ನಾಡ ಕವಿ ಕುವೆಂಪು ಅವರ ಜೀವನ ಕಹಾನಿ

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ವೆಂಕಟಪ್ಪಗೌಡ- ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1908 ರಲ್ಲಿ ಜನಿಸಿದರು. 1916 ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ 1929 ರಲ್ಲಿ ಎಂ.ಎ. ಪದವಿ ಗಳಿಸಿದರು 1929 ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ … Read more

800 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಪ್ರತಿದಿನ ಊಟ ಹಾಕಿ ಸಾಕುತ್ತಿರುವ ಈ ಮಹಾ ತಾಯಿ ಯಾರು ಅಂತ ಗೊತ್ತಾ

ದಿನೇದಿನೇ ಮನುಷ್ಯ ಸ್ವಾರ್ಥಿ ಆಗುತ್ತಿದ್ದಾನೆ. ಪ್ರತಿದಿನ ತಾನು ತನ್ನದು ಎಂದು ದುಃಖಿಸುವ ಮನುಷ್ಯ ಪರೋಪಕಾರಿ ಮನೋಭವ ಮರೆತುಬಿಟ್ಟಿದ್ದಾನೆ. ವನ್ಯ ಮತ್ತು ವನ್ಯಜೀವಿಗಳ ಹಂಗಿನಲ್ಲಿ ಬದುಕುತ್ತಿರುವ ಮಾನವನಿಗೆ ಸ್ವಲ್ಪವೂ ಕೂಡ ಕನಿಕರ ಹಾಗೂ ನಿಸ್ವಾರ್ಥ ಮನೋಭಾವ ಇಲ್ಲ. ನಿಸ್ವಾರ್ಥ ಮನಸ್ಥಿತಿ ಇರುವ ಮನುಷ್ಯರು ಈಗಿನ ಕಾಲದಲ್ಲಿ ಲಕ್ಷಕ್ಕೊಬ್ಬರು ಅಂತನೇ ಹೇಳಬಹುದು. ಇಂಥವರಲ್ಲಿ ರಜನಿ ಶೆಟ್ಟಿ ಎಂಬ ಮಹಿಳೆ ಒಬ್ಬರಾಗಿದ್ದಾರೆ. ಮಂಗಳೂರಿನ ಮೂಲದ ರಜತ್ ಶೆಟ್ಟಿ ಎಂಬ ಧೀರ ಹಾಗೂ ಸೃಜನಶೀಲ ಮಹಿಳೆಯ ಬಗ್ಗೆ ನೀವೆಲ್ಲಾ ಇಂದು ತಿಳಿದುಕೊಳ್ಳಲೇಬೇಕು. ಬೀದಿ … Read more

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ ಸಹ ಯೋಗಿ ಅವರ ಅಕ್ಕ ಚಾಯ್ ಪಕೋಡ ಮಾರಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ

ಹಲವು ಮಂದಿ ಹಣ ಹೆಸರು ಗಳಿಸಿದ ಮೇಲೆ ಐಷಾರಾಮಿ ಜೀವನವನ್ನು ಬದುಕಲಿಕ್ಕೆ ಇಷ್ಟಪಡುತ್ತಾರೆ ಆದರೆ ಕೆಲವು ಜನರು ಮಾತ್ರ ಹಣ ಆಸ್ತಿ ಇದ್ದರೂ ಕೂಡ ಸರಳ ಜೀವನವನ್ನು ಬದುಕಲು ಇಚ್ಛೆ ಪಡುತ್ತಾರೆ. ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ ಬದುಕುವುದು ನಿಜಕ್ಕೂ ಸುಲಭದ ಮಾತಲ್ಲ. ಗೆಳೆಯರೆ ಇಂದು ಉತ್ತರಾಖಂಡದ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಎಂಬ ಮಹಿಳೆಯ ಕುತೂಹಲ ಬಗೆಯನ್ನು ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಶದ ದೊಡ್ಡ ರಾಜ್ಯ ಎನಿಸಿಕೊಂಡಿರೋ ಉತ್ತರಪ್ರದೇಶದ … Read more

