ಅಂದ ಹೆಚ್ಚಿಸಿಕೊಳ್ಳಲು ಅಪಾಯಕಾರಿ ಸ-ರ್ಜರಿಗೆ ಒಳಗಾದ ಕನ್ನಡದ ನಟಿಮಣಿಯರು ಯಾರ್ಯಾರು ಗೊತ್ತೇ?

ಸ್ನೇಹಿತರೆ ಸಿನಿಮಾ ರಂಗದಲ್ಲಿ ಮಿಂಚಬೇಕು ಒಳ್ಳೊಳ್ಳೆ ಅವಕಾಶಗಳನ್ನು ಪಡೆಯಬೇಕೆಂದರೆ ಪ್ರತಿಭೆಯ ಜೊತೆಗೆ ಸೌಂದರ್ಯವು ಅತ್ಯಗತ್ಯವಾಗಿರುತ್ತದೆ. ಹಿಂದಿನ ಕಾಲದಲ್ಲೆಲ್ಲಾ ಸೌಂದರ್ಯಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿರಲಿಲ್ಲ ಕಲಾವಿದರು ತಮ್ಮ ಕಣ್ಣಂಚಿನ ಅಭಿನಯದ ಮೂಲಕವೇ ಚಿತ್ರ ಪ್ರೇಕ್ಷಕರನ್ನು ಸೆಳೆದು ಬಿಡುತ್ತಿದ್ದರು. ಆದರೆ ಈಗ ಜನರನ್ನು ಸೌಂದರ್ಯದ ದೃಷ್ಟಿಕೋನದಿಂದ ಹೆಚ್ಚಾಗಿ ಆಕರ್ಷಿಸಬಹುದಾಗಿದೆ.

ಹೀಗಾಗಿ ನಟಿಮಣಿಯರನ್ನು ಆಯ್ಕೆ ಮಾಡುವಂತಹ ಸಂದರ್ಭದಲ್ಲಿ ಅವರ ಪ್ರತಿ ದೇಹ ಕಾರದ ಸೌಂದರ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಅವರು ತಮ್ಮ ಚಿತ್ರಕ್ಕೆ ಸರಿಹೊಂದುತ್ತಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹೀಗಾಗಿ ಇತ್ತೀಚಿನ ಸ್ಟಾರ್ ನಟಿಯರೆಲ್ಲರೂ ತಾವು ಸೇವಿಸುವಂತಹ ಆಹಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಾ ಫಿಟ್ಟಾಗಿ ಇರಲು ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ ಹಾಗೂ ವಿಧವಿಧವಾದಂತಹ ಬ್ಯೂಟಿ ಕೇರ್ ಗಳಿಗೂ ಒಳಗಾಗುತ್ತಾರೆ.

ಹೀಗಿರುವಾಗ ನಾವಿವತ್ತು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ಸ-ರ್ಜರಿಗೆ ಒಳಗಾದಂತಹ ನಟಿಯರು ಯಾರ್ಯಾರು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಹೀಗಾಗಿ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನೀತು: ಗಾಳಿಪಟ ಚಿತ್ರದ ಮೂಲಕ ಕನ್ನಡ ಚಿತ್ರ ನೋಡುಗರ ಡ್ರೀಮ್ ಗರ್ಲ್ ಆಗಿದ್ದಂತಹ ನಟಿ ನೀತು ಅವರು ಕೆಲ ಹಾರ್ಮೋನ್ ಬದಲಾವಣೆಯಿಂದಾಗಿ ತಮ್ಮ ದೇಹದ ತೂಕವನ್ನು ಏರಿಸಿಕೊಳ್ಳುತ್ತಾರೆ. ಒಂದಾನೊಂದು ಕಾಲದಲ್ಲಿ ನಾಯಕ ನಟಿಯಾಗಿ ಸಿನಿಮಾಗಳಲ್ಲಿ ಮಿಂಚಿದಂತಹ ನೀತು ಅವರಿಗೆ ಸಹ ನಟಿಯಾಗಿ ಅಭಿನಯಿಸಲು ಅವಕಾಶ ಸಿಗದಂತಾಗುತ್ತದೆ. ಅಂತಹ ಸಮಯದಲ್ಲಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ಪ್ಲಾಸ್ಟಿಕ್ ಸರ್.ಜರಿಯ ಮೊರೆ ಹೋದರು ಅದರಿಂದ ಉಂಟಾದಂತಹ ಹಾ-ನಿಕರ ಪರಿಣಾಮದಿಂದ ಈ ಅವರ ತೂಕ ಮತ್ತಷ್ಟು ಹೆಚ್ಚಾಗಿ ಜೀವಕ್ಕೆ ಆಪತ್ತು ತರುವಂತಹ ಸ್ಥಿತಿಗೆ ಒಳಗಾಯಿತು.

