೇಧಾವಿಗಳಾಗಿದ್ದ ಆಚಾರ್ಯ ಚಾಣಕ್ಯರು(Acharya Chanakya) ಬರೆದಿರುವಂತಹ ಚಾಣಕ್ಯ ಗ್ರಂಥ ಇಂದಿಗೂ ಕೂಡ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಓದಲೇ ಬೇಕಾಗಿರುವ ಗ್ರಂಥವಾಗಿದೆ. ಇದೇ ಗ್ರಂಥದಲ್ಲಿ ಎಂಟು ವಿಚಾರಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳಿದ್ದಾರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಪುರುಷರಿಗಿಂತ ಮಹಿಳೆಯರಲ್ಲಿ ಹಸಿವು … Read more

Ratan Tata; ರತನ್ ಟಾಟಾ ಅವರ ಅಪೂರ್ಣ ಲವ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

Ratan Tata ಇಡೀ ಜಗತ್ತಿನ ಇಂಡಸ್ಟ್ರಿಯಲಿಸ್ಟ್ ಅನ್ನು ಗಮನಿಸಿದಾಗ ಅವರಲ್ಲಿ ಅಗ್ರರಾಗಿ ಕಂಡುಬರುವವರು ನಮ್ಮ ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ(Ratan Tata). ಒಂದು ಲೆಕ್ಕಚಾರದಲ್ಲಿ ಗಮನಿಸಿದರೆ ಟಾಟಾ ಸಂಸ್ಥೆಯ ಅಡಿಯಲ್ಲಿ ಬರುವಂತಹ ಎಲ್ಲಾ ಕಂಪನಿಗಳ ಒಟ್ಟು ಮೌಲ್ಯವನ್ನು ಅಳೆದು ತೂಗಿದರೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ರತನ್ ಟಾಟಾ ಅವರೇ ಆಗಿರುತ್ತಾರೆ ಆದರೂ ಕೂಡ ಅದನ್ನು ಅವರು ತಮ್ಮ ಸ್ವಂತ ಬಳಕೆಗಾಗಿ ಬಳಸಿಕೊಂಡಿಲ್ಲ. ಹೌದು ಮಿತ್ರರೇ ತಮ್ಮ ಟಾಟಾ ಗ್ರೂಪ್ಸ್(Tata Groups) ಸಂಸ್ಥೆಯಿಂದ ಬರುವಂತಹ … Read more

ಸಾವಿರಾರು ಕೋಟಿಯ ಒಡೆಯ ಆದರು ಬೇಕರಿಯಲ್ಲಿ ಕೆಲಸ ಮಾಡ್ತಿರೋದ್ಯಾಕೆ? ನೀವು ಓದಲೇಬೇಕಾದ ಇಂಟರೆಸ್ಟಿಂಗ್ ರಿಯಲ್ ಸ್ಟೋರಿ.

Why are you working in a bakery, the owner of thousands of crores? An interesting true story you must read ಕೂತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬ ನಾಣ್ಣುಡಿ ಇದೆ. ಆದರೆ ಇನ್ನೊಬ್ಬ ಸಾವಿರಾರು ಕೋಟಿ(Thousands Of Crores) ರೂಪಾಯಿಗಳ ಒಡೆಯ ತನ್ನ ಮಗನಿಗೆ ನೀಡಿರುವಂತಹ ಹಾಗೂ ಕಲಿಸಿರುವಂತಹ ಪಾಠ ನಿಜಕ್ಕೂ ಕೂಡ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎನ್ನುವ ಹಾಗಿದೆ. ಅಷ್ಟಕ್ಕೂ ಸಾವಿರಾರು ಕೋಟಿ ರೂಪಾಯಿ ಒಡೆಯ ಬೇಕರಿಯಲ್ಲಿ … Read more

ಅಮೆರಿಕದ ಕಂಪನಿಯನ್ನು ಇಂಪ್ರೆಸ್ ಮಾಡಿದ 15 ವರ್ಷದ ಯುವಕ ಈತನಿಗೆ ಆಫರ್ ಮಾಡಿದ ಸಂಬಳ ಎಷ್ಟು ಗೊತ್ತಾ!