ಬಲೂನು ಮಾರುತ್ತಿದ್ದ ಬಡ ಹುಡುಗಿ ಮಾಡೆಲ್ ಆಗಿದ್ದು ಹೇಗೆ ಗೊತ್ತಾ

ಈಗಿನ ಇಂಟರ್ನೆಟ್ ಯುಗದಲ್ಲಿ ರಾತ್ರೋರಾತ್ರಿ ಸಾಮಾನ್ಯ ಜನರು ಸೆಲೆಬ್ರಿಟಿ ಆಗುತ್ತಾರೆ. ನಾವು ಇಂಥ ಉದಾಹರಣೆಗಳನ್ನು ಸಾಕಷ್ಟು ಕಾಣುತ್ತಿದ್ದೇವೆ. ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ವ್ಯಕ್ತಿ ಎಂಬ ಹಾಡು ಹೇಳಿ ಇದೀಗ ಇಡೀ ದೇಶದಾದ್ಯಂತ ಹೆಸರು ಮಾಡಿದ್ದಾರೆ. ಕಡಲೆಕಾಯಿ ಮಾರುವ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದ ವ್ಯಕ್ತಿಯ ಹಾಡು ಇಂಟರ್ನೆಟ್ ನಲ್ಲಿ ಸದ್ದು ಮಾಡಿದ ನಂತರ ಈ ವ್ಯಕ್ತಿ ಇದೀಗ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಹಾಗೆ ಕೆಲವು ದಿನಗಳ ಹಿಂದೆ ರಾನು ಮಂಡಲ್ ಎಂಬ ಒಬ್ಬ ಭಿಕ್ಷುಕಿ … Read more

ಮರಣದಲ್ಲೂ ಮಾನವೀಯತೆ ಮೆರೆದ ರಚನಾ ಕುಟುಂಬ

ಇತ್ತೀಚಿಗಷ್ಟೇ ತೀವ್ರ ಹೃದಯಾಘಾತದಿಂದ ಕೊನೆ ಉಸಿರೆಳೆದ ಆರ್ ಜೆ ರಚನಾ ಇವರ ಮರಣ ನಂತರ ಅವರ ಅಂಗಾಂಗಗಳನ್ನು ಧಾನ ಮಾಡಲು ಅವರ ಕುಟುಂಬದವರು ನಿರ್ಧರಿಸಿದ್ದಾರೆ ಈ ಮೂಲಕ ರಚನಾ ಅವರ ಕುಟುಂಬ ಸವಿನಲ್ಲೂ ಮಾನವೀಯತೆ ಮೆರೆದಿದ್ದಾರೆ ಅಪ್ಪು ಅವರ ನಂತರ ಮತ್ತೆ ಅವರ ಹಾದಿಯಲ್ಲಿ ಅಂಗಾಂಗಗಳನ್ನು ಧಾನ ಮಾಡುವ ಮನೋಭಾವ ಬೆಳಿಯುತ್ತಿರುವುದು ನಮ್ಮ ಹೆಮ್ಮೆ ಫೆಬ್ರವರಿ 22 ಮಂಗಳವಾರ ಬೆಳಿಗ್ಗೆ ರಚನಾ ಆವರಿಗೆ ಹೃದಯಾಘಾತವಾಗಿದೆ ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು ಆದರೆ ದುರಾದೃಷ್ಟ ಅವರು ಆಸ್ಪತ್ರೆಯಲ್ಲಿಯೇ … Read more