ನಟಿ ನಯನ ನಾಗರಾಜ್: ಗಿಳಿರಾಮ ಚಿತ್ರದ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿದ್ದಂತಹ ಈ ನಟಿ ತಮ್ಮ ಹಲ್ಲುಗಳ ಬದಲಾವಣೆ ಮಾಡಿಕೊಳ್ಳಲು ಸ-ರ್ಜರಿಗೆ ಒಳಗಾಗಿದ್ದಾರೆ. ಹೌದು ಸ್ನೇಹಿತರೆ, ನೀವೆಲ್ಲರೂ ಗಮನಿಸಿರುವ ಹಾಗೆ ನಟಿ ನಯನ ನಾಗರಾಜ್ ಅವರ ಹಿಂದಿನ ಹಲ್ಲುಗಳಿಗೂ ಈಗಿನ ಹಲ್ಲುಗಳಿಗೂ ಭಾರಿ ವ್ಯತ್ಯಾಸವಿದೆ. ಹಲ್ಲುಗಳ ಮಧ್ಯೆ ಹೆಚ್ಚಿನ ಗ್ಯಾಪ್ ಹಾಗೂ ಕೋರೆ ಹಲ್ಲುಗಳನ್ನು ಹೊಂದಿದ್ದ ನಯನ ನಾಗರಾಜ್ ಅವರು ಸದ್ಯ ದಾಳಿಂಬೆಯ ರೀತಿ ಸುಂದರವಾದ ಹಲ್ಲುಗಳನ್ನು ಸ-ರ್ಜರಿಯಿಂದಾಗಿ ಹೊಂದಿದ್ದಾರೆ.

ಪೂಜಾಗಾಂಧಿ: ಕನ್ನಡ ಚಿತ್ರರಂಗದ ಮಳೆ ಹುಡುಗಿ ಎಂದೆ ಪ್ರಸಿದ್ಧಿ ಪಡೆದಿರುವಂತಹ ನಟಿ ಪೂಜಾ ಗಾಂಧಿ ಅವರು ಮುಂಗಾರು ಮಳೆ ಚಿತ್ರದಲ್ಲಿ ನಟಿಸಿ ಕನ್ನಡದ ಬಹು ಬೇಡಿಕೆಯ ನಟಿಯಾದರು. ಇನ್ನೂ ಸಾಮಾನ್ಯವಾಗಿ ಪೂಜಾ ಗಾಂಧಿ ಅವರನ್ನು ಮುಂಗಾರು ಮಳೆ ಸಿನಿಮಾದಲ್ಲಿ ನೋಡಿರುವಂತಹ ನಮ್ಮೆಲ್ಲರಿಗೂ ಅವರ ಮುಖ ಭಾಗದ ಮೇಲೆ ಮಚ್ಚೆ ಇರುವುದನ್ನು ಗಮನಿಸಿರುತ್ತೇವೆ. ಕಾಲಕ್ರಮೇಣ ಪೂಜಾ ಗಾಂಧಿ ಅವರು ತಮ್ಮ ಮುಖದ ಮೇಲಿನ ಕಪ್ಪು ಮಚ್ಚೆಯನ್ನು ತೆಗೆಸಲು ಸ-ರ್ಜರಿಗೆ ಒಳಗಾಗಿ ವಿಭಿನ್ನವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು.

ರಜಿನಿ: ಅಮೃತವರ್ಷಿಣಿ ಧಾರವಾಹಿಯ ಮೂಲಕ ಜನಮನ್ನಣೆ ಪಡೆದು ಇಂದು ಹಿಟ್ಲರ್ ಕಲ್ಯಾಣದಂತಹ ಸೀರಿಯಲ್ನಲ್ಲಿ ಅಭಿನಯಿಸುತ್ತ ಕನ್ನಡಿಗರನ್ನು ರಂಜಿಸುತ್ತಿರುವ ನಟಿ ರಜಿನಿ ಅವರು ತಮ್ಮ ಮೂಗಿನ ಸ-ರ್ಜರಿ ಮಾಡಿಸಿಕೊಂಡು ಗಿಳಿಯಂತ ಮೂಗನ್ನು ಹೊಂದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!