ಸಾಧನೆ ಮಾಡೋದಕ್ಕೆ ಯಾವ ವಯಸ್ಸಿನ ಮಿತಿಯು ಇಲ್ಲ, ಜಾತಿ ಧರ್ಮದ ಹಂಗು ಮೊದಲೇ ಇಲ್ಲ ಹಾಗಾಗಿ ಯಾರಾದ್ರೂ ಛಲತೊಟ್ಟು ತಾನು ಇಂಥದ್ದನ್ನು ಸಾಧಿಸಲೇಬೇಕು ಎಂದು ಹಠ ತೊಟ್ಟರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ. ಸಾಧನೆಗೆ ಮುಖ್ಯವಾಗಿ ಬೇಕಾಗಿದ್ದೇ ಸಾಧಿಸುವ ಛಲ ಹಾಗೂ ಪ್ರಯತ್ನ. ಇನ್ನೊಬ್ಬ 15ರ ಪೋರ ಅಮೆರಿಕಾದ ಪ್ರತಿಷ್ಠಿತ ಜಾಹೀರಾತು ಕಂಪನಿಯಲ್ಲಿ ಇಂಪ್ರೆಸ್ ಮಾಡಿದ್ದಾನೆ. ಇತ ಮಾಡಿದ ಸಾಧನೆ ಕೇಳಿದ್ರೆ ಖಂಡಿತವಾಗಿಯೂ ನೀವು ದಂಗಾಗೀ ಬಿಡುತ್ತೀರಿ. ಹೌದು. ಎಸ್ ಎಸ್ ಎಲ್ ಸಿ ಯಲ್ಲಿ ಓದುತ್ತಿರುವ … Read more

ಸೋತು ಸುಣ್ಣವಾಗಿದ್ದ ಆನಂದ್ ಮಹೇಂದ್ರ ಭಾರತದ ದೇವರ ಮಗನಾಗಿದ್ದು ಹೇಗೆ?

ಜಗದೀಶ್ ಚಂದ್ರ ಮಹೇಂದ್ರ ಮತ್ತು ಕೈಲಾಸ್ ಚಂದ್ರ ಮಹೇಂದ್ರ ಎನ್ನುವ ಸಹೋದರರು 1945 ಅಕ್ಟೋಬರ್ ನಲ್ಲಿ ಮೊಹಮ್ಮದ್ ಎನ್ನುವರ ಜೊತೆ ಸೇರಿ ಮಹೇಂದ್ರ ಮತ್ತು ಮಹಮ್ಮದ್ ಎನ್ನುವ ಕಂಪನಿಯೊಂದನ್ನು ಆರಂಭಿಸುತ್ತಾರೆ. ಇದು ಸ್ಟೀಲ್ ಟ್ರೇನಿಂಗ್ ಘಟಕವಾಗಿತ್ತು. ನಂತರ ಸ್ವಾತಂತ್ರ್ಯದ ಬಳಿಕ ಮಹೇಂದ್ರ ಮತ್ತು ಮಹೇಂದ್ರ ಎನ್ನುವ ಕಂಪನಿ ಆರಂಭವಾಯಿತು. ಇಂದಿಗೂ ಮಹೇಂದ್ರ ಅಂದ್ರೆ ನೆನಪಿಗೆ ಬರೋದೇ ದೇಶದ ಹೊಲ ಗದ್ದೆಗಳಲ್ಲಿ ಓಡಾಡುವ ಸ್ಟ್ರಾಂಗ್ ಅದ ಮಹೇಂದ್ರ ಟ್ರಾಕ್ಟರ್ ಗಳು! ಈ ಇಬ್ಬರು ಸಹೋದರರು ವಿದೇಶಕ್ಕೆ ಹೋದಾಗ ಅಲ್ಲಿನ … Read more

ಮುರುಕಲು ಮನೆಯಲ್ಲಿ ಹುಟ್ಟಿ ಬೆಳೆದು, ಬಡತನವನ್ನು ಮೆಟ್ಟಿ ನಿಲ್ಲುವ ಜೊತೆಗೆ IAS ಪಾಸ್ ಮಾಡಿದ ಛಲಗಾರ್ತಿಯ ಸ್ಫೂರ್ತಿದಾಯಕ ಕಥೆ !