ರೈತರ ಕ’ಷ್ಟಕ್ಕೆ ಈ 15 ವರ್ಷದ ಹುಡುಗಿ ಮಾಡಿದ ಐಡಿಯಾ ಇದೀಗ ವೈ’ರಲ್

ಕರ್ನಾಟಕದ ಪುತ್ತೂರು ನಿವಾಸಿ 15 ವರ್ಷದ ನೇಹಾ ಭಟ್ ಅವರು ಗೇಟರ್ ಪಂಪ್ಗಳನ್ನು ಬಳಸಿ ಸಿಂಪಡಿಸುವ ವಿಷಕಾರಿ ಕೀಟನಾಶಕದಿಂದ ನೀಲಿ ಬಣ್ಣಕ್ಕೆ ತಿರುಗುವ ಸುಪಾರಿ ರೈತರ ಆರೋಗ್ಯವನ್ನು ಕಾಪಾಡಲು ಕೃಷಿ ಸಿಂಪಡಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಅವರ ಕಲ್ಪನೆಯು ಈ ವರ್ಷದ ವಿದ್ಯಾರ್ಥಿಗಳಿಗೆ ಸಿಎಸ್ಐಆರ್ ಇನ್ನೋವೇಶನ್ ಪ್ರಶಸ್ತಿಯಲ್ಲಿ ಮೂರನೇ ಬಹುಮಾನವನ್ನು ಗಳಿಸಿತು. ವರ್ಷ ವಿದ್ಯಾರ್ಥಿಗಳಿಗಾಗಿ ಸಿಎಸ್ಐಆರ್ ಇನ್ನೋವೇಶನ್ ಪ್ರಶಸ್ತಿ ಪಡೆದ 15 ವಿದ್ಯಾರ್ಥಿಗಳಲ್ಲಿ ಒಬ್ಬರಾದ ನೇಹಾ ಭಟ್ ಕೃಷಿಕರ ಕುಟುಂಬದಿಂದ ಬಂದವರು. ಮತ್ತು ತನ್ನ ಪ್ರದೇಶದ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಯೋಚಿಸಲು … Read more

PDO ಅಧಿಕಾರಿ ಮಾಡಿದ ಪ್ಲಾನ್, ಇಡೀ ಊರೇ ಬೆಳಕು ಕಂಡಿತು

ಭಾರತವು ಹೆಚ್ಚುವರಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಆದರೆ ಎಲ್ಲ ಅಗತ್ಯವಿರುವವರಿಗೆ ವಿದ್ಯುತ್ ಸರಬರಾಜು ಮಾಡಲು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿರುವುದಿಲ್ಲ. ಆದರೇ ಪ್ರತಿ ತಿಂಗಳು ವಿದ್ಯುತ್ ಬಿಲ್ ಮಾತ್ರ ಹೆಚ್ಚು ಬರುತ್ತದೆ ವಿದ್ಯುತ್ ಬಿಲ್ ಕಳುಹಿಸುವವರಿಗೂ ಈ ವಸ್ತುನಿಷ್ಠ ಪ್ರಶ್ನೆಗೆ ಉತ್ತರ ಇರುವುದಿಲ್ಲ. ಆದ್ದರಿಂದ ವಿದ್ಯುತ್ ಬಿಲ್ ಬರದಂತೆ ವಿದ್ಯುತ್ ಬಿಲ್ ಕಡಿಮೆ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಹಳ್ಳಿಗಳು ಪಟ್ಟಣಗಳು ​​ಮತ್ತು ನಗರಗಳಲ್ಲಿ ಸೌರ ಶಕ್ತಿಯು ವೇಗವಾಗಿ ಪ್ರವೇಶಿಸುತ್ತಿದೆ. ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು … Read more

ಅನಾಥ ಶವವನ್ನು 2 ಕಿ.ಮಿ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿದ ಮಹಿಳಾ PSI

ಹಿಂದೂ ಧರ್ಮದಲ್ಲಿ ಓರ್ವ ವ್ಯಕ್ತಿಯ ಜನನದಿಂದ ಮರಣದವರೆಗೆ ಹಲವಾರು ಸಂಸ್ಕಾರಗಳನ್ನು ಆಚರಿಸುವ ಸಂಪ್ರದಾಯವಿದೆ. ವ್ಯಕ್ತಿಯ ಅಂತ್ಯಕ್ರಿಯೆಯನ್ನು ಆತನ ಜೀವನದ ಕೊನೆಯ ವಿಧಿಯೆಂದು ಪರಿಗಣಿಸಲಾದರೂ ವ್ಯಕ್ತಿಯ ಮರಣಾ ನಂತರ ಆತನ ಸಂಬಂಧಿಕರು ಮತ್ತು ಕುಟುಂಬದವರು ಆತ್ಮದ ಶಾಂತಿಗಾಗಿ ಹಾಗೂ ಮೋಕ್ಷಕ್ಕಾಗಿ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಹೆಚ್ಚಾಗಿ ವ್ಯಕ್ತಿಯ ಮರಣದ ನಂತರ ಕೊನೆಯ ವಿಧಿ ವಿಧಾನಗಳನ್ನು ಗಂಡು ಮಗನೇ ಮಾಡಬೇಕು ಎನ್ನುವುದು ಕೂಡಾ ಇದೆ. ಆದರೆ ಯಾರೂ ಇಲ್ಲದ ಅನಾಥ ಶವಕ್ಕೆ PSI ಆಗಿ ಕಾರ್ಯ ನಿರ್ವಹಿಸುತ್ತಿರುವ ಓರ್ವ ಮಹಿಳೆ ಅಂತ್ಯ … Read more