ಸಾಧನೆ ಮಾಡೋದಿಕ್ಕೆ ಮುಖ್ಯವಾಗಿ ಏನು ಬೇಕು? ಕೆಲವ್ರು ಇದಕ್ಕೆ ದುಡ್ಡು ಇರಬೇಕು ಅಂತ ಹೇಳಬಹುದು. ಇನ್ನು ಕೆಲವರು ಯಾರದ್ದಾದರೂ ಬೆಂಬಲ ಬೇಕು ಕೈ ಹಿಡಿದು ನಡೆಸುವವರು ಬೇಕು ಅಂತಾ ಹೇಳಬಹುದು. ಇದು ಯಾವುದೂ ಇಲ್ಲದೆಯೂ ಸಹ ಒಳ್ಳೆಯ ಬ್ಯಾಕ್ ಗ್ರೌಂಡ್, ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ ಸಾಧನೆ ಮಾಡೋದು ಕಷ್ಟ ಅಲ್ಲ ಅನ್ನೋದು ಕೆಲವರ ಅಭಿಪ್ರಾಯನೂ ಆಗಿರಬಹುದು.. ಆದರೆ ನಾವಿಲ್ಲಿ ಹೇಳೋಕೆ ಹೊರಟಿರುವುದು ಇದ್ಯಾವುದೂ ಇಲ್ಲದ ಓರ್ವ ಬುಡಕಟ್ಟು ಜನಾಂಗದ ಹುಡುಗಿಯ ಕಥೆ. ಮೂರಕಲು ಮನೆಯಲಿ ಇದ್ದುಕೊಂಡೇ … Read more

125 ವರ್ಷ ವಯಸ್ಸಾದರೂ ಇನ್ನೂ ಬದುಕಿರುವ ಸ್ವಾಮಿ ಶಿವಾನಂದ. ಇನ್ನೂ ಬದುಕಿರೋದಿಕ್ಕೆ ಇವರ ಆಹಾರ ಪದ್ಧತಿಯೇ ಕಾರಣ. ಹೇಗಿದೆ ಗೊತ್ತಾ ಇವರ ದಿನಚರಿ

ಈ ಯುಗದಲ್ಲಿ ಮನುಷ್ಯ ಅರವತ್ತು ಎಪ್ಪತ್ತು ವರ್ಷ ಬದುಕಿದರೆ ಹೆಚ್ಚು. ಆರೋಗ್ಯವಾಗಿರುವ ಮನುಷ್ಯರೇ ಇಲ್ಲ ಎಲ್ಲಿ ನೋಡಿದರೂ ಅನಾರೋಗ್ಯವೇ ತುಂಬಿದೆ. ಹೊಸ ಯುಗದಲ್ಲಿ ನಾನಾ ರೀತಿಯ ವೈ ರಸ್ ಗಳು ಮನುಷ್ಯ ಕುಲವನ್ನೇ ನಾಶ ಮಾಡುತ್ತಿವೆ. ಇಂತಹ ಯುಗದಲ್ಲೂ ಕೂಡ 125 ವರ್ಷ ವಯಸ್ಸು ಆಗಿರುವ ಮನುಷ್ಯ ಜೀವಂತವಾಗಿದ್ದಾನೆ ಎಂದರೆ ಇದು ಪವಾಡವೇ ಸರಿ. ಈತನ ಹೆಸರು ಸ್ವಾಮಿ ಶಿವಾನಂದ. ಭಾರತದ ವೆಸ್ಟ್ ಬೆಂಗಾಲ್ ರಾಜ್ಯದ ಸಿಲ್ಹೆಟ್ ಜಿಲ್ಲೆಯಲ್ಲಿ ಸ್ವಾಮಿ ಶಿವಾನಂದ ಅವರು ಹುಟ್ಟಿ 125 ವರ್ಷ … Read more

error: Content is protected !!