ಆ ದಿನ ಒಂದೊತ್ತಿನ ಊಟಕ್ಕಿಲ್ಲದ ವ್ಯಕ್ತಿ ಇಂದು ತನ್ನ ಶ್ರಮದಿಂದ ಎಷ್ಟು ಸಂಪಾದಿಸಿದ್ದಾರೆ ಗೊತ್ತೇ?

ಜೀವನ ಎಂದಮೇಲೆ ಮನುಷ್ಯನನ್ನಾದರೂ ಸಾಧನೆ ಮಾಡಲೇಬೇಕು. ಇಲ್ಲವಾದಲ್ಲಿ ಅವನ ಜೀವನವು ಅರ್ಥವಾಗುತ್ತದೆ. ಇಷ್ಟು ವ್ಯಕ್ತಿಗಳು ಹುಟ್ಟಿನಿಂದ ಹೊಟ್ಟೆಗೆ ಸಹ ಇಲ್ಲದೆ ಕೋಟ್ಯಾಧೀಶ್ವರ ಆದ ಉದಾಹರಣೆಗಳಿವೆ. ಅಂತಹವರಲ್ಲಿ ರೇಣುಕಾ ಆರಾಧ್ಯ ಕೂಡ ಒಬ್ಬರು. ಆದ್ದರಿಂದ ನಾವು ಇಲ್ಲಿ ಅವರ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಮೂಲತಃ ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ರೇಣುಕಾ ಆರಾಧ್ಯ ಅವರು ಜನಿಸಿದರು. ಇವರ ತಂದೆ ದೇವಸ್ಥಾನದ ನೌಕರಿ ಪೂಜಾರಿ ಆಗಿದ್ದರು. ಆದರೆ ಇವರಿಗೆ ಬರುವ ಸಂಬಳ ಇವರ ಕುಟುಂಬಕ್ಕೆ ಸಾಲುತ್ತಿರಲಿಲ್ಲ. ಆರನೆಯ … Read more

ಇವರು ಓದಿರೋದು ಬರಿ 8ನೇ ಕ್ಲಾಸ್ ಆದ್ರೆ ಈ ವರ್ಷದ ಆಧಾಯ 1100 ಕೋಟಿ.!

ಮಿಲ್ಕಿ ಮಿಸ್ಟ್ ಎನ್ನುವುದು ಒಂದು ಅದ್ಭುತವಾದಂತಹ ಹಾಲಿನಿಂದ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಕಂಪನಿಯಾಗಿದೆ. ಹಾಲಿನಿಂದ ಅನೇಕ ವಸ್ತುಗಳನ್ನು ತಯಾರಿಸಬಹುದು ಮತ್ತು ಅದನ್ನು ಒಂದು ವ್ಯಾಪಾರಕ್ಕೆ ಸೇರಿಸಿಕೊಳ್ಳಬಹುದು ಎಂದು ಸತೀಶ್ ಕುಮಾರ್ ಅವರು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಸತೀಶ್ ಕುಮಾರ್ ಅವರು ಮಿಲ್ಕಿ ಮಿಸ್ಟ್ ಕಂಪನಿಯ ಎಂ.ಡಿ. ಆಗಿದ್ದಾರೆ. ಇವರು ಮೂಲತಃ ಬಡ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಸಣ್ಣ ಪ್ರಮಾಣದ ಹಾಲು ವ್ಯವಹಾರವನ್ನು ನಡೆಸಿ ಜೀವನವನ್ನು ಮಾಡುತ್ತಿದ್ದರು. … Read more

error: Content is protected